ಕೊನೆಗೂ ಜೈಲಿನಿಂದ ಬಿಡುಗಡೆಗೊಂಡ ಮಾಸ್ಕ್‌ ಮ್ಯಾನ್ ಚಿನ್ನಯ್ಯ

ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮಾಸ್ಕ್‌ ಮ್ಯಾನ್’ ಎಂದೇ ಗುರುತಿಸಿಕೊಂಡಿರುವ ಚಿನ್ನಯ್ಯ ಅವರಿಗೆ ಕೊನೆಗೂ ಜೈಲಿನಿಂದ ಬಿಡುಗಡೆ ದೊರೆತಿದೆ. ನವೆಂಬರ್…

 ಜೆ. ಎಫ್. ಡಿ’ಸೋಜಾ ಅತ್ತಾವರ ವಿರಚಿತ ಹೊಸ ಪುಸ್ತಕ ‘ಭಾಂಗಾರಾಚೊ ಕೊಳ್ಸೊ’  ಬಿಡುಗಡೆ

ಮಂಗಳೂರು:  ಮಂಗಳೂರಿನ ಪ್ರೆಸ್‌ಕ್ಲಬ್ ನಲ್ಲಿ ಪ್ರಸಿದ್ಧ ಕೊಂಕಣಿ ಸಾಹಿತಿ–ಲೇಖ್ಯಕ ಶ್ರೀ ಜೆ. ಎಫ್. ಡಿ’ಸೋಜಾ, ಅತ್ತಾವರ ಅವರ 18ನೇ ಕಥಾ ಸಂಕಲನ…

ಹೊಸ ವರ್ಷಕ್ಕೆ ಮತ್ತಷ್ಟು ಏರಿಕೆಯಾಗುತ್ತಾ… ಏರ್‌ ಟೆಲ್‌, ಜಿಯೋ ರೀಚಾರ್ಜ್‌ ದರ !

ನವದೆಹಲಿ: ಹೊಸ ವರ್ಷಕ್ಕೆ ಮೊಬೈಲ್‌ ಬಳಕೆದಾರರಿಗೆ ಕಹಿ ಸುದ್ದಿ ಎಂಬಂತೆ ಭಾರತೀಯ ಟೆಲಿಕಾಂ ಕಂಪನಿಗಳು 2026ರಲ್ಲಿ 4ಜಿ ಮತ್ತು 5ಜಿ‌ ರೀಚಾರ್ಜ್…

ಕಾರವಾರ ಕದಂಬ ನೌಕಾನೆಲೆಯಲ್ಲಿ ಚೀನಾ ಟ್ರ್ಯಾಕರ್‌ ಹೊಂದಿರುವ ಸೀಗಲ್‌ ಪಕ್ಷಿ ಪತ್ತೆ!

ಕಾರವಾರ : ಚೀನಾದ ಜಿಪಿಎಸ್​ ಟ್ರ್ಯಾಕರ್​​ ಹೊಂದಿರುವ ಸೀಗಲ್​ ಪಕ್ಷಿ (ಕಡಲ ಹಕ್ಕಿ) ಕಾರವಾರದ ಕದಂಬ ನೌಕಾನೆಲೆ ಪ್ರದೇಶದಲ್ಲಿ ಮಂಗಳವಾರ ಕಾಣಿಸಿಕೊಂಡಿದ್ದು…

ಮಂಗಳಾ ಕ್ರೀಡಾಂಗಣ ಜನವರಿಯಿಂದ 2 ತಿಂಗಳುಗಳ ಕಾಲ ಬಂದ್‌

ಮಂಗಳೂರು: ನಗರದ ಪ್ರತಿಷ್ಠಿತ ಕ್ರೀಡಾಂಗಣವಾದ ಮಣ್ಣಗುಡ್ಡೆಯ ಮಂಗಳಾ ಕ್ರೀಡಾಂಗಣದ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಆಧುನೀಕರಿಸುವ ಯೋಜನೆಯ ಭಾಗವಾಗಿ ಜನವರಿಯಿಂದ ಎರಡು ತಿಂಗಳು…

ಮೂಡಬಿದ್ರೆ ಪೊಲೀಸರ ರೋಚಕ ಕಾರ್ಯಾಚರಣೆ: ರೌಡಿಯನ್ನು ಬೆನ್ನಟ್ಟಿ ಹಿಡಿದ ಇನ್ಸ್ಪೆಕ್ಟರ್‌ ಸಂದೇಶ್‌ ಪಿ.ಜಿ. ಆಂಡ್ ಟೀಂ

ಮೂಡುಬಿದಿರೆ: ಕಾರಿನಲ್ಲಿ ಎಂಡಿಎಂಎ ಸಾಗಾಟ ಮಾಡುತ್ತಿದ್ದ ರೌಡಿ ಶೀಟರ್‌ನನ್ನು ಮೂಡಬಿದ್ರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಸಂದೇಶ್‌ ಪಿ.ಜಿ. ಆಂಡ್‌ ಟೀಂ ಸಿನಿಮಾ ಶೈಲಿಯಲ್ಲಿ…

‘ಬ್ರ್ಯಾಂಡ್‌ ಮಂಗಳೂರಿ’ಗೆ ಮಸಿ ಬಳಿಯುತ್ತಿರುವ ಮೀನೂಟದ ಹೋಟೆಲ್‌ಗಳು!

-ಗಿರೀಶ್‌ ಮಳಲಿ ಮಂಗಳೂರು: ಮೀನು, ಸಮುದ್ರ, ಸಂಸ್ಕೃತಿ ಮತ್ತು ರುಚಿ—ಇವೆರಡೂ ಮಂಗಳೂರಿನ ಗುರುತು. ʻಟೇಸ್ಟ್‌ ಆಫ್‌ ಮಂಗಳೂರುʼ ಎಂದರೆ ದೇಶದಾದ್ಯಂತ ಜನರಿಗೆ…

ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ಪಬ್‌ ಮೇಲೆ ಐಟಿ ದಾಳಿ!

ಬೆಂಗಳೂರು: ಮಂಗಳೂರು ಮೂಲದ ಶಿಲ್ಪಾ ಶೆಟ್ಟಿಯ ಬೆಂಗಳೂರು ನಗರದಲ್ಲಿರುವ ಪಬ್‌ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಶಿಲ್ಪಾ…

ಶಬರಿಮಲೆ: ಘರ್ಜಿಸಿದ ಹುಲಿಗಳು- ಅರಣ್ಯ ಇಲಾಖೆಯಿಂದ ಕ್ಯಾಂಪ್

ಶಬರಿಮಲೆ: ಶಬರಿಮಲೆ ಕಾಡಿನಲ್ಲಿ ಹುಲಿಗಳ ಓಡಾಟ, ಚಲನವಲ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಓಲಿಕಲ್ಲು ಪ್ರದೇಶದಲ್ಲಿ ಜನರಿಗೆ ತುರ್ತು ಸಹಾಯ ಒದಗಿಸುವ ಉದ್ದೇಶದಿಂದ ಅರಣ್ಯ…

ಪೃಥ್ವಿ ಆಭರಣ ಮಳಿಗೆಯ ವ್ಯವಸ್ಥಾಪಕ, ಸಿಬ್ಬಂದಿಯಿಂದ ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್‌ಗಿರಿ ಆರೋಪ

ಬೆಳ್ತಂಗಡಿ: ನಗರದ ಸಂತೆಕಟ್ಟೆ ಬಳಿಯ ಪೃಥ್ವಿ ಆಭರಣ ಮಳಿಗೆಯ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಮೂವರು ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿದ್ದಾರೆ…

error: Content is protected !!