ಮಂಗಳೂರು: ಜಿಲ್ಲಾಡಳಿತ ಕೆಂಪು ಕಲ್ಲು ಗಣಿಗಾರಿಕೆಗೆ ರಾಜ ಧನ ಕಡಿಮೆ ಮಾಡಿದ್ದು ನಿಜ. ಆದರೆ ಈಗ ವಿಧಿಸಿರುವ ನಿಯಮಗಳಿಂದ ಕಲ್ಲಿನ ದರ…
Year: 2025
ಶಿರಿಯಾರ ಸೇವಾ ಸಹಕಾರಿ ಸಂಘದಲ್ಲಿ ಕೋಟಿ ರೂ. ವಂಚನೆ ಆರೋಪ: ಮ್ಯಾನೇಜರ್ ಅರೆಸ್ಟ್
ಕುಂದಾಪುರ: ಸಾೖಬ್ರಕಟ್ಟೆಯಲ್ಲಿರುವ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ ಪ್ರಕರಣಕ್ಕೆ…
8 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಆಶ್ರಮದಲ್ಲಿ ಪತ್ತೆ
ಮಂಗಳೂರು: ಸುಮಾರು ಎಂಟು ವರ್ಷಗಳ ಹಿಂದೆ ಆಗಸ್ಟ್ 25, 2018 ರಂದು ಪೀಟರ್ ಮೆಂಡೋನ್ಸಾ ಅವರು ಕಾಣೆಯಾದ ಪ್ರಕರಣದ ಬಗ್ಗೆ ಕಂಕನಾಡಿ…
ಓಂತಿಬೆಟ್ಟುವಿನಲ್ಲಿ ಮೀನೂಟದ ಹೋಟೆಲ್ಗೆ ನುಗ್ಗಲೆತ್ನಿಸಿದ ದುರ್ಗಾಂಬಾ
ಉಡುಪಿ: ಇಂದು ಬೆಳಗಿನ ಜಾವ ಓಂತಿಬೆಟ್ಟು ಸಮೀಪ ಸಂಭವಿಸಿದ ಅಪಘಾತದಲ್ಲಿ, ಚಾಲಕನ ನಿಯಂತ್ರಣ ತಪ್ಪಿದ ದುರ್ಗಾಂಬಾ ಹೆಸರಿನ ಸ್ಲೀಪರ್ ಬಸ್ ಒಂದು…
ನ. 20: ನಿತೀಶ್ ಕುಮಾರ್ 10ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ
ಪಾಟ್ನಾ: ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಬಹುಮತಗಳಿಸಿದ್ದು, ಇದೀಗ 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನವೆಂಬರ್ 20ರಂದು ನಿತೀಶ್…
ಬಾಂಬ್ ಸ್ಫೋಟದ ಕುರಿತು ದ್ವೇಷ ಭಾಷಣ: ಬಲಪಂಥೀಯ ಸಂಘಟನೆಯ ಮುಖಂಡ ಅರೆಸ್ಟ್
ಉಡುಪಿ: ದ್ವೇಷ ಭಾಷಣ ಮಾಡಿದ ಆರೋಪದಡಿ ಉಡುಪಿ ನಗರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಬಲಪಂಥೀಯ ಸಂಘಟನೆಯೊಂದರ ಮುಖಂಡನನ್ನು…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ 29ನೇ ವಾರ್ಷಿಕ ಮಹಾಸಭೆ
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಿಗೆ ಮತ್ತು…
ಪತ್ರಕರ್ತ- ನಿರ್ಮಾಪಕ ಪ್ರಶಾಂತ್ ಕಾನತ್ತೂರ್ ಪುತ್ರ ಆತ್ಮಹತ್ಯೆ
ಕಾಸರಗೋಡು: ಪತ್ರಕರ್ತ ಮತ್ತು ಚಲನಚಿತ್ರ ನಿರ್ಮಾಪಕ ಪ್ರಶಾಂತ್ ಕಾನತ್ತೂರ್ ಅವರ ಪುತ್ರ ಅನಿರುದ್ಧ್ ಪ್ರಶಾಂತ್ (22) ಬೆಂಗಳೂರಿನ ನಿವಾಸದಲ್ಲಿ ಮೃತ ಸ್ಥಿತಿಯಲ್ಲಿ…
ಗ್ಯಾಸ್ ಸಿಲಿಂಡರ್ ಸ್ಫೋಟ: ನಾಲ್ವರಿಗೆ ಗಂಭೀರ ಗಾಯ!
ಹಾಸನ: ಅರಕಲಗೂಡು ಪಟ್ಟಣದ, ಹೆಂಟಗೆರೆ ವಾರ್ಡ್. ನಂ.17 ರಲ್ಲಿ ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನಾಲ್ವರಿಗೆ ಗಂಭೀರ ಗಾಯಗೊಂಡಿರುವ…
ಸರ್ಕಾರಿ ಶಾಲೆ ದಾಖಲಾತಿ ಹೆಚ್ಚಿಸಲು ವಿದೇಶ ಪ್ರವಾಸದ ಆಫರ್ ಕೊಟ್ಟ ಶಿಕ್ಷಣ ಇಲಾಖೆ
ಬೆಂಗಳೂರು: ರಾಜ್ಯದ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಳ ಮಾಡಿದರೆ DDPI, BEO, ಮುಖ್ಯ ಶಿಕ್ಷಕರು,…