ಸುರತ್ಕಲ್: ಭಕ್ತನ ಸೋಗಿನಲ್ಲಿ ಬಂದ ಅಪರಿಚಿತನೋರ್ವ ಸುಮಾರು 40 ಸಾವಿರ ಹಣ ಎಗರಿಸಿ ಪರಾರಿಯಾದ ಘಟನೆ ಇಡ್ಯಾ ಶ್ರೀ ಮಹಾಲಿಂಗೇಶ್ವರದಲ್ಲಿ ಶನಿವಾರ…
Year: 2025
ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ “ಹೊನಲು ಬೆಳಕಿನ ಕ್ರೀಡೋತ್ಸವ” ; ಸಂಸದ ಯದುವೀರ್ ಉದ್ಘಾಟನೆ
ಮಂಗಳೂರು: ಶಾರದಾ ವಿದ್ಯಾಸಂಸ್ಥೆಯಲ್ಲಿ ಅಚ್ಚುಕಟ್ಟು ವ್ಯವಸ್ಥೆಯೊಂದಿಗೆ ಧರ್ಮ ಪಾಲನೆ- ಸಂಸ್ಕೃತಿ ರಕ್ಷಣೆ, ದೇಸಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳಲ್ಲಿ ಜಾಗೃತಿ,…
ಕಾಫಿ ಎಸ್ಟೇಟ್ನಲ್ಲಿ ಅಕ್ರಮ ಗೋಹತ್ಯೆ; ಮೂವರು ವಶ!
ಚಿಕ್ಕಮಗಳೂರು: ಹೇರೂರು ಕಾಫಿ ಎಸ್ಟೇಟ್ನಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಿರುವ ಘಟನೆ ಕೊಪ್ಪ ತಾಲೂಕಿನ ಜಯಪುರದಲ್ಲಿ ಬೆಳಕಿಗೆ ಬಂದಿದೆ. ಅಸ್ಸಾಂನಿಂದ ಬಂದಿದ್ದ ಕೂಲಿ…
ಬಹರೇನ್ ಕನ್ನಡ ಸಂಘದ 48ನೇ ಕನ್ನಡ ರಾಜ್ಯೋತ್ಸವಕ್ಕೆ ಖ್ಯಾತ ವೈದ್ಯ ಡಾ. ಅಣ್ಣಯ್ಯ ಕುಲಾಲ್ ಗೌರವ ಅತಿಥಿ
ಮಂಗಳೂರು: ಬಹರೇನ್ ಕನ್ನಡ ಸಂಘದ 48ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಡಿಸೆಂಬರ್ 12 ರಂದು ನಡೆಯಲಿದ್ದು, ಮಂಗಳೂರಿನ ಖ್ಯಾತ ವೈದ್ಯ ಡಾ.…
ಡಿಬಾಸ್ ನಿಂದ ಜೈಲ್ ಸೆಲ್ ನಲ್ಲೇ ಸಹಚರರ ಮೇಲೆ ಹಲ್ಲೆ! ಕಾಲಿಂದ ಒದ್ರಾ ಚಾಲೆಂಜಿಂಗ್ ಸ್ಟಾರ್!?
ಬೆಂಗಳೂರು: ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣದಲ್ಲಿ ಜಾಮೀನು ಪಡೆದು ಹಾಯಾಗಿ ಹೊರಗೆ ಸುತ್ತಾಡಿಕೊಂಡಿದ್ದ ಅವರು ಸುಪ್ರೀಂಕೋರ್ಟ್ ಬೇಲ್…
ಕಾರು ಚಾಲಕನ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ಡಿಕ್ಕಿ!
ಕಾಪು: ಕಾಪುವಿನಿಂದ ಉಚ್ಚಿಲ ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮ,…
BREAKING NEWS!! ಸುರತ್ಕಲ್: ಚಾಕಲೇಟ್ ಖರೀದಿಸಲು ಅಂಗಡಿಗೆ ಹೋದ ಬಾಲಕನ ಕೈಕಾಲು ಕಟ್ಟಿ ಲೈಂಗಿಕ ದೌರ್ಜನ್ಯ! ಅಂಗಡಿ ಮಾಲಕ ಬಂಧನ!!
ಸುರತ್ಕಲ್: ಚಾಕಲೇಟ್ ಖರೀದಿ ಮಾಡಲು ಅಂಗಡಿಗೆ ಹೋಗಿದ್ದ ಅಪ್ರಾಪ್ತ ಬಾಲಕನ ಕೈಕಾಲು ಕಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ ಅಂಗಡಿ ಮಾಲಕನ ವಿರುದ್ಧ…
ಗೋವಾ ನೈಟ್ ಕ್ಲಬ್ ಬೆಂಕಿಗಾಹುತಿ: 25 ಮಂದಿ ಸಜೀವ ದಹನ
ಪಣಜಿ: ಉತ್ತರ ಗೋವಾದ ಅರ್ಪೋರಾದಲ್ಲಿರುವ ರೋಮಿಯೋ ಲೇನ್ನ ಪ್ರಸಿದ್ಧ ನೈಟ್ಕ್ಲಬ್ ಬಿರ್ಚ್ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಪ್ರವಾಸಿಗರು ಸೇರರಿ…
ಮಂಗಳೂರು: ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಪ್ರಕರಣದ ಐವರಿಗೆ 14 ವರ್ಷಗಳಷ್ಟು ಕಾಲ ಜೈಲು, ಭಾರೀ ದಂಡ!
ಮಂಗಳೂರು: 2022ರಲ್ಲಿ ಪತ್ತೆಯಾದ ಗಂಭೀರ ಮಾದಕ ವಸ್ತು ವಹಿವಾಟು ಪ್ರಕರಣದಲ್ಲಿ ಐವರು ಆರೋಪಿಗಳನ್ನು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು…
ಕಾಸರಗೋಡು: ಕೀಲಿಗಳ ನಕಲಿ ಮಾಡಿ 12.8 ಲಕ್ಷ ರೂ. ಮೌಲ್ಯದ ಕಾರು ಕಳವು – ಮೂವರು ಬಂಧನ
ಕಾಸರಗೋಡು: ತಾಲೂಕಿನ ಉಲಿಯತಡುಕದಲ್ಲಿ ನಡೆದ ಕಾರು ಕಳವು ಪ್ರಕರಣವನ್ನು ಪೊಲೀಸರು ಕೇವಲ ಮೂರು ದಿನಗಳಲ್ಲಿ ಭೇದಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮನೆ…