ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬೇಕು, ನದಿಗಳನ್ನು ಪೂಜಿಸಬೇಕು: ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ

ನವದೆಹಲಿ: ಹಿಂದೂ ಧರ್ಮವು ಶ್ರೇಷ್ಠವಾಗಿದ್ದು, ಭಾರತದ ಮುಸ್ಲಿಮರು ಪರಿಸರಕ್ಕಾಗಿ ನದಿಗಳು ಮತ್ತು ಸೂರ್ಯನನ್ನು ಪೂಜಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)…

ಡಿ.21: ಉರ್ವಾ ಮಾರಿಗುಡಿ ದೇವಸ್ಥಾನದಲ್ಲಿ “ಧರ್ಮಾವಲೋಕನ ಸಭೆ”

ಮಂಗಳೂರು: “ಯತಿವರ್ಯರು ಮತ್ತು ತಂತ್ರಿವರ್ಯರ ಅನುಗ್ರಹ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ವಿವಿಧ ಅರಮನೆ, ಬೀಡುಗಳ ಅರಸರು ಹಾಗೂ ಗುತ್ತು ಮನೆತನದ…

ಸುರತ್ಕಲ್‌: ಇಲ್ಲಿ ಗೋವುಗಳಿಗೆ ಪ್ಲಾಸ್ಟಿಕ್ಕೇ ಆಹಾರ

ಸುರತ್ಕಲ್ ಪ್ರದೇಶದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯವೇ ದನಗಳ ಆಹಾರವಾಗುತ್ತಿದೆ. ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು ಭತ್ತದ ಬೈ ಹುಲ್ಲನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ…

ಚಳಿಗಾಲದಲ್ಲಿ ಸ್ಟ್ರೋಕ್ ಅಪಾಯ ಹೆಚ್ಚಾಗುತ್ತಿದೆ -ಮೆಡಿಕವರ್ ವೈದ್ಯರ ಎಚ್ಚರಿಕೆ

ಬೆಂಗಳೂರು: ಚಳಿಗಾಲದಲ್ಲಿ ಸ್ಟ್ರೋಕ್ (ಮೆದುಳಿನ ಘಾತ) ಪ್ರಕರಣಗಳು ಹೆಚ್ಚಾಗುತ್ತಿರುವುದು ಗಮನಕ್ಕೆ ಬಂದಿದ್ದು, ವಿಶೇಷವಾಗಿ ವೃದ್ಧರು ಹಾಗೂ ರಕ್ತದೊತ್ತಡ, ಮಧುಮೇಹ ಮತ್ತು ಹೃದಯ…

2026ರ ಅಂತ್ಯಕ್ಕೆ ಶಾದ್ಯಂತ ಉಪಗ್ರಹ ಆಧಾರಿತ ಟೋಲ್ ಸಂಗ್ರಹ: ನಿತಿನ್‌ ಗಡ್ಕರಿ ಘೋಷಣೆ

ನವದೆಹಲಿ: 2026 ರ ಅಂತ್ಯದ ವೇಳೆಗೆ ದೇಶಾದ್ಯಂತ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯು ಕಾರ್ಯರೂಪಕ್ಕೆ ಬರಲಿದೆ ಎಂದು ಕೇಂದ್ರ ಸಾರಿಗೆ…

ʻಗಾಂಧೀಜಿʼ ಕಿಕ್‌ಬಾಕ್ಸಿಂಗ್ ವೀಡಿಯೋ ವೈರಲ್: ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ 61ರ ಯೋಧ

ಸಾಮಾಜಿಕ ಜಾಲತಾಣಗಳಲ್ಲಿ ಕಿಕ್‌ಬಾಕ್ಸಿಂಗ್ ಮಾಡುತ್ತಿರುವ ವೃದ್ಧ ವ್ಯಕ್ತಿಯೊಬ್ಬರ ವೀಡಿಯೋ ಭಾರೀ ವೈರಲ್ ಆಗಿದೆ. ಈ ವೀಡಿಯೋಗೆ ಕಾರಣವಾದ ವಿಶೇಷತೆ ಎಂದರೆ, ಆ…

ಕಾಂಗ್ರೆಸ್ ಪ್ರತಿಭಟನೆ ವೇಳೆ ಎಎಸ್‌ಐ ಚಿನ್ನದ ಮಾಂಗಲ್ಯ ಸರ ಕಳವು: ಬಿಕ್ಕಿ ಬಿಕ್ಕಿ ಅತ್ತ ಲೇಡಿ ಪೊಲೀಸ್!

ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ, ಬಂದೋಬಸ್ತ್ ನಿರತರಾಹಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಕೊರಳಲ್ಲಿದ್ದ ಸುಮಾರು 40 ಗ್ರಾಂ…

ಶಬರಿಮಲೆ: ಅರವಣ ಪ್ರಸಾದದಿಂದಲೇ ಬರೋಬ್ಬರಿ ₹106 ಕೋಟಿ ಸಂಗ್ರಹ

ತಿರುವನಂತಪುರಂ: ಮಂಡಲ–ಮಕರವಿಳಕ್ಕು ಋತುವು ಒಂದು ತಿಂಗಳ ಗಡಿ ದಾಟಿರುವ ಹಿನ್ನೆಲೆಯಲ್ಲಿ, ಈವರೆಗೆ ಶಬರಿಮಲೆ ತೀರ್ಥಯಾತ್ರೆಯಿಂದ ಸಂಗ್ರಹವಾದ ಒಟ್ಟು ಆದಾಯ ₹210 ಕೋಟಿ…

ರಶ್ಮಿಕಾ ಮಂದಣ್ಣನಂತೆ ಶ್ರೀಲೀಲಾಗೂ ಎಐ ಕಾಟ!

ಬಹುಭಾಷಾ ನಟಿ ಶ್ರೀಲೀಲಾಗೂ ರಶ್ಮಿಕಾ ಮಂದಣ್ಣಗೆ ಆದಂತೆ ಎಐ ಕಾಟ ಶುರುವಾಗಿದೆ. ಕೆಲವು ಕಿಡಿಗೇಡಿಗಳು ನನ್ನ ನಕಲಿ ವಿಡಿಯೋಗಳನ್ನು ಎಐ ಮೂಲಕ…

ಹೆಬ್ರಿ ಕೂಡ್ಲು ಫಾಲ್ಸ್‌ನಲ್ಲಿ ದುರ್ಘಟನೆ: ಬಂಡೆಯಿಂದ ಬಿದ್ದು ಯುವಕ ಸಾವು

ಹೆಬ್ರಿ: ಹೆಬ್ರಿ ಸಮೀಪದ ಪ್ರಸಿದ್ಧ ಪ್ರವಾಸಿ ತಾಣವಾದ ಕೂಡ್ಲು ಫಾಲ್ಸ್‌ನಲ್ಲಿ ಬಂಡೆಯ ಮೇಲಿನಿಂದ ಜಾರಿ ಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ…

error: Content is protected !!