ಮಂಗಳೂರು: ಕರ್ನಾಟಕ ರಾಜ್ಯದ ಎಸ್ಬಿಐ, ಕೆನರಾ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕುಗಳಲ್ಲಿ ಟೆಂಪರರಿ, ಗುತ್ತಿಗೆ ಹಾಗೂ ಕ್ಯಾಷುವಲ್…
Year: 2025
💣💣ಕ್ರೈಸ್ತರ ನರಮೇಧಕ್ಕೆ ಪ್ರತೀಕಾರ: ಉಗ್ರರ ನೆಲೆಗೆ ಬಾಂಬ್ ದಾಳಿ ನಡೆಸಿದ ಟ್ರಂಪ್💣💣
ವಾಷಿಂಗ್ಟನ್: ನೈಜೀರಿಯಾದಲ್ಲಿ ಕ್ರೈಸ್ತರ ಭೀಕರ ನರಮೇಧಕ್ಕಿಳಿದಿದ್ದ ಐಸಿಸ್ ಉಗ್ರರನ್ನು ಗುರಿಯಾಗಿಸಿ ಅಮೇರಿಕಾ(USA) ಬಾಂಬ್ ದಾಳಿ ನಡೆಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ…
ಬೇಲಿಯೇ ಎದ್ದು ಹೊಲ ಬೇಯ್ದ ಕಥೆ: ಬಾರ್ ಮಾಲಕನಿಗೆ ಲಕ್ಷಾಂತರ ವಂಚನೆ
ಕಡಬ: ಬಾರ್ ವ್ಯವಹಾರ ನೋಡುತ್ತಿದ್ದ ವ್ಯಕ್ತಿಯೋರ್ವ ಮಾಲಕನ ಲಕ್ಷಾಂತರ ಹಣವನ್ನು ಎಗರಿಸಿ ಪರಾರಿಯಾದ ಕುರಿತಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…
ಸಿಲಿಂಡರ್ ಸ್ಫೋಟಗೊಂಡು ದೇಹಗಳು ಛಿದ್ರ ಛಿದ್ರ..!! ಮೂವರು ಸಾವು, ಐವರು ಗಂಭೀರ
ಮೈಸೂರು: ಅರಮನೆಯ ಜಯ ಮಾರ್ತಾಂಡ ಗೇಟ್ ಬಳಿ ಬಲೂನ್ ಗೆ ತುಂಬುವ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಮೂವರು ಸಾವನ್ನಪ್ಪಿದ್ದು, ಐದು…
ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ, ಧ್ವಜಸ್ತಂಭ ಸ್ಥಾಪನೆ
ಸಸಿಹಿತ್ಲು : ಕಾರ್ಣಿಕ ಪುರುಷರಾದ ಕಾಂತಾಬಾರೆ ಬೂದಾಬಾರೆಯರು ನಿರ್ಮಿಸಿದ ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಪುನರ್ ಪ್ರತಿಷ್ಠೆ ಮತ್ತು…
ತುಳುನಾಡಿನ ಡಾ. ರಶ್ಮಾ ಎಂ. ಶೆಟ್ಟಿ ಮುಡಿಗೇರಿತು ʻಮಿಸೆಸ್ ಇಂಡಿಯಾ 2025ʼ ಕಿರೀಟ!
ಮಂಗಳೂರು: ಮೂಲತಃ ದಕ್ಷಿಣ ಕನ್ನಡದವರು, ಪ್ರಸ್ತುತ ಮುಂಬಯಿಯಲ್ಲಿ ವೈದ್ಯೆ ಆಗಿರುವ ತುಳುನಾಡಿನ ಹುಡುಗಿ ಡಾ. ರಶ್ಮಾ ಎಂ. ಶೆಟ್ಟಿ ಅವರು ದೇಶದ…
“ವಾಯ್ಸ್ ಆಫ್ ಪಬ್ಲಿಕ್” ವರದಿ ಫಲಶ್ರುತಿ: ಕನ್ನಡ ಬಾರದ ಪಾಲಿಕೆ ಅಧಿಕಾರಿ ತೆರವಿಗೆ ಶಿಫಾರಸು, ನೇಮಕಾತಿ ಅಕ್ರಮ ಬಯಲು
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸಹಾಯಕ ಕಾನೂನು ಅಧಿಕಾರಿಯ ನೇಮಕಾತಿಗೆ ಸಂಬಂಧಿಸಿದ ಕನ್ನಡ ಭಾಷಾ ಅರ್ಹತೆ ವಿವಾದವನ್ನು ‘ವಾಯ್ಸ್ ಆಫ್ ಪಬ್ಲಿಕ್…
ಚಿನ್ನ ವಂಚನೆ ಪ್ರಕರಣ: 4.5 ಲಕ್ಷ ನಗದು, 10 ಲಕ್ಷ ಮೌಲ್ಯದ ಕಾರು ಸಹಿತ ಆರೋಪಿ ಸೆರೆ
ಕುಂದಾಪುರ: ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ರಾಯಚೂರು ಜಿಲ್ಲೆಯ ಚಂದ್ರಬಂಡ…
ಉಡುಪಿಯ ಜಿಲ್ಲಾ ಮುಖ್ಯರಸ್ತೆಯಲ್ಲಿ ಕಾಮಗಾರಿ ಹಿನ್ನೆಲೆ ವಾಹನ ಸಂಚಾರ ಬಂದ್
ಉಡುಪಿ: ತಾಲೂಕಿನ ಅಂಬಾಗಿಲು-ಮಣಿಪಾಲ-ಉದ್ಯಾವರ- ಮಲ್ಪೆ ಜಿಲ್ಲಾ ಮುಖ್ಯರಸ್ತೆಯಲ್ಲಿ ಪೆರಂಪಳ್ಳಿಯಲ್ಲಿರುವ ಭಾರತೀಯ ಆಹಾರ ನಿಗಮದ ಬಳಿಯ ಸುಮಾರು 250 ಮೀ. ಉದ್ದದ ರಸ್ತೆಯ…