ಕುಖ್ಯಾತ ಅಂತರ್ ರಾಜ್ಯ ವಾಹನ ಹಾಗೂ ಸರಗಳ್ಳತನ ಆರೋಪಿ ಆರೆಸ್ಟ್!

ಮಂಗಳೂರು: ದಿನಾಂಕ: 21-11-2025 ರಂದು ಕದ್ರಿ ಬಟ್ಟಗುಡ್ಡೆ ಬಳಿ 83 ವರ್ಷ ಪ್ರಾಯದ ವಯೋವೃದ್ದ ಮಹಿಳೆಯು ತನ್ನ ಮನೆಯ ಬಳಿ ಓಣಿಯಲ್ಲಿದ್ದಾಗ…

ದೇವಾಲಯದ ಹಣ ದೇವರದ್ದು, ಅದನ್ನು ದೇವಾಲಯದ ಹಿತಾಸಕ್ತಿಗಳಿಗಾಗಿ ಮಾತ್ರ ಬಳಸಬೇಕು: ಸುಪ್ರೀಂ

ನವದೆಹಲಿ : ‘ದೇವಾಲಯದ ಹಣವು ದೇವರಿಗೆ ಸೇರಿದ್ದು, ಈ ಹಣವನ್ನು ಉಳಿಸಬೇಕು, ರಕ್ಷಿಸಬೇಕು ಮತ್ತು ದೇವಾಲಯದ ಹಿತಾಸಕ್ತಿಗಳಿಗಾಗಿ ಮಾತ್ರ ಬಳಸಬೇಕು ಎಂದು…

ಕಾರು-ಟ್ರಕ್‌ ಡಿಕ್ಕಿ: ಅಯ್ಯಪ್ಪ ಮಾಲಾಧಾರಿ ಐವರು ವಿದ್ಯಾರ್ಥಿಗಳು ಸಾವು

ಗುಂಟೂರು: ಕಾರಿಗೆ ಟ್ರಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಗಂಭೀರ ಗಾಯಗೊಂಡು…

ವೀರಭಾರತಿ ವ್ಯಾಯಾಮ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ

ಬೆಂಗ್ರೆ : ಮಂಗಳೂರಿನ ಸ್ಯಾಂಡ್ಸ್ ಪಿಟ್ ಬೆಂಗ್ರೆಯಲ್ಲಿರುವ ವೀರ ಭಾರತಿ ವ್ಯಾಯಾಮ ಶಾಲೆಯ ನೂತನ ಗರ್ಭಗುಡಿಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಇಂದು(ಡಿ.5)…

ಧರ್ಮಸ್ಥಳ ಬುರುಡೆ ಪ್ರಕರಣ: ಸ್ಫೋಟಕ ಮಾಹಿತಿ ನೀಡಿದ ಎಸ್‌ಐಟಿ ಮುಖ್ಯಸ್ಥ

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟಿರುವ ಪ್ರಕರಣದ ತನಿಖೆ ಮುಕ್ತಾಯ ಹಂತದಲ್ಲಿದ್ದು, ಶೀಘ್ರದಲ್ಲೇ ಚಾರ್ಜ್​ ಶೀಟ್​ ಕೂಡ ಸಲ್ಲಿಕೆಯಾಗುತ್ತದೆ ಎನ್ನುವ ಮಾತು…

ಹಂಪನಕಟ್ಟೆ: ಸರ್ಕಾರಿ ಪ.ಪೂ. ಕಾಲೇಜಿನ 5.50 ಲಕ್ಷದ ನೂತನ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿದ ಶಾಸಕ ಕಾಮತ್

ಮಂಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜು ಹಂಪನಕಟ್ಟೆಯಲ್ಲಿ ರೂ. 5.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಕಂಪ್ಯೂಟ‌ರ್ ಪ್ರಯೋಗಾಲಯದ ಕೊಠಡಿಯನ್ನು ಶಾಸಕ…

ಎಲ್ಲೆಂದರಲ್ಲಿ ವಾಹನ ಬಿಡುವ ಮುನ್ನ ಎಚ್ಚರ!!! ಮಂಗಳೂರಿನಲ್ಲಿ ಮುಂದುವರಿದ ದ್ವಿಚಕ್ರ ವಾಹನ ಕಳವು

ಮಂಗಳೂರು: ನಗರದ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಸೆ.30ರಿಂದ ಅ.31ರ ವರೆಗೆ ಪಾಂಡೇಶ್ವರ, ಬಂದರು, ಉರ್ವ, ಕದ್ರಿ, ಉಳ್ಳಾಲ, ಕೊಣಾಜೆ, ಕಂಕನಾಡಿ ನಗರ…

ಆಹಾರವಿಲ್ಲದೆ ಬದುಕಬಲ್ಲೆ ʻಆದರೆ…ʼ- ಸಮಂತಾ ಹಳೆ ವಿಡಿಯೋ ಮತ್ತೆ ವೈರಲ್

ಟಾಲಿವುಡ್ & ಬಾಲಿವುಡ್ ಫ್ಯಾನ್ಸ್‌ಗೆ ಈ ವಾರ ಸಂಪೂರ್ಣವಾಗಿ ಸಮಂತಾ–ರಾಜ್ ನಿಧಿಮೋರು ಜೋಡಿ ಹಾಟ್ ಟಾಪಿಕ್ ಆಗಿದ್ದಾರೆ. ಡಿಸೆಂಬರ್ 1ರಂದು ಕೊಯಮತ್ತೂರಿನ…

“ಭಾರತ ತಟಸ್ಥವಲ್ಲ, ಶಾಂತಿಯ ಪರ” ಎಂದ ಮೋದಿ- ಪುಟಿನ್ ಪ್ರತಿಕ್ರಿಯೆ ಏನು?

ನವದೆಹಲಿ: ಜಾಗತಿಕ ಅಸ್ಥಿರತೆಯ ನಡುವೆಯೇ ಭಾರತ ಸದಾ ಶಾಂತಿಯ ಪರವಾಗಿಯೇ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸ್ಪಷ್ಟಪಡಿಸಿದರು. ಹೈದರಾಬಾದ್…

ಇಂದು ಮಧ್ಯರಾತ್ರಿವರೆಗೆ ದೇಶಾದ್ಯಂತ ಎಲ್ಲಾ ಇಂಡಿಗೋ ದೇಶೀಯ ವಿಮಾನಗಳ ಹಾರಾಟ ಸಂಪೂರ್ಣ ರದ್ದು

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಇಂದು(ಡಿ.5) ಮಧ್ಯರಾತ್ರಿವರೆಗೆ ಬೆಂಗಳೂರು, ದೆಹಲಿ, ಹೈದರಾಬಾದ್ ಹಾಗೂ ಇತರ ಏರ್‌ಪೋರ್ಟ್‌ಗಳಿಂದ ಒಟ್ಟು 700 ಇಂಡಿಗೋ ದೇಶೀಯ…

error: Content is protected !!