ಡಿ.25ರಿಂದ ಪಿಲಿಕುಲದಲ್ಲಿ ರಾಷ್ಟ್ರಮಟ್ಟದ ನೆಟ್‌ಬಾಲ್ ಪಂದ್ಯಾಟ: ಶಾಸಕ ಭರತ್ ಶೆಟ್ಟಿ

ಮಂಗಳೂರು: ಪದವಿ ಪೂರ್ವ ವಿಭಾಗದ 19 ವರ್ಷ ವಯೋಮಾನದ ಬಾಲಕ ಹಾಗೂ ಬಾಲಕಿಯರ ರಾಷ್ಟ್ರಮಟ್ಟದ ನೆಟ್‌ಬಾಲ್ ಪಂದ್ಯಾಟವು ಡಿಸೆಂಬರ್ 25ರಿಂದ 30,…

ಕ್ರಿಸ್‌ಮಸ್: ಸತ್ಯ, ಪಾರದರ್ಶಕತೆ ಹಾಗೂ ನೈತಿಕ ಜೀವನಕ್ಕೆ ಕರೆ:  ಸಮಾಜದಲ್ಲಿ ಶಾಂತಿ–ಸೌಹಾರ್ದ ಮರುಸ್ಥಾಪನೆ ಅಗತ್ಯ: ಡಾ. ಪೀಟರ್ ಪಾವ್ ಸಲ್ದಾನ್ಹಾ

ಮಂಗಳೂರು: ಕ್ರಿಸ್‌ಮಸ್ ಹಬ್ಬವು ಪ್ರೀತಿ, ಶಾಂತಿ ಹಾಗೂ ಮಾನವೀಯತೆಯ ಶಾಶ್ವತ ಮೌಲ್ಯಗಳನ್ನು ಸ್ಮರಿಸುವ ಜೊತೆಗೆ ಸಮಾಜದಲ್ಲಿ ಸತ್ಯ, ನ್ಯಾಯ ಮತ್ತು ಸಹಜೀವನವನ್ನು…

 ಫಲ್ನಿರ್‌ನಲ್ಲಿ ‘ಅಸ್ತ್ರ ಗೋಲ್ಡ್ ಅಂಡ್ ಡೈಮಂಡ್ಸ್’ ಗ್ರ್ಯಾಂಡ್ ಓಪನಿಂಗ್

ಮಂಗಳೂರು: ನಗರದ ಫಲ್ನಿರ್ ಪ್ರದೇಶದಲ್ಲಿ ನೂತನವಾಗಿ ಸ್ಥಾಪಿತಗೊಂಡಿರುವ ಅಸ್ತ್ರ ಗೋಲ್ಡ್ & ಡೈಮಂಡ್ಸ್ ಶೋರೂಮ್‌ನ ಭವ್ಯ ಉದ್ಘಾಟನೆ ಡಿಸೆಂಬರ್ 23, 2025ರಂದು…

ಡಿಜಿಪಿ ಅಲೋಕ್ ಕುಮಾರ್ ಮಂಗಳೂರು ಸಬ್‌ಜೈಲಿಗೆ ಭೇಟಿ ಖೈದಿಗಳು ಗಲಾಟೆ ನಡೆಸಿದ್ರೆ, ಮೊಬೈಲ್‌ ‌ ಪತ್ತೆಯಾದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಡಿಜಿಪಿ

ಮಂಗಳೂರು: ನೂತನವಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಅಲೋಕ್ ಕುಮಾರ್ ಅವರು ಮಂಗಳೂರಿನ ಸಬ್‌ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.…

ಡಿ.23-ಡಿ.26: ಭವ್ಯ ಮೆರವಣಿಗೆಯ ಮೂಲಕ ಶಬರಿಮಲೆಗೆ ತಲುಪಲಿರುವ ಅಯ್ಯಪ್ಪ ಸ್ವಾಮಿಯ ಆಭರಣ ಪೆಟ್ಟಿಗೆ

ಕೇರಳ: ಶಬರಿಮಲೆಗೆ ನಿತ್ಯ ಲಕ್ಷಾಂತರ ಸಂಖ್ಯೆಯಲ್ಲಿ ಅಯ್ಯಪ್ಪ ಮಾಲಾಧಾರಿಗಳು ಭೇಟಿ ನೀಡುತ್ತಿದ್ದು, ಶಬರಿಮಲೆಯಲ್ಲಿ ಮಂಡಲ ಪೂಜೆಗಾಗಿ ರಾಜರ ಕಾಲದ ಆಭರಣಗಳು ಹೊತ್ತ…

ಕಂಕನಾಡಿ-ಪಂಪ್‌ವೆಲ್ ರಸ್ತೆಯ ಚರಂಡಿಯಲ್ಲಿ ಮೃತದೇಹ ಪತ್ತೆ!

ಮಂಗಳೂರು: ನಗರದ ಕಂಕನಾಡಿ-ಪಂಪ್ವೆಲ್ ಹಳೆಯ ರಸ್ತೆಯಲ್ಲಿನ ಚರಂಡಿಯೊಂದರಲ್ಲಿ ಗದಗ ಜಿಲ್ಲೆಯ ಕಾರ್ಮಿಕನ ಮೃತದೇಹ ಸೋಮವಾರ(ಡಿ.22) ಸಂಜೆ ಪತ್ತೆಯಾಗಿರುವ ಘಟನೆ ನಡೆದಿದೆ. ಗದಗ…

ಚೇಳ್ಯಾರು: ಕಳುವಾರು ಶಾಲೆಯ ವಾರ್ಷಿಕೋತ್ಸವ

ಸುರತ್ಕಲ್: ವಿದ್ಯಾ ವಿಕಾಸ ಟ್ರಸ್ಟ್ (ರಿ), ಚೇಳ್ಯಾರು, ಕಳುವಾರು ಪ್ರಾಥಮಿಕ ಆಂಗ್ಲಮಾಧ್ಯಮ ಶಾಲೆ, ಅನುದಾನಿತ ಕಳುವಾರು ಹಿರಿಯ ಪ್ರಾಥಮಿಕ ಶಾಲೆ ಮತ್ತು…

ಬಿಸಿಸಿಐ ಯಿಂದ ದೇಶೀಯ ಮಹಿಳಾ ಕ್ರಿಕೆಟರ್ಸ್‌ಗೆ ಗುಡ್ ನ್ಯೂಸ್ !

ಮುಂಬೈ: ದೇಶೀಯ ಕ್ರಿಕೆಟ್ ನ ಮಹಿಳಾ ಆಟಗಾರರ ಸಂಭಾವನೆಯನ್ನು ಬಿಸಿಸಿಐ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಹಿರಿಯ ಮತ್ತು…

ಆಸ್ಪತ್ರೆ ಮುಂದೆ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು

ಚಿಕ್ಕಮಗಳೂರು: ರೋಗಿಯೊಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ಕರೆತರುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಇಂದು(ಡಿ.23) ನಗರದ ಮಲ್ಲೇಗೌಡ ಜಿಲ್ಲಾ…

ನಮ್ಮಲ್ಲಿ ಸಮಸ್ಯೆಯೇ ಇಲ್ಲ, ಇನ್ನು ಬಗೆಹರಿಸಿಕೊಳ್ಳುವುದು ಏನಿದೆ? : ಡಿ.ಕೆ. ಶಿವಕುಮಾರ್

ಬೆಂಗಳೂರು : ‘ರಾಜ್ಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಲು ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ. ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದು ಮಾಧ್ಯಮಗಳು ಮಾತ್ರ’ ಎಂದು ಉಪಮುಖ್ಯಮಂತ್ರಿ ಡಿ.ಕೆ.…

error: Content is protected !!