ಉಡುಪಿ ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣ: ಐದನೇ ಆರೋಪಿ ಬಂಧನ

ಉಡುಪಿ: ಎಕೆಎಂಎಸ್ ಬಸ್ ಮಾಲೀಕ ಸೈಫುದ್ದೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐದನೇ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಉಡುಪಿ ಮಿಶನ್ ಕಂಪೌಂಡ್…

ಕೇರಳದಲ್ಲಿ ಸಿಪಿಎಂ ಕಾರ್ಯಕರ್ತರಿಂದ ದಾಂಧಲೆ: ಕಾರಸಗೋಡಲ್ಲಿ ಎಲ್‌ಡಿಎಫ್‌ ವಿಜಯೋತ್ಸವಕ್ಕೆ ಯುಡಿಎಫ್‌ ಅಡ್ಡಿ

ಕೋಯಿಕ್ಕೊಡ್ (ಕೇರಳ): ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕೇರಳದ ಹಲವು ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಡೀ ಹಿಂಸಾಚಾರ ವರದಿಯಾಗಿದೆ…

ಕದ್ರಿ ಪಂಜುರ್ಲಿಯನ್ನು ವಾರಾಹಿ ಪಂಜುರ್ಲಿ ಮಾಡಿದ್ದು ಯಾರು? ಬಾರೆಬೈಲು ಪಂಜುರ್ಲಿ ಕ್ಷೇತ್ರದ ರವಿಪ್ರಸನ್ನರ ಎಲ್ಲಾ ಆರೋಪಗಳಿಗೆ ತಮ್ಮಣ್ಣ ಶೆಟ್ಟಿ ಕೌಂಟರ್!

ಮಂಗಳೂರು: ಬಾರೆಬೈಲ್‌ ವಾರಾಹಿ ಪಂಜುರ್ಲಿ ಕ್ಷೇತ್ರದಲ್ಲಿ ಕಾಂತಾರ ಚಾಪ್ಟರ್-1‌ ಯಶಸ್ವಿಗೆ ರಿಷಭ್ ಶೆಟ್ಟಿ ಸಲ್ಲಿಸಿದ ಹರಕೆಯ ನೇಮದಲ್ಲಿ ಎಣ್ಣೆ ಬೂಳ್ಯ, ದೈವ…

ಉಬಾರ್‌ ಕಪ್‌ ಸೆಮಿಫೈನಲ್‌ನಲ್ಲಿ ಎಲ್‍ಬಿಡಬ್ಲ್ಯು ಕೊಟ್ಟ ಅಂಪೈರ್‌ಗೆ ಯುವಕರಿಂದ ಹಲ್ಲೆ

ಪುತ್ತೂರು: ಉಪ್ಪಿನಂಗಡಿಯಲ್ಲಿ ಭಾನುವಾರ ನಡೆದ ಹೊನಲು ಬೆಳಕಿನ ‘ಉಬಾರ್ ಕಪ್’ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಸೆಮಿಫೈನಲ್ ವೇಳೆ, ಎಲ್‌ಬಿಡಬ್ಲ್ಯು ತೀರ್ಪು…

ಮಂಗಳೂರು ಆರ್‌ಟಿಒ ಕಚೇರಿಗೆ ಬಾಂಬ್ ಬೆದರಿಕೆ!

ಮಂಗಳೂರು: ನೆಹರೂ ಮೈದಾನ ಬಳಿಯ ಆರ್‌ಟಿಒ ಕಚೇರಿಗೆ ಭಾನುವಾರ (ಡಿಸೆಂಬರ್ 14) ರಾತ್ರಿ ಬಾಂಬ್ ಬೆದರಿಕೆಯ ಇಮೇಲ್ ಬಂದಿದೆ. ಈ ಮೇಲ್‌ನಲ್ಲಿ…

ಶಬರಿಮಲೆ ಯಾತ್ರೆ: ಅರಣ್ಯ ಮಾರ್ಗಗಳಿಂದ ಆಗಮಿಸುವ ಭಕ್ತರ ಸಂಖ್ಯೆ ಗಣನೀಯ ಏರಿಕೆ

ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ನಡೆಯುತ್ತಿರುವ ಈ ವರ್ಷದ ತೀರ್ಥಯಾತ್ರೆಯ ಋತುವಿನಲ್ಲಿ, ಸಾಂಪ್ರದಾಯಿಕ ಅರಣ್ಯ ಮಾರ್ಗಗಳ ಮೂಲಕ ಪಾದಯಾತ್ರೆ ನಡೆಸಿ…

ತೆಯ್ಯಂ ದೈವದ ಗುರಾಣಿ ಹೊಡೆತಕ್ಕೆ ಕುಸಿದು ಬಿದ್ದ ಯುವಕ!

ಕಾಸರಗೋಡು: ನೀಲೇಶ್ವರದ ಪಲ್ಲಿಕ್ಕರದಲ್ಲಿರುವ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವದ ವೇಳೆ ನಡೆದ ತೆಯ್ಯಂ ಆಚರಣೆಯಲ್ಲಿ ಮರದ ಗುರಾಣಿಯಿಂದ ತಲೆಗೆ ಬಿದ್ದ ಹೊಡೆತದಿಂದ ಯುವಕನೊಬ್ಬ…

ಇಂದು ನಿತಿನ್ ನಬಿನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನಾಗಿ ಬಂದ್ರು… ನಾಳೆ ಇನ್ನೊಬ್ಬರು ಬರ್ತಾರೆ… ಆದರೆ ಕಾಂಗ್ರೆಸ್‌ ಮಾತ್ರ ಇನ್ನೂ ನೋಡ್ತಾ ನಿಂತಿದೆ….!

ರಾಜಕೀಯದಲ್ಲಿ ಕೆಲವೊಮ್ಮೆ ದೊಡ್ಡ ಘೋಷಣೆಗಳೇ ಬೇಕಾಗಿಲ್ಲ. ಒಂದು ಚಿಕ್ಕ ನೇಮಕಾತಿಯೇ ಸಾಕು. ನಿತಿನ್ ನಬಿನ್ ಎಂಬ ಹೆಸರು ಅಂಥದ್ದೇ. ಹಾಗೆ ನೋಡಿದ್ರೆ…

ಚೊಕ್ಕಬೆಟ್ಟು ಮಾಹಿತಿ ಮತ್ತು ನಾಗರಿಕ ಕೇಂದ್ರದ 15 ನೇ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಸನ್ಮಾನ

ಸುರತ್ಕಲ್‌: ಚೊಕ್ಕಬೆಟ್ಟು ಮಾಹಿತಿ ಮತ್ತು ನಾಗರಿಕ ಕೇಂದ್ರದ 15 ನೇ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆದಿತ್ಯವಾರ ಸಂಜೆ ಕಚೇರಿ…

ಗುರು ಪ್ರೇಂಡ್ಸ್ ಗುರುನಗರ ಮತ್ತು ಗುರು ಮಹಿಳಾ ಸಂಘದ ಬೆಳ್ಳಿ ಹಬ್ಬ ಸಂಭ್ರಮ

ಗುರು ಪ್ರೇಂಡ್ಸ್ ಗುರುನಗರ ಮತ್ತು ಗುರು ಮಹಿಳಾ ಸಂಘ 9 ನೇ ವಿಭಾಗ ಗುರುನಗರ ಮಧ್ಯ ಇವರ ಬೆಳ್ಳಿ ಹಬ್ಬ ಸಂಭ್ರಮಾಚರಣೆಯನ್ನು…

error: Content is protected !!