ಬೆಂಗಳೂರು : ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ʻಕುಡುಕರʼ ವಿಚಾರವಾಗಿ ಬಿಸಿಬಿಸಿ ಚರ್ಚೆ ನಡೆದಿದೆ. ಕುಡುಕರ ಸಂಖ್ಯೆ ಜಾಸ್ತಿಯಾಗಿದ್ದು ಬಿಜೆಪಿ ಅವಧಿಯಲ್ಲೋ, ಕಾಂಗ್ರೆಸ್…
Year: 2025
ಸಿಎಂ ಬದಲಾವಣೆ ವಿಚಾರ: ಸಿಎಲ್ಪಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಸಿದ್ದು ಹೇಳಿದ್ದೇನು?
ಬೆಳಗಾವಿ: ರಾಜ್ಯದ ಮುಖ್ಯಮಂತ್ರಿ ಹುದ್ದೆ ಕುರಿತು ತಮ್ಮ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯಗಳ ಬಗ್ಗೆ ಉಂಟಾದ ಚರ್ಚೆಗೆ ಪ್ರತಿಕ್ರಿಯಿಸಿದ…
ತಿರುಪತಿಗೆ ರೇಷ್ಮೆ ಬದಲು ಪಾಲಿಸ್ಟರ್ ಶಲ್ಯ ಸರಬರಾಜು: ಬೃಹತ್ ಹಗರಣ ಬಟಾಬಯಲು
ಹೈದರಾಬಾದ್: ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಕ್ಕೆ ರೇಷ್ಮೆ ಶಲ್ಯದ ಹೆಸರಿನಲ್ಲಿ ಪಾಲಿಸ್ಟರ್ ಶಲ್ಯಗಳನ್ನು ಪೂರೈಕೆ ಮಾಡಿರುವ ₹54 ಕೋಟಿಯ ಹಗರಣ…
ಗೋಮಾಂಸ ಪತ್ತೆ ಪ್ರಕರಣಕ್ಕೆ ಸ್ಫೋಟಕ ತಿರುವು: ಕಸಾಯಿಖಾನೆಗೆ ಗೋವುಗಳನ್ನು ಪೂರೈಸುತ್ತಿದ್ದ ಹಿಂದೂ ಕಾರ್ಯಕರ್ತ ಬಂಧನ
ಕಾರ್ಕಳ: ನಲ್ಲೂರಿನ ಅಶ್ರಫ್ ಎಂಬಾತನ ಮನೆಯಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಲ್ಲಿ ಗೋಮಾಂಸ ಪತ್ತೆ ಪ್ರಕರಣದ ತನಿಖೆಯ ಹಂತದಲ್ಲಿ ಅಚ್ಚರಿಯ ತಿರುವು ದೊರೆತಿದೆ.…
ಡಿ.13: ಲಯನ್ಸ್ ವತಿಯಿಂದ ಮಾನವ ಹಕ್ಕುಗಳ ಕುರಿತ ಏಕದಿನ ಕಾರ್ಯಾಗಾರ
ಮಂಗಳೂರು: ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317 D ವತಿಯಿಂದ ಡಿಸೆಂಬರ್ 13, 2025ರಂದು ಮಂಗಳೂರಿನ ಬಾಲಮಟ್ಟದ ಶಾಂತಿ ನಿವಾಸದಲ್ಲಿ ‘ಮಾನವ ಹಕ್ಕುಗಳು’…
ಗೋವಾ ನೈಟ್ಕ್ಲಬ್ನಲ್ಲಿ ಬೆಂಕಿ: ಆಸ್ಪತ್ರೆ ಪಾಲಾಗಿದ್ದ ಮಾಲಿಕ ಬಂಧನ
ಪಣಜಿ: ಗೋವಾ ನೈಟ್ಕ್ಲಬ್ನಲ್ಲಿ ಬೆಂಕಿ ಅವಘಡಕ್ಕೆ 25 ಮಂದಿ ಸಾವು ಪ್ರಕರಣದಲ್ಲಿ ಕ್ಲಬ್ನ ನಾಲ್ವರು ಮಾಲೀಕರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.…
ಚಿಂದಿ ಆಯುತ್ತಿದ್ದ ವಿದೇಶಿಗನ ಮೇಲೆ ಹಲ್ಲೆ: ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್
ಬೆಂಗಳೂರು: ಚಿಂದಿ ಆಯುತ್ತಿದ್ದ ವಿದೇಶಿ ಪ್ರಜೆ ಮೇಲೆ ಹಲ್ಲೆ ನಡೆಸಿದ ಆರೋಪದಡಿ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿ ಹಾಗೂ…
‘ವೀರ್ ಸಾವರ್ಕರ್ ಪ್ರಶಸ್ತಿ’ ನಿರಾಕರಿಸಿದ ಶಶಿ ತರೂರ್; ಆಯೋಜಕರ ವಿರುದ್ಧ ಕೆಂಡಾಮಂಡಲ!
ತಿರುವನಂತಪುರಂ: ವೀರ್ ಸಾವರ್ಕರ್ ಅವರ ಹೆಸರಲ್ಲಿ ನೀಡಲಾದ ‘ವೀರ್ ಸಾವರ್ಕರ್ ಅಂತರರಾಷ್ಟ್ರೀಯ ಇಂಪ್ಯಾಕ್ಟ್ ಪ್ರಶಸ್ತಿ 2025’ ಅನ್ನು ಕಾಂಗ್ರೆಸ್ ಹಿರಿಯ ನಾಯಕ…
ಕಿನ್ನಿಗೋಳಿ ಪ.ಪಂ. ಚುನಾವಣೆ- ಅಭ್ಯರ್ಥಿಗಳೊಂದಿಗೆ ಕ್ಯಾಪ್ಟನ್ ಚರ್ಚೆ!
ಕಿನ್ನಿಗೋಳಿ: ಪಟ್ಟಣ ಪಂಚಾಯಿತಿ ಚುನಾವಣಾ ಸಿದ್ಧತೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ್ ಅವರು ಕಿನ್ನಿಗೋಳಿಯಲ್ಲಿ ಪಕ್ಷದ…
ಭಟ್ರಕುಮೇರು ಸ್ವಾಮಿ ಬಾಲ ತನಿಯ ಕ್ಷೇತ್ರದ ಪ್ರತಿಷ್ಠಾವರ್ಧಂತಿ, ಕೊರಗಜ್ಜ ದೈವದ ಕೋಲ
ಮಂಗಳೂರು: ನಗರದ ಪದವಿನಂಗಡಿ ಸಮೀಪದ ಭಟ್ರಕುಮೇರು ಸ್ವಾಮಿ ಕೊರಗ ತನಿಯ ಸಾನಿಧ್ಯದಲ್ಲಿ ಸ್ವಾಮಿ ಕೊರಗ ತನಿಯ ದೈವದ ಚತುರ್ಥ ವರ್ಷದ ಪ್ರತಿಷ್ಠಾವರ್ಧಂತಿ…