ತೊಕ್ಕೊಟ್ಟು: ಸೈಕಲ್ ಅಂಗಡಿಯಲ್ಲಿ ಕ್ಯಾಶ್ ಪೆಟ್ಟಿಗೆಯಿಂದ ಹಣ ಕಳವು; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಮಂಗಳೂರು: ತೊಕ್ಕೊಟ್ಟು ಫಾಸ್ಟ್ ಟ್ರ್ಯಾಕ್ ಸೈಕಲ್ ಶಾಪ್ ನ ಕ್ಯಾಶ್ ಪೆಟ್ಟಿಗೆಯಿಂದ ಹಣ ಕದ್ದ ಘಟನೆ ಇಂದು(ಡಿ.19) ಬೆಳಿಗ್ಗೆ ನಡೆದಿದೆ. ರಸ್ತೆಬದಿಯಲ್ಲಿ…

ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ಬೆಳಗಾವಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾಡಳಿತ ಬೆಳಗಾವಿ ಜಿಲ್ಲಾ ಪಂಚಾಯತ್ ಇವರ ವತಿಯಿಂದ ಸುವರ್ಣ ಸೌಧದ ಭವ್ಯ…

ಟಾಕ್ಸಿಕ್ ಗೆ ಟಕ್ಕರ್ ಕೊಡೋಕೆ ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾ ರೆಡಿ: ಸಿನಿ ಪ್ರಿಯರಿಗೆ ಡಬಲ್‌ ಧಮಾಕ!!

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಕುರಿತು ಬಿಡುಗಡೆಗೂ ಮುನ್ನವೇ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದು, ಇದೀಗ ಮಾರ್ಚ್…

ಎಚ್ಚರ..!! ಕೆಲಸ ಕೊಡಿಸ್ತೀನಿ ಅಂತ ಹೇಳಿ ಲಕ್ಷಗಟ್ಟಲೆ ದೋಚಿ ನರಕಕ್ಕೆ ನೂಕಿದ ಕತರ್ನಾಕ್‌ ಕಿಲಾಡಿಗಳು; ಪರಿಚಯಸ್ಥರಿಂದಲೇ ಧೋಖಾ

ಮಂಗಳೂರು: ಒಂದೂವರೆ ಲಕ್ಷ ಸಂಬಳ… ಅಮೆರಿಕನ್ ಕಂಪೆನಿ… ಯೂರೋದಲ್ಲಿ ವೇತನ… ಕೇಳಲು ಚೆಂದ. ನಂಬಲು ಸುಲಭ. ಆದರೆ ಆಗಿದ್ದೇನು? ಅದು ಅರ್ಮೇನಿಯಾದ…

ನಾಳೆ ಅಡ್ಯಾರಿನಲ್ಲಿ ‘ಅಡ್ಯಾರು ಗ್ರಾಮೋತ್ಸವ’- ಸೌಹಾರ್ದಯುತ ಗ್ರಾಮ – ಸೌಹಾರ್ದಯುತ ಭಾರತ ಧ್ಯೇಯ

ಮಂಗಳೂರು: ಅಡ್ಯಾರು ಗ್ರಾಮ ಪಂಚಾಯತ್‌ನ ಪ್ರಕೃತಿ ಸಂಜೀವಿನಿ ಒಕ್ಕೂಟ ಹಾಗೂ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಸಂಯುಕ್ತ ಆಶ್ರಯದಲ್ಲಿ…

ಮನ್ರೇಗಾ ತಿದ್ದುಪಡಿ ಮೂಲಕ ಗಾಂಧೀಜಿ‌ ಹೆಸರು ತೆಗೆದು ರಾಷ್ಟ್ರಪಿತನಿಗೆ ಅಪಮಾನ: ರಮಾನಾಥ ರೈ

ಮಂಗಳೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನ್ರೇಗಾ) ಯುಪಿಎ ಸರ್ಕಾರ ಜಾರಿಗೆ ತಂದ ವಿಶ್ವವೇ ಮೆಚ್ಚಿದ ಮಹತ್ವದ…

ʻಲವ್‌ ಯೂ ಇನ್‌ಸ್ಪೆಕ್ಟರ್…ʼ! ಪ್ರೀತಿ, ಪ್ರೇಮ, ಲವ್‌ ಲೆಟರ್‌… ಉಡುಗೊರೆಯಾಗಿ ಸಿಕ್ಕಿದ್ದು ʻಜೈಲು!ʼ

ಬೆಂಗಳೂರು: ಪ್ರೀತಿ, ಪ್ರೇಮ, ಧಗಾ, ವಂಚನೆ, ಅಂಡರ್‌ವಲ್ಡ್‌, ರೌಡಿಸಂ, ಗ್ಯಾಂಗ್‌ವಾರ್‌ ಇದೆಲ್ಲಾ ಬೆಂಗಳೂರಲ್ಲಿ ಕಾಮನ್. ಇಲ್ಲಿ ಪ್ರೀತಿಸಿ ಮೋಸವಾದವರು ಪೊಲೀಸ್ ಠಾಣೆ…

ಡಿ.19-21: ಸುರತ್ಕಲ್ ನಲ್ಲಿ “ಪರ್ವ 2025” ಸೀರೆ, ಲೈಫ್ ಸ್ಟೈ ಲ್, ಮತ್ತು ಫುಢ್ ಫೆಸ್ಟಿವೆಲ್ ಉದ್ಘಾಟನೆ

ಸುರತ್ಕಲ್: ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ…

ಡಿ.19-ಡಿ.22: ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ “5ನೇ ರಾಷ್ಟ್ರೀಯ ಫಿನ್‌ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್–2025” ಈಜು ಸ್ಪರ್ಧೆ

ಮಂಗಳೂರು : ಅಂಡರ್‌ವಾಟರ್ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ (USFI) ವತಿಯಿಂದ 5ನೇ ರಾಷ್ಟ್ರೀಯ ಫಿನ್‌ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್–2025 ಈಜು ಸ್ಪರ್ಧೆಯು ಇಂದಿನಿಂದ…

ಜೈಲಿನಲ್ಲಿ ನಟ ದರ್ಶನ್‌ ಭೇಟಿಗಾಗಿ ಪವಿತ್ರಾ ಗೌಡರ ಪ್ರಯತ್ನ: ನಿರಾಕರಿಸಿದ ದರ್ಶನ್ !

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್‌ನನ್ನ ಭೇಟಿ ಮಾಡಲು ರೇಣುಕಾಸ್ವಾಮಿ ಕೊಲೆ ಪ್ರಕರಣದ ಮತ್ತೋರ್ವ…

error: Content is protected !!