“ದೇರೆಬೈಲ್‌ ದೈವಸ್ಥಾನದ ಗೌರವಾಧ್ಯಕ್ಷರ ಆರೋಪಗಳಿಗೆ ತಮ್ಮಣ್ಣ ಶೆಟ್ಟಿ ಪ್ರತ್ರಿಕ್ರಿಯೆ ಏನು?”

“ದೇರೆಬೈಲ್‌ ದೈವಸ್ಥಾನದ ಗೌರವಾಧ್ಯಕ್ಷರ ಆರೋಪಗಳಿಗೆ ತಮ್ಮಣ್ಣ ಶೆಟ್ಟಿ ಪ್ರತ್ರಿಕ್ರಿಯೆ ಏನು?” ʻಕೊಂಡಾಣ ಕ್ಷೇತ್ರದಿಂದ ಚಿನ್ನ ಕದ್ದಿದ್ದರೆ ಪೊಲೀಸ್‌ ಠಾಣೆಗೆ ದೂರು ನೀಡಲಿʼ…

ನನಗೆ ಮಾಧ್ಯಮ, ಕೋರ್ಟ್‌, ಕಚೇರಿ ಸರಕಾರ ಎಲ್ಲವೋ ದೈವವೇ..: ಬಾರೆಬೈಲ್‌ ನೇಮ ವಿಚಾರವಾಗಿ ದೈವನರ್ತಕ ಪ್ರತಿಕ್ರಿಯೆ

ಮಂಗಳೂರು: ಬಾರೆಬೈಲು ವಾರಾಹಿ ಪಂಜುರ್ಲಿ ಕ್ಷೇತ್ರದಲ್ಲಿ ವಾರಾಹಿ ಪಂಜುರ್ಲಿಯ ಎಣ್ಣೆಬೂಳ್ಯದ ವಿಚಾರವಾಗಿ ನಡೆಯುತ್ತಿರುವ ನಡೆಯುತ್ತಿರುವ ಬೆಳವಣಿಗೆಯ ಕುರಿತು, ದೈವಕ್ಕೆ ಕಟ್ಟಿದ ಮುಖೇಶ್‌…

ಉಡುಪಿ ಮಹಿಳಾ ನಿಲಯದಲ್ಲಿ ಮದುವೆಯ ಸಂಭ್ರಮ, ಅಧಿಕಾರಿಗಳ ಆಶೀರ್ವಾದಿಂದ ನಡೆಯಿತು ಸಾಂಪ್ರದಾಯಿಕ ಸಮಾರಂಭ

ಉಡುಪಿ: ಹೂವುಗಳಿಂದ ಅಲಂಕರಿಸಲಾದ ಕಟ್ಟಡ, ಬಣ್ಣದ ರಂಗೋಲಿ, ನಗುನಗುತ್ತ ಅತಿಥಿಗಳನ್ನು ಬರಮಾಡಿಕೊಂಡ ಅಧಿಕಾರಿಗಳು—ಉಡುಪಿಯ ನಿಟ್ಟೂರಿನ ರಾಜ್ಯ ಮಹಿಳಾ ನಿಲಯ ಶುಕ್ರವಾರ ಅಪರೂಪದ…

ಬೆಳಗಾವಿ ಅಧಿವೇಶನ ಮುಗಿದ ತಕ್ಷಣ ಡಿಕೆ ಶಿವಕುಮಾರ್ CM: ಶಾಸಕ ಇಕ್ಬಾಲ್ ಹುಸೇನ್!

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಮುಗಿದ ತಕ್ಷಣವೇ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್…

ರಾಹುಲ್‌ ಗಾಂಧಿ ವಿರುದ್ಧ ಶಶಿ ತರೂರ್‌ ಬಂಡಾಯ?- ಅಷ್ಟಕ್ಕೂ ನಡೆದಿದ್ದೇನು?

ನವದೆಹಲಿ: ದಿನದಿಂದ ದಿನಕ್ಕೆ ಶಶಿ ತರೂರ್- ಕಾಂಗ್ರೆಸ್ ನಡುವಿನ ಭಿನ್ನ ಮತ ಹೆಚ್ಚಾದಂತೆ ತೋರುತ್ತಿದೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ, ಕೇಂದ್ರ ಸರ್ಕಾರದ…

ಬ್ಯಾಂಕ್ ಆಫ್ ಬರೋಡಾಗೆ ‘ಭಾರತದ ಅತ್ಯುತ್ತಮ ಬ್ಯಾಂಕ್’ ಪ್ರಶಸ್ತಿ

ಮಂಗಳೂರು : ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ಅನ್ನು ಫೈನಾನ್ಷಿಯಲ್ ಟೈಮ್ಸ್‌‌ನ ದಿ ಬ್ಯಾಂಕರ್…

ಬೆಳ್ತಂಗಡಿಯಲ್ಲಿ ಡಿ. 16ರಂದು ‘ಮಹಿಳೆಯರ ಮೌನ ಮೆರವಣಿಗೆ’ ಮತ್ತು ‘ಮಹಿಳಾ ನ್ಯಾಯ ಸಮಾವೇಶ’

ಧರ್ಮಸ್ಥಳದ ಪ್ರಕರಣಗಳ SIT ತನಿಖೆಗೆ ವೇಗ ನೀಡುವಂತೆ ಮಹಿಳಾ ಸಂಘಟನೆಗಳ ಆಗ್ರಹ ಮಂಗಳೂರು: ಧರ್ಮಸ್ಥಳ ಮತ್ತು ಬೆಳ್ತಂಗಡಿ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ…

ʻಬಾರಬೈಲ್ ವಾರಾಹಿ ಪಂಜುರ್ಲಿ ನೇಮದ ಕಟ್ಟುಕಟ್ಟಲೆಯಲ್ಲಿ ಲೋಪ ಆಗಿಲ್ಲ: ʻದೇವಸ್ಥಾನದ ಚಿನ್ನ ಕದ್ದವರು ದೈವಗಳ ಬಗ್ಗೆ ಮಾತಾಡೋದು ಸರಿಯಾ?ʼ

ಮಂಗಳೂರು: ಕಾಂತಾರಾ ಚಾಪ್ಟರ್‌-1 ಯಶಸ್ವಿಗೆ ಬಾರೆಬೈಲ್‌ ಜಾರಂದಾಯ, ವಾರಾಹಿ ಪಂಜುರ್ಲಿ ದೈವಸ್ಥಾನದಲ್ಲಿ ಹೊಂಬಾಳೆ ಫಿಲಂಸ್‌ ಹಾಗೂ ನಟ ರಿಷಬ್‌ ಶೆಟ್ಟಿ ವತಿಯಿಂದ…

ಭೀಕರ ಬಸ್ ಅಪಘಾತ: 9 ಜನರ ಸಾವು, 22 ಜನರಿಗೆ ಗಾಯ

ಚಿಂತೂರು: ಬೆಟ್ಟದ ಪ್ರದೇಶದ ರಸ್ತೆಯಿಂದ ಬಸ್ಸೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದು, 22 ಜನರು ಗಾಯಗೊಂಡಿರುವ ಘಟನೆ…

ಇಂದಿನಿಂದ ಅಂಡರ್‌ 19 ಏಷ್ಯಾ ಕಪ್‌ ಏಕದಿನ ಪಂದ್ಯಾವಳಿ ಆರಂಭ

ದುಬೈ: ಅಂಡರ್‌ 19 ಏಷ್ಯಾ ಕಪ್‌ ಏಕದಿನ ಪಂದ್ಯಾವಳಿ ಇಂದಿನಿಂದ ದುಬೈನಲ್ಲಿ ಆರಂಭಗೊಳ್ಳಲಿದ್ದು, ಡಿ.21ರವರೆಗೆ ಮುಂದುವರಿಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತಕ್ಕೆ ಯುಎಇ ಎದುರಾಳಿಯಾಗಿದ್ದು,…

error: Content is protected !!