ಬೆಂಗಳೂರು, ವೈಟ್ ಫೀಲ್ದ್ – ಮೆಡಿಕವರ್ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ನರ್ಸಿಂಗ್ ಡೇಯನ್ನು ನರ್ಸ್ಗಳ ಸೇವೆ ಮತ್ತು ತ್ಯಾಗವನ್ನು ಗೌರವಿಸುವ ಉದ್ದೇಶದಿಂದ ಅದ್ದೂರಿಯಾಗಿ…
Year: 2025
ಜ್ಯೋತಿ ಮಲ್ಹೋತ್ರಾ ಬಂಧನ ಅವಧಿ ವಿಸ್ತರಣೆ: ವಕೀಲರನ್ನು ನೇಮಿಸಲು ಹಣವಿಲ್ಲ ಎಂದ ತಂದೆ
ನವದೆಹಲಿ: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸಿ ಬಂಧಿಸಲ್ಪಟ್ಟ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈಕೆಯ ಬಂಧನ ಅವಧಿಯನ್ನು ನ್ಯಾಯಾಲಯ…
ಸುಹಾಸ್ ಹತ್ಯೆ ಪ್ರಕರಣದ ಎನ್ಐಎ ತನಿಖೆಗೆ ಆಗ್ರಹಿಸಿ ಮೇ 25ರಂದು ಬಜ್ಪೆಯಲ್ಲಿ ಬೃಹತ್ ಜನಾಗ್ರಹ ಸಭೆ
ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು NIA (ರಾಷ್ಟ್ರೀಯ ತನಿಖಾ ದಳ) ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಬೃಹತ್ ಜನಾಗ್ರಹ ಸಭೆ ಮತ್ತು…
ಮಂಗಳೂರಿನಲ್ಲಿ ನಡೆಯಲಿದೆ ಹಲಸು ತಿನ್ನುವ, ಎತ್ತುವ, ಬಿಡಿಸುವ ಸ್ಪರ್ಧೆ!
ಮಂಗಳೂರು: ಮಂಗಳೂರಿನಲ್ಲಿ ಹಲಸು ತಿನ್ನುವ, ಎತ್ತುವ, ಬಿಡಿಸುವ, ತೂಕ ಮಾಡುವ, ಹಲಸಿನ ಎಲೆಯ ಮೂಡೆ ಮಾಡುವ, ಮಕ್ಕಳಿಗೆ ಪ್ರಬಂಧ, ಭಾಷಣ, ಚಿತ್ರ…
“ಛಲವಾದಿ ಮೇಲೆ ಹಲ್ಲೆ ಖಂಡನೀಯ“ – ಡಾ.ಭರತ್ ಶೆಟ್ಟಿ ವೈ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಪನೌತಿ ಎಂದು ಕರೆದು ಅವಮಾನ ಮಾಡಿದ ಕಾಂಗ್ರೆಸ್ ನಾಯಕರನ್ನು ಉಲ್ಲೇಖಿಸಿ ವಿಪಕ್ಷ ನಾಯಕ ಛಲವಾದಿ ನಾರಾಯಣ…
ಹರೀಶ್ ಪೂಂಜಾ ಕೋಮು ದ್ವೇಷ ಭಾಷಣ ಪ್ರಕರಣ: ಹೈಕೋರ್ಟ್ ಹೇಳಿದ್ದೇನು?
ಬೆಂಗಳೂರು : ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೋಮು ದ್ವೇಷ ಭಾಷಣ ಪ್ರಕರಣದ…
ಕಣ್ಣೀರ ಕಥೆ ಕೇಳಿ: ಇಂದಿಗೂ ಕಾಡುತ್ತಿದೆ ಬಜ್ಪೆ ವಿಮಾನ ದುರಂತ!
ಮಂಗಳೂರು: ಅದು ಮೇ 22, 2010. ಈ ದಿನ ದುಬೈನಿಂದ ಮಂಗಳೂರಿಗೆ ಹಾರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ ನಂಬರ್ 812…
ನಿಂತಿದ್ದ ಯುವಕ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವು
ಬೆಂಗಳೂರು: ಕ್ಯಾಬ್ ಚಾಲಕನಾಗಿದ್ದ ಯುವಕನೊಬ್ಬ ನಿಂತಿದ್ದ ಜಾಗದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ. ಮೃತನನ್ನು ಅರಕಲಗೂಡು ತಾಲೂಕಿನ…
ಬೇಡರ ಜಂಗಮ ಸಮುದಾಯದಿಂದ ಮೀಸಲಾತಿ ಕೊಳ್ಳೆ ಹೊಡೆಯುವ ಯತ್ನ: ಕಾಂಗ್ರೆಸ್ ಮುಖಂಡ ದಿನೇಶ್ ಮೂಳೂರು ಆರೋಪ
ಮಂಗಳೂರು: ಲಿಂಗಾಯತ ಸಮುದಾಯದ ಭಾಗವಾಗಿರುವ ಬೇಡರ ಜಂಗಮ ಸಮುದಾಯವು, ಕಾನೂನು ಬಾಹಿರವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು, ಪರಿಶಿಷ್ಟ ಜಾತಿಗಳಿಗೆ…
ಕಲಾವಿದೆ ಮೇಲೆ ಅತ್ಯಾಚಾರ: ಕಾಮಿಡಿ ಕಿಲಾಡಿ ಸ್ಟಾರ್ ಮಡೆನೂರು ಮನು ಎಸ್ಕೇಪ್
ಬೆಂಗಳೂರು: ಕಾಮಿಡಿ ಕಿಲಾಡಿ ಖ್ಯಾತಿಯ ಚಿತ್ರ ಮಡೆನೂರು ಮನು ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮಡೆನೂರು…