ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಡಿಯಾಲಾ ಜೈಲಿನೊಳಗೆ ನಿಧನರಾದರೆಂದು ನವೆಂಬರ್ 27ರಂದು ಹರಿದ ವದಂತಿ ದೇಶವ್ಯಾಪಕ ಆತಂಕಕ್ಕೆ ಕಾರಣವಾಗಿದ್ದು,…
Year: 2025
ಕಂಬಳ ಓಟಗಾರ ಭಾಸ್ಕರ್ ದೇವಾಡಿಗ ಅವರಿಗೆ ಕರ್ನಾಟಕ ಕ್ರೀಡಾ ರತ್ನ
ಕುಂದಾಪುರ: ಕಂಬಳ ಕ್ರೀಡಾಪಟು ಬಿಜೂರಿನ ಭಾಸ್ಕರ್ ದೇವಾಡಿಗ ಅವರಿಗೆ 2022 ರ ಪ್ರತಿಷ್ಠಿತ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ಸೋಮವಾರ(ಡಿ.1೦ ಸಂಜೆ…
ಸರ್ಕಾರಿ ಬಸ್ ಚಕ್ರದಡಿ ನಾಡ ಬಾಂಬ್ ಸ್ಫೋಟ: ತಪ್ಪಿದ ಘೋರ ದುರಂತ
ಶಿವಮೊಗ್ಗ: ಕೆಎಸ್ಆರ್ಟಿಸಿ ಬಸ್ಸಿನ ಚಕ್ರಕ್ಕೆ ಸಿಲುಕಿ ನಾಡಬಾಂಬ್ ಸ್ಫೋಟಗೊಂಡ ಘಟನೆ ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ನಡೆದಿದ್ದು, ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದೆ.…
ನಾಪತ್ತೆಯಾಗಿದ್ದ ಯುವಕರ ಶವ ನಾಲೆಯಲ್ಲಿ ಪತ್ತೆ!
ಹುಣಸೂರು: 2 ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕರ ಶವ ಕಾಲುವೆಯಲ್ಲಿ ಪತ್ತೆಯಾದ ಘಟನೆ ಇಂದು(ಡಿ.2) ನಡೆದಿದೆ. ಹುಣಸೂರು ತಾಲೂಕಿನ ಚಿಕ್ಕಾಡಿಗನಹಳ್ಳಿಯ ನಿವಾಸಿಗಳಾದ…
ಶಾಸಕ ಡಾ. ಭರತ್ ಶೆಟ್ಟಿಯವರಿಂದ ಶ್ರೀ ಧರ್ಮಶಾಸ್ತ ಅಯ್ಯಪ್ಪ ಭಕ್ತವೃಂದ ಕಲಾ ಮಂಟಪ ಲೋಪಾರ್ಪಣೆ
ಮಂಗಳೂರು: ನಗರ ಉತ್ತರ ಕ್ಷೇತ್ರದ ಶಾಸಕರು ಡಾ. ವೈ ಭರತ್ ಶೆಟ್ಟಿಯವರ ವಿಶೇಷ ಅನುದಾನಲ್ಲಿ ಆಶ್ರಯಕಾಲನಿಯಲ್ಲಿ ನಿರ್ಮಾಣಗೊಂಡ ಶ್ರೀ ಧರ್ಮಶಾಸ್ತ ಅಯ್ಯಪ್ಪ…
ಚೀನಾದ ವಿಶ್ವ ವಾಲಿಬಾಲ್ ಕ್ರೀಡಾಕೂಟಕ್ಕೆ ಕಾರ್ಕಳದ ಶಗುನ್ ಭಾರತ ತಂಡದ ನಾಯಕಿ!
ಕಾರ್ಕಳ: ಚೀನಾದ ಶಾಂಗ್ಲೋ ನಗರದಲ್ಲಿ ನಡೆಯಲಿರುವ ವಿಶ್ವ ಶಾಲಾ ಮಕ್ಕಳ ವಾಲಿಬಾಲ್ ಚಾಂಪಿಯನ್ಶಿಪ್ನಲ್ಲಿ ಭಾರತದ 15 ವರ್ಷ ಒಳಗಿನ ಬಾಲಕಿಯರ ರಾಷ್ಟ್ರೀಯ…
IPL ಸೀಸನ್ 19 ರ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ 45 ಆಟಗಾರರು
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19ರ ಮಿನಿ ಹರಾಜು ಡಿಸೆಂಬರ್ 16 ರಂದು ನಡೆಯಲಿದ್ದು, ಅಬುಧಾಬಿಯಲ್ಲಿ ಜರುಗಲಿರುವ ಈ…
ಶತ್ರು ರಾಷ್ಟ್ರಗಳಿಗೆ ವಜ್ರಾಘಾತ: ಐಎನ್ಎಸ್ ಅರಿಧಾಮನ್ ಸೇರ್ಪಡೆಗೆ ಭಾರತ ಸಜ್ಜು
ನವದೆಹಲಿ: ಭಾರತದ ಪರಮಾಣು ತ್ರಿವಳಿ ರಕ್ಷಣಾ ಸಾಮರ್ಥ್ಯ ಇನ್ನಷ್ಟು ಬಲಪಡಿಸಲು, ಮೂರನೇ ಸ್ಥಳೀಯ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆ…
ಏಳನೇ ತರಗತಿ ಬಾಲಕಿಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ
ಬೆಳಗಾವಿ: ಏಳನೇ ತರಗತಿ ವಿದ್ಯಾರ್ಥಿನಿಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಅವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವಂತಹ ಅಮಾನವೀಯ ಘಟನೆಯು ಬೆಳಗಾವಿಯ ಮುರಗೋಡ…
ಮೊಬೈಲ್ ಸುರಕ್ಷಾ ‘ಸಂಚಾರ ಸಾಥಿ’ಗೆ ಕಾಂಗ್ರೆಸ್ನಿಂದ ವಿರೋಧ: ಕೇಂದ್ರ ಹೇಳಿದ್ದೇನು?
ನವದೆಹಲಿ: ಮೊಬೈಲ್ ಸುರಕ್ಷಾ ‘ಸಂಚಾರ ಸಾಥಿ’ ಅಪ್ಲಿಕೇಷನ್ ಗೆ ಕಾಂಗ್ರೆಸ್ನಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸಚಿವ ಜೋತಿರಾದಿತ್ಯ ಸಿಂಧಿಯಾ ತಿರುಗೇಟು…