ಮಂಗಳೂರು: 2022ರಲ್ಲಿ ಪತ್ತೆಯಾದ ಗಂಭೀರ ಮಾದಕ ವಸ್ತು ವಹಿವಾಟು ಪ್ರಕರಣದಲ್ಲಿ ಐವರು ಆರೋಪಿಗಳನ್ನು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು…
Year: 2025
ಕಾಸರಗೋಡು: ಕೀಲಿಗಳ ನಕಲಿ ಮಾಡಿ 12.8 ಲಕ್ಷ ರೂ. ಮೌಲ್ಯದ ಕಾರು ಕಳವು – ಮೂವರು ಬಂಧನ
ಕಾಸರಗೋಡು: ತಾಲೂಕಿನ ಉಲಿಯತಡುಕದಲ್ಲಿ ನಡೆದ ಕಾರು ಕಳವು ಪ್ರಕರಣವನ್ನು ಪೊಲೀಸರು ಕೇವಲ ಮೂರು ದಿನಗಳಲ್ಲಿ ಭೇದಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮನೆ…
ಅಕ್ರಮ ಸಂಬಂಧ; ಇಸ್ಲಾಂಗೆ ಮತಾಂತರಗೊಳ್ಳುವಂತೆ ಕಿರುಕುಳ ತಾಳಲಾರದೆ ಗೃಹಿಣಿ ಆತ್ಮಹತ್ಯೆ
ಬೆಳಗಾವಿ: ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಇಸ್ಲಾಂಗೆ ಮತಾಂತರವಾಗುವಂತೆ ಹಿಂಸಿಸುತ್ತಿದ್ದದ್ದನ್ನು ತಡೆಯಲಾರದೇ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ…
25 ದಿನಗಳನ್ನು ಪೂರೈಸಿದ ಜೈ ಸಿನಿಮಾ; ಡಿಸೆಂಬರ್ 14 ರಂದು ಮುಂಬೈಯಲ್ಲಿ ಪ್ರದರ್ಶನ
ಮಂಗಳೂರು: ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಜೈ ತುಳು ಮತ್ತು ಕನ್ನಡ ಭಾಷೆಯಲ್ಲಿ ಅತ್ಯಧಿಕ ಪ್ರದರ್ಶನ ಕಂಡಿದೆ.…
ಡಿ.13ರಂದು ಮಂಗಳೂರಿನಲ್ಲಿ ರಾಷ್ಟ್ರೀಯ ಲೋಕ ಅದಾಲತ್: ಬಾಕಿ ಪ್ರಕರಣಗಳಿಗೆ ತ್ವರಿತ ನಿವಾರಣೆ, ಟ್ರಾಫಿಕ್ ದಂಡಕ್ಕೆ 50% ರಿಯಾಯಿತಿ
ಮಂಗಳೂರು: ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಮೂಡಬಿದ್ರೆ ಹಾಗೂ ಸುಳ್ಯ ಹೀಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಡಿಸೆಂಬರ್ 13 ರಂದು ನಡೆಯಲಿರುವ…
ಮಂಗಳೂರು ದಕ್ಷಿಣದ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ
ಮಂಗಳೂರು: ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂದು ಬಿಜೆಪಿ ಮಂಗಳೂರು ನಗರದ…
ಕಿಚ್ಚ ಸುದೀಪ್ ʼಮಾರ್ಕ್ʼ ಚಿತ್ರದ ಟ್ರೇಲರ್ ರಿಲೀಸ್ಗೆ ಡೇಟ್ ಫಿಕ್ಸ್ !
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿರುವ “ಮಾರ್ಕ್” ಚಿತ್ರದ ಟ್ರೇಲರ್ ಬಿಡುಗಡೆಯ ಕುರಿತು ಚಿತ್ರ ತಂಡದಿಂದ ಇದೀಗ ಬಿಗ್…
ಕೇರಳದಲ್ಲಿ 175 ವರ್ಷಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಅಪೂರ್ವ ಪರಾವಲಂಬಿ ಸಸ್ಯ ಮತ್ತೆ ಪತ್ತೆ
ಕೋಝಿಕ್ಕೋಡ್ (ಕೇರಳ): ವಿಜ್ಞಾನ ಲೋಕದಿಂದ ನಾಪತ್ತೆಯಾಗಿದೆಯೆಂದು ಭಾವಿಸಲಾಗಿದ್ದ ಅಪರೂಪದ ಪರಾವಲಂಬಿ ಸಸ್ಯ ಕ್ಯಾಂಪ್ಬೆಲ್ಲಿಯಾ ಔರಾಂಟಿಯಾಕಾ ಅನ್ನು 175 ವರ್ಷಗಳ ನಂತರ ವಯನಾಡಿನ…
ಡಿ.15: ಮಲ್ಟಿಸ್ಟಾರ್ ʼ45ʼ ಚಿತ್ರದ ಟ್ರೇಲರ್ ರಿಲೀಸ್: 7 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪ್ರಸಾರ
ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್.ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್…
ಕಂಬಳ ಕರೆಯಲ್ಲಿ ಅಭೂತಪೂರ್ವ ಸಾಧನೆಗೈದ “ಬೋಳಾರ ಕುಟ್ಟಿ” ಕೋಣ ಇನ್ನಿಲ್ಲ!
ಮಂಗಳೂರು: ಸುಮಾರು 150ಕ್ಕೂ ಅಧಿಕ ಪದಕ ಪಡೆದ, ಕಂಬಳ ಕರೆಯ ಅಡ್ಡಹಲಗೆ ವಿಭಾಗದ ಚಾಂಪಿಯನ್ “ಬೋಳಾರ ಕುಟ್ಟಿ” ಕೋಣ ಶುಕ್ರವಾರ(ಡಿ.5) ರಾತ್ರಿ…