ಪಾಂಗಾಳ ಕೊಲೆ ಕೇಸ್‌ ಆರೋಪಿಗಳಿಗೆ ‘ಕೋಕಾ’ ಅಸ್ತ್ರ! ಜಾಮೀನಿನಲ್ಲಿ ಹೊರಬಂದಿದ್ದ ಯೋಗೀಶ ಮತ್ತೆ ಅರೆಸ್ಟ್, ಭೂಗತ ಪಾತಕಿ ಕಲಿ ಯೋಗೀಶನಿಗಾಗಿ ಶೋಧ!

ಉಡುಪಿ: ಪಾಂಗಾಳದ ಶರತ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಕೊನೆಗೂ ಪೊಲೀಸರು‌ ತನ್ನ ಅಸಲಿ ಆಟ ಆರಂಭಿಸಿದ್ದಾರೆ. 2023ರ ಡಿಸೆಂಬರ್‌ನಲ್ಲಿ ನಡೆದ ಈ…

ಜ.1ರಿಂದ ‘ಅವೇಕ್ ಕುಡ್ಲ’ ಆ್ಯಪ್‌ಗೆ ಚಾಲನೆ: ತ್ಯಾಜ್ಯ–ಸಂಚಾರ ದೂರುಗಳಿಗೆ ಹೊಸ ವೇದಿಕೆ

ಮಂಗಳೂರು: ಅಂಬಾಮಹೇಶ್ವರಿ ಕ್ಷೇಮಾಭಿವೃದ್ಧಿ ಸಂಘವು 2015ರಲ್ಲಿ ಸ್ಥಾಪಿತವಾಗಿದ್ದು, ಕಳೆದ ಹತ್ತು ವರ್ಷಗಳಿಂದ ಮಂಗಳೂರು ನಗರದಲ್ಲಿ ವ್ಯವಸ್ಥಿತ ತ್ಯಾಜ್ಯ ನಿರ್ವಹಣೆ ಹಾಗೂ ಸುಗಮ…

ರಶ್ಮಿಕಾ ಮಂದಣ್ಣ-ವಿಜಯ್‌ ದೇವರಕೊಂಡ ಮದುವೆ ಡೇಟ್‌ ಫಿಕ್ಸ್..!‌!

ಬೆಂಗಳೂರು: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದ್ದು, ಇದೀಗ ಅವರ ಮದುವೆ ಕುರಿತು…

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್‌ ಧರೆಗೆ ಡಿಕ್ಕಿ: ಮಗು ಸಾ*ವು, ಮೂವರು ಗಂಭೀರ

ಮಂಗಳೂರು: ದಾವಣಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ದುರ್ಗಾಂಬ ಸಂಸ್ಥೆಗೆ ಸೇರಿದ ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಡಿಕ್ಕಿ ಹೊಡೆದ ಪರಿಣಾಮ…

ಸರಳತೆ–ಸೇವೆಯನ್ನು ಮೈಗೂಡಿಸಿದ್ದ ಬಂಟ್ವಾಳದ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಇನ್ನಿಲ್ಲ

ಬಂಟ್ವಾಳ: ಅಸ್ಸಾಂ ರಾಜ್ಯದ ಬೊಂಗೈಗಾಂವ್ ಧರ್ಮಕ್ಷೇತ್ರದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು…

ಪುಟಿನ್ ಮನೆ ಮೇಲೆ ಉಕ್ರೇನ್‌ ದಾಳಿ: ‘ಶಾಂತಿ ಮಾತುಕತೆ ಹಾಳು ಮಾಡಬೇಡಿ’ ಮೋದಿ ಖಡಕ್‌ ಎಚ್ಚರಿಕೆ

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂಬ ವರದಿಗಳ ಕುರಿತು ಪ್ರಧಾನಿ…

ಏಳು ವರ್ಷಗಳ ಪ್ರೇಮಕ್ಕೆ ನಿಶ್ಚಿತಾರ್ಥದ ಮುದ್ರೆ, ಹಸೆಮಣೆ ಏರಲು ಸಜ್ಜಾದ ಗಾಂಧಿ ಕುಡಿ!

ನವದೆಹಲಿ: ಕಾಂಗ್ರೆಸ್ ನಾಯಕಿ , ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ಬಹುಕಾಲದ ಗೆಳತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.…

ಜಿಲ್ಲಾ ಕಾರಾಗೃಹದಲ್ಲಿ ದಿಢೀರ್ ತಪಾಸಣೆ; ಮೊಬೈಲ್, ಸಿಮ್ ಕಾರ್ಡ್ ವಶ

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ(ಡಿ.29) ತಡರಾತ್ರಿ ಕಾರಾಗೃಹ ಅಧೀಕ್ಷಕರ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಿಢೀರ್ ತಪಾಸಣೆ ನಡೆಸಿದ್ದು, ಈ…

ʻಡ್ರೀಮ್ʼ ನನಸು ಮಾಡಲು ಲಕ್ಕಿ ಸ್ಕೀಮ್‌ಗೆ ಹಣ ಕಟ್ಟಿ ಕೈ ಸುಟ್ಟುಕೊಂಡ ಗ್ರಾಹಕರು!

ಮಂಗಳೂರು: ಡ್ರೀಮ್‌ ಡೀಲ್‌ನವರು ಹೆಚ್ಚಾಗಿ ಗ್ರಾಮಾಂತರ ಪ್ರದೇಶದವರನ್ನೇ ʻಡೀಲ್‌ʼ ಮಾಡಿರುವುದು ಬೆಳಕಿಗೆ ಬರುತ್ತಿದ್ದು, 20 ಕಂತು ಮುಗಿದರೂ ಹಣವನ್ನೂ ವಾಪಸ್‌ ಮಾಡಿಲ್ಲ,…

ಇಂದು ದರ್ಶನ್‌ ಪರ ವಕೀಲರಿಂದ ರೇಣುಕಾಸ್ವಾಮಿ ಪೋಷಕರಿಗೆ ಪಶ್ನೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಹಾಗೂ ತಾಯಿ ರತ್ನಪ್ರಭಾ ಕೋರ್ಟ್ ಗೆ ಹಾಜರಾಗಿದ್ದು, ಇಂದು(ಡಿ.30) ದರ್ಶನ್…

error: Content is protected !!