Rising Stars Asia Cup: ಫೈನಲ್ ಗೆ ಲಗ್ಗೆ ಇಟ್ಟ ಭಾರತ ‘ಎ’

ಬ್ಯಾಂಕಾಕ್: ನಾಯಕಿ ರಾಧಾ ಯಾದವ್ ಅವರ ಉತ್ತಮ ಪ್ರದರ್ಶನದಿಂದ ಭಾರತ ‘ಎ’ ತಂಡವು ಶ್ರೀಲಂಕಾ ‘ಎ’ ತಂಡವನ್ನು 5 ವಿಕೆಟ್ ಅಂತರದಿಂದ…

ಭೀಕರ ಅಪಘಾತ; ಟ್ರ್ಯಾಕ್ಟರ್​ ಪಲ್ಟಿಯಾಗಿ ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾ*ವು

ಬಾಗಲಕೋಟೆ: ಕಬ್ಬಿನ ಕಟಾವು ಕೆಲಸಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ನ ಟ್ರ್ಯಾಲಿ ಏಕಾಏಕಿ ಕಟ್ ಆಗಿ ಪಲ್ಟಿಯಾದ ಪರಿಣಾಮ ಎರಡು ವರ್ಷದ ಮಗು ಸೇರಿದಂತೆ…

ಶಾಸಕ ಮಂಜುನಾಥ ಭಂಡಾರಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ: ಶೀಘ್ರ ಗುಣಮುಖರಾಗಲು ಹಾರೈಕೆ

ಬೆಂಗಳೂರು: ತಮ್ಮ ಸದಾಶಿವ ನಗರದ ನಿವಾಸದಲ್ಲಿ ವಿಶ್ರಾಂತಿಯಲ್ಲಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರಿಗೆ ಮುಖ್ಯಮಂತ್ರಿ…

1.20 ಕೋಟಿ ರೂ. ವಂಚನೆ: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಗಳೂರು: ಶೇರು ಮಾರುಕಟ್ಟೆ ಹಾಗೂ ಕರೆನ್ಸಿ ಟ್ರೆಡಿಂಗ್‌ನಲ್ಲಿ ಭಾರಿ ಲಾಭಾಂಶದ ಆಮಿಷವೊಡ್ಡಿ ಸಾರ್ವಜನಿಕರಿಗೆ ಸುಮಾರು 1.20 ಕೋಟಿ ರೂಪಾಯಿ ವಂಚಿಸಿ, ಕಳೆದ…

ಬಹಿಷ್ಕಾರದ ಕರೆ ಕೊಟ್ಟು ʻಕೇರಳ ಸ್ಟೋರಿ-2’ಗೆ ಫ್ರೀ ಪ್ರಮೋಷನ್ ಕೊಟ್ಟರಾ ಪಿಣರಾಯಿ?

ಮಂಗಳೂರು: ರಾಜಕಾರಣದಲ್ಲಿ ಒಂದು ಮಾತಿದೆ, “ಯಾವುದನ್ನ ಮಾಡಬೇಡಿ ಅಂತೀರೋ, ಜನ ಅದನ್ನೇ ಮೊದಲು ಮಾಡ್ತಾರೆ!” ಈಗ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್…

ಎಂಸಿಸಿ ಬ್ಯಾಂಕಿನಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗೆ ನಾಯಕತ್ವ ಅಧಿವೇಶನ

ಮಂಗಳೂರು: ನಾಯಕತ್ವ ಸಾಮರ್ಥ್ಯಗಳನ್ನು ಬಲಪಡಿಸುವ ಮತ್ತು ಸಾಂಸ್ಥಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಎಂ.ಸಿ.ಸಿ. ಬ್ಯಾಂಕ್ ಮಂಗಳೂರಿನಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ ದಿನಾಂಕ…

ಸಿದ್ದು-ಪರಂ ಗುಪ್ತ ಸಮಾಲೋಚನೆಯ ಮಧ್ಯೆ ಹೈಕಮಾಂಡ್‌ನ ‌ʻತ್ರಿಶೂಲ ವ್ಯೂಹʼ: ಡಿಕೆಶಿ ಪದಗ್ರಹಣಕ್ಕೆ ಮಹೂರ್ತ ಫಿಕ್ಸ್!?

ಮಂಗಳೂರು: ಇವತ್ತು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸಂಬಂಧ ಹೇಗಿದೆ ಅಂದರೆ, ಅದು ʻಬೆಂಕಿ ಮತ್ತು ಗಾಳಿ’ಯ ಹಾಗೆ. ಬೆಂಕಿ…

ಜೆಇಇ ಫಲಿತಾಂಶದಲ್ಲಿ ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

ಬೆಳ್ತಂಗಡಿ: ಭಾರತೀಯ ಪ್ರತಿಷ್ಠಿತ ಸಂಸ್ಥೆಗಳಾದ ಎನ್‌ಐಟಿ ಹಾಗೂ ಐಐಐಟಿ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಜೆಇಇ (ಮೇನ್ಸ್)- 2026 ಪರೀಕ್ಷೆಯಲ್ಲಿ ಗುರುವಾಯನಕೆರೆ ವಿದ್ವತ್…

ಬ್ರಿಟಿಷ್ ಅರಮನೆಗೆ ಎಪ್‌ಸ್ಟೀನ್ ದೆವ್ವದ ಕಾಟ: ಕಾಮಪಿಶಾಚಿಯ ಬಲೆಗೆ ಬಿದ್ದ ಮಾಜಿ ಪ್ರಿನ್ಸ್ ಆ್ಯಂಡ್ರ್ಯೂ ಈಗ ಜೈಲು ಹಕ್ಕಿ

ಬ್ರಿಟಿಷ್ ರಾಜಮನೆತನದ ಅಂಗಳದಲ್ಲಿ ಈಗ ಸುರಿಯುತ್ತಿರುವುದು ಮಳೆಯಲ್ಲ, ಅದು ಮರ್ಯಾದೆಯ ರಕ್ತ! ರಾಜ ಚಾರ್ಲ್ಸ್ ತಲೆ ಮೇಲೆ ಕಿರೀಟವನ್ನೇನೋ ತೊಟ್ಟಿದ್ದಾರೆ, ಆದರೆ…

ಊರು ನಾರುವ ಮುನ್ನ ಎಚ್ಚೆತ್ತುಕೊಳ್ಳಿ!! ಕಾರ್ಕಳದ ಪಳ್ಳಿ ಗ್ರಾಮಕ್ಕೆ ವಕ್ಕರಿಸಿತಾ ಫಿಷ್‌ ಮೀಲ್‌ ಘಟಕ?

ಕಾರ್ಕಳ: ಇಡೀ ಊರು ಸುಖನಿದ್ರೆಗೆ ಜಾರಿದ್ದಾಗ, ಯಾರಿಗೂ ಸುಳಿವು ಸಿಗದಂತೆ ಒಂದು ಕಮಟು ʻವಾಸನೆ’ಯ ಸಾಮ್ರಾಜ್ಯ ಸಿದ್ಧವಾಗುತ್ತಿದೆ. ಅದು ಪಳ್ಳಿ ಗ್ರಾಮದ…

error: Content is protected !!