ಬಂಟ್ವಾಳ: ವ್ಯಕ್ತಿಯೋರ್ವ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲ ಕಸಬಾ ಗ್ರಾಮದ ನೆಕ್ಕರೆಕಾಡು ಎಂಬಲ್ಲಿ ಗುರುವಾರ(ಎ.02)…
Blog
ಇಂದು ಕರಾವಳಿಯಲ್ಲಿ ಗುಡುಗು ಸಹಿತ ಗಾಳಿ ಮಳೆ ಸಾಧ್ಯತೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಗುರುವಾರ(ಎ.02) ಸಂಜೆ ಬಳಿಕ ಉತ್ತಮ ಮಳೆಯಾಗಿದೆ. ಉಡುಪಿ ನಗರ, ಮಣಿಪಾಲ, ಮಲ್ಪೆ, ಬ್ರಹ್ಮಾವರ, ಕುಂದಾಪುರ,…
ನೆಲ್ಯಾಡಿ ಉದ್ಯಮಿ ಸುದೀಪ್ ಸಾವು: ನಾನು ವಿಷ ಕೊಟ್ಟಿಲ್ಲ, ಅವ್ರೇ ಕಾಟ ಕೊಟ್ಟಿರೋದು ಎಂದ ಸೌಮ್ಯ ಶೆಟ್ಟಿ- ವೇಣು ಶೆಟ್ಟಿ ವಿರುದ್ಧವೂ ಆರೋಪ
ಉಡುಪಿ: ಉದ್ಯಮಿ ಸುದೀಪ್ ಆತ್ಮಹತ್ಯೆ ಪ್ರಕರಣ ಈಗ ‘ಪತ್ನಿ ವರ್ಸಸ್ ಕುಟುಂಬಸ್ಥರು’ ಎಂಬ ಹಂತಕ್ಕೆ ತಲುಪಿದೆ. ಸುದೀಪ್ ಸಾವಿಗೆ ಪತ್ನಿ ಸೌಮ್ಯ…
“ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ ನೆನಪಿರಲಿ”: ಪಾಕಿಸ್ತಾನಕ್ಕೆ ರಾಜನಾಥ್ ಸಿಂಗ್ ಡೆಡ್ಲಿ ವಾರ್ನಿಂಗ್!
ತಿರುವನಂತಪುರಂ: “ಗಡಿಯಲ್ಲಿ ಸಣ್ಣ ತಪ್ಪು ಮಾಡಿದರೂ ಪಾಕಿಸ್ತಾನ ಈ ಬಾರಿ ಊಹಿಸಲೂ ಸಾಧ್ಯವಾಗದ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ!” ಹೀಗೆಂದು ಕೇಂದ್ರ ರಕ್ಷಣಾ…
ಜಗನ್ನಿವಾಸ್ ರಾವ್ನನ್ನು ಪುತ್ತೂರು ಜಾತ್ರೆಯಿಂದ ದೂರ ಇಡದಿದ್ದರೆ ಕೊಡಿಮರದಡಿ ಧರಣಿ: ಸಂತ್ರಸ್ತೆಯ ತಾಯಿ ಎಚ್ಚರಿಕೆ
ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಧಾರ್ಮಿಕ ಕಾರ್ಯಗಳಿಂದ ಬಿಜೆಪಿ ಮಾಜಿ ಮುಖಂಡ ಪಿ.ಜಿ. ಜಗನ್ನಿವಾಸ್ ರಾವ್ ಅವರನ್ನು ದೂರ ಇಡಬೇಕು, ಇಲ್ಲದಿದ್ದರೆ ಜಾತ್ರೆಯ…
ಮದುವೆಗೆ ಪೋಷಕರಿಂದ ಆಕ್ಷೇಪ; ಮನನೊಂದ ಪ್ರೇಮಿಗಳು ನೇಣಿಗೆ ಶರಣು
ಚಾಮರಾಜನಗರ: ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಮನನೊಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ…
ʻಸೈಜ್ʼ ಕೇಳಿದ ಕಿಡಿಗೇಡಿಗೆ ʻಕೇರಳ ಸ್ಟೋರಿʼ ಬೆಡಗಿ ಕೊಟ್ಟ ರಿಟರ್ನ್ ಗಿಫ್ಟ್ ವೈರಲ್!
ಮುಂಬೈ: ʻದಿ ಕೇರಳ ಸ್ಟೋರಿ’ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದ ನಟಿ ಅದಾ ಶರ್ಮಾ ಈಗ ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಯೊಬ್ಬನ…
ಚಂದಿರನತ್ತ ನಾಸಾ ಗ್ರ್ಯಾಂಡ್ ಎಂಟ್ರಿ!: ಇತಿಹಾಸ ಬರೆದ ಆರ್ಟೆಮಿಸ್-2, ಮುರಿದು ಬಿತ್ತು ಹಳೆಯ ದಾಖಲೆ!
ಕೇಪ್ ಕೆನವೆರಲ್ (ಫ್ಲೋರಿಡಾ): ಹಲವು ತಿಂಗಳುಗಳಿಂದ ಕಾಡುತ್ತಿದ್ದ ತಾಂತ್ರಿಕ ಅಡೆತಡೆಗಳು, ಹೈಡ್ರೋಜನ್ ಸೋರಿಕೆ ಮತ್ತು ಹೀಲಿಯಂ ಸಮಸ್ಯೆಗಳಿಗೆ ಕೊನೆಗೂ ಬ್ರೇಕ್ ಬಿದ್ದಿದೆ.…
ಬೆಂಗಳೂರಿನಲ್ಲಿ ಐಪಿಎಲ್ ನಕಲಿ ಟಿಕೆಟ್ ದಂಧೆ; ಪೊಲೀಸರ ಡಿಜಿಟಲ್ ಬ್ರೇಕ್
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ನಕಲಿ ಟಿಕೆಟ್ ಜಾಲಕ್ಕೆ ಕಡಿವಾಣ ಹಾಕಲು ಇದೀಗ ಪೊಲೀಸರು ಸಂಪೂರ್ಣವಾಗಿ ಆನ್ಲೈನ್ ಟಿಕೆಟ್ ವ್ಯವಸ್ಥೆಗೆ ಮೊರೆ…
ಟ್ರಂಪ್ಗೆ ಇರಾನ್ ಡೆತ್ ವಾರಂಟ್!: “ನಮ್ಮ ಶಕ್ತಿ ನಿಮಗೆ ಗೊತ್ತಿಲ್ಲ, ಅಮೆರಿಕಕ್ಕೆ ಶರಣಾಗತಿಯೇ ಗತಿ!”
ತೆಹ್ರಾನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ “ಶಿಲಾಯುಗ”ದ ಹೇಳಿಕೆಗೆ ಇರಾನ್ ಸೇನೆ ಅಕ್ಷರಶಃ ಕೆಂಡ ಕಾರಿದೆ. “ನಮ್ಮನ್ನು ಮುಗಿಸುತ್ತೇವೆ ಎಂಬ…