ಬೆಂಗಳೂರು: ಅಪಶಕುನ ನುಡಿಯುವಲ್ಲಿಯೇ ಖ್ಯಾತಿ ಪಡೆದಿರುವ ಕೋಡಿ ಮಠದ ಶ್ರೀಗಳು ಮಳೆಗಾಲ ಆರಂಭಕ್ಕೂ ಮುನ್ನ ಮತ್ತೆ ಅಪಶಕುನ ನುಡಿದಿದ್ದಾರೆ. ಕೋಡಿಮಠದ ಶ್ರೀಗಳು…
Blog
ವಿದೇಶಿ ಪ್ಲೇಟ್ಗಳಲ್ಲಿ ಕೇರಳದ ‘ಇಡಿಚಕ್ಕ’: ಸಸ್ಯಾಹಾರಿ ಮಾಂಸವಾಗಿ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟ ಹಲಸಿನಕಾಯಿ
ಕೊಚ್ಚಿ: ಒಂದು ಕಾಲದಲ್ಲಿ ಕೇರಳದ ಹಿತ್ತಲುಗಳಲ್ಲಿ ಯಾರಿಗೂ ಬೇಡದಂತೆ ನೇತಾಡುತ್ತಿದ್ದ ಎಳೆ ಹಲಸಿನಕಾಯಿ (ಇಡಿಚಕ್ಕ), ಇಂದು ಅಮೆರಿಕಾ, ಯುರೋಪ್ ಮತ್ತು ಆಸ್ಟ್ರೇಲಿಯಾದಂತಹ…
6 ವರ್ಷದಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿ ವಶಕ್ಕೆ
ಮಂಗಳೂರು: 6 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸಿಯಾಗಿದ್ದಾರೆ. ನ್ಯಾಯಾಲಯವು ಆರೋಪಿತನ ಮೇಲೆ ದಸ್ತಗಿರಿ ವಾರಂಟ್ನ್ನು ಹೊರಡಿಸಿತ್ತು.…
ಮೂರು ಸೀಟುಗಳ ಮ್ಯೂಸಿಕಲ್ ಚೇರ್: ಕುರ್ಚಿ ಅಲ್ಲಾಡುತ್ತಿರುವಾಗ ಸಂಪುಟ ವಿಸ್ತರಣೆಯ ಸಾಹಸ ಬೇಕಾ ಸಿದ್ದಣ್ಣ?
ಮಂಗಳೂರು: ಒಬ್ಬರ ಸಾವು ಇನ್ನೊಬ್ಬರ ಪಾಲಿಗೆ ಸಂಭ್ರಮದ ಸದ್ದಾಗಬಾರದು ಅಂತ ಧರ್ಮ ಹೇಳುತ್ತೆ. ಆದರೆ, ಅಧಿಕಾರದ ಅಮಲೇರಿದ ಈ ಹಜಾರಗಳಲ್ಲಿ ಧರ್ಮಕ್ಕೆ…
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಎಚ್.ಎಂ. ಪೆರ್ನಾಲ್ಗೆ ಮೇ 15ರಂದು ಅಭಿನಂದನಾ ಸಮಾರಂಭ
ಮಂಗಳೂರು: 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಂಗಳೂರಿನ ಖ್ಯಾತ ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ)…
ಬಾವಿಗಿಳಿದು ಉಸಿರು ಕಟ್ಟಿದ್ದ ಮೂವರು ಕಾರ್ಮಿಕರನ್ನು ರಕ್ಷಿಸಿದ ಅಗ್ನಿಶಾಮಕ ದಳ!!
ಉಡುಪಿ: ಮಣ್ಣು ತೆಗೆಯಲು ಹೋಗಿ ಬಾವಿಗೆ ಬಿದ್ದಿದ್ದ ಮೂವರು ಕಾರ್ಮಿಕರನ್ನು ಕಾರ್ಕಳದ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ರಾಜೇಶ್ (42), ಪವನ್ (29)…
ಮಂಗಳೂರಿನಲ್ಲಿ ಮೇ 15ರಿಂದ ಚಾರ್ಟರ್ಡ್ ಅಕೌಂಟೆಂಟ್ಸ್ಗಳ ರಾಷ್ಟ್ರೀಯ ಸಮ್ಮೇಳನ
ಮಂಗಳೂರು: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ (ICAI) ಮಂಗಳೂರು ಶಾಖೆಯ ವತಿಯಿಂದ ಚಾರ್ಟರ್ಡ್ ಅಕೌಂಟೆಂಟ್ ಸದಸ್ಯರಿಗಾಗಿ ‘ಅಧಿಗಮ – ಜ್ಞಾನ ಬಲವರ್ಧನೆ’…
ಬಂಟರ ಯಾನೆ ನಾಡವರ ಮಾತೃ ಸಂಘ: 2026-29ರ ಸಾಲಿನ ಪದಾಧಿಕಾರಿಗಳ ಅವಿರೋಧ ಆಯ್ಕೆ
ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ 2026 -29 ಸಾಲಿನ ಅಧ್ಯಕ್ಷರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು,…
ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ: ಬಡವನ ಬಾಟಲಿಗೆ ಬಿಸಿ ಮುಟ್ಟಿಸಿದ ಸರ್ಕಾರ
ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಸಾಮಾನ್ಯ ಜನರ ಮೇಲೆ ತೆರಿಗೆಯ ಭಾರ ಹೊರಿಸುತ್ತಿರುವ ರಾಜ್ಯ ಸರ್ಕಾರ, ಈಗ ಅಬಕಾರಿ ನೀತಿಯ ಹೆಸರಿನಲ್ಲಿ ಬಡವರ…
ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಸಿಎಂ ವಿಜಯ್ ಭರ್ಜರಿ ಬ್ಯಾಟಿಂಗ್!!
ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಜೋಸೆಫ್ ವಿಜಯ್ ಅವರು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಭರ್ಜರಿ ಬ್ಯಾಟಿಂಗ್ ಆರಂಭಿಸಿದ್ದಾರೆ.…