ಉಪ್ಪಿನಂಗಡಿ: ತಂದೆಯೊಂದಿಗೆ ನಡೆದ ಜಗಳದ ಹಿನ್ನೆಲೆಯಲ್ಲಿ ಬಾಲಕನೊಬ್ಬ ತಂದೆಗೆ ಚೂರಿಯಿಂದ ಇರಿದು ಬಳಿಕ ಮನೆಯಲ್ಲಿದ್ದ ಕೋವಿಯಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ…
Blog
ನೇರಂಬಳ್ಳಿಯಲ್ಲಿ ಭೀತಿಯ ಸಂಜೆ: ಕಚ್ಚಿದ ಹುಚ್ಚು ಹಿಡಿದ ನಾಯಿ-ಮೂವರು ಗಂಭೀರ
ಕುಂದಾಪುರ: ನಗರದ ನೇರಂಬಳ್ಳಿ ಪ್ರದೇಶದಲ್ಲಿ ಶುಕ್ರವಾರ ಸಂಜೆ ನಡೆದ ಹುಚ್ಚುನಾಯಿ ದಾಳಿ ಜನರಲ್ಲಿ ಭೀತಿಯ ಅಲೆ ಎಬ್ಬಿಸಿದೆ. ಕ್ಷಣಮಾತ್ರದಲ್ಲಿ ನಡೆದ ಈ…
ಮೀಡಿಯಾಕಾನ್–2026: ಜನಪ್ರಿಯತೆ, ಅಧಿಕಾರ ಮತ್ತು ಮಾಧ್ಯಮಗಳ ಕುರಿತು ಗಂಭೀರ ಚರ್ಚೆ
ಬೆಂಗಳೂರು: ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ (SJU) ಸಂವಹನ ಮತ್ತು ಮಾಧ್ಯಮ ಅಧ್ಯಯನ ಶಾಲೆ (SCMS) ಆಶ್ರಯದಲ್ಲಿ ಹತ್ತನೇ ಆವೃತ್ತಿಯ ‘ಮೀಡಿಯಾಕಾನ್–2026’…
ಕಳ್ಳರ ಕರಾಮತ್ತಿಗೆ ಬೆಚ್ಚಿಬಿದ್ದ ಕೊರ್ಬಾ! ಬರೋಬ್ಬರಿ 10 ಟನ್ ತೂಕದ ಕಬ್ಬಿಣದ ಸೇತುವೆಯನ್ನೇ ಹೊತ್ತೊಯ್ದ ಕಳ್ಳರು!
ಕೊರ್ಬಾ: ಛತ್ತೀಸ್ಗಢದ ಕೊರ್ಬಾ ಜಿಲ್ಲೆಯಲ್ಲಿ ಆಘಾತಕಾರಿ ಕಳ್ಳತನವೊಂದು ಬೆಳಕಿಗೆ ಬಂದಿದ್ದು, ನಾಲ್ಕು ದಶಕಗಳ ಹಿಂದೆ ಕಾಲುವೆಯ ಮೇಲೆ ನಿರ್ಮಿಸಲಾಗಿದ್ದ 10 ಟನ್ಗಳಿಗೂ…
‘ಎಂ. ಸಂಜೀವ ಶೆಟ್ಟಿ ಸಿಲ್ಕ್ಸ್ ಅಂಡ್ ರೆಡಿಮೇಡ್’ ನೂತನ ಮಳಿಗೆಯ ಉದ್ಘಾಟನೆ ನಾಳೆ
ಮಂಗಳೂರು: ಸೆಂಟ್ರಲ್ ವೇರ್ಹೌಸ್ ರಸ್ತೆ, ಮಣ್ಣಗುಡ್ಡದಲ್ಲಿರುವ ‘ಎಂ. ಸಂಜೀವ ಶೆಟ್ಟಿ – ಸಿಲ್ಕ್ಸ್ ಅಂಡ್ ರೆಡಿಮೇಡ್’ ಸಂಸ್ಥೆಯ ಹೊಸದಾಗಿ ನಿರ್ಮಾಣಗೊಂಡ ಕುಟುಂಬ…
ಫೆ.14-15: ಮಂಗಳೂರಿನಲ್ಲಿ ಜಯವಿಜಯ ಜೋಡುಕರೆ ಕಂಬಳದ ವೈಭವ
ಮಂಗಳೂರು: ಜಯವಿಜಯ ಜೋಡುಕರೆ ಕಂಬಳ ಸಮಿತಿ ಜಪ್ಪಿನಮೊಗರು(ರಿ)- ಮಂಗಳೂರು ವತಿಯಿಂದ ಫೆ.14ರಿಂದ 15ರವರೆಗೆ ಜಪ್ಪಿನಮೊಗರಿನ ನೇತ್ರಾವತಿ ನದಿ ತೀರದಲ್ಲಿ ಹೊನಲು-ಬೆಳಕಿನ ಕಂಬಳ…
ಬಿಗ್ಬಾಸ್ ಮನೆಯಲ್ಲಿ ‘ಅಂಕಲ್’ ಎಂದೇ ಗುರುತಿಸಿಕೊಂಡ ಉಗ್ರಂ ಮಂಜು ಈಗ ಗೃಹಸ್ಥಾಶ್ರಮಕ್ಕೆ
ಧರ್ಮಸ್ಥಳ: ಬಿಗ್ಬಾಸ್ ಮನೆಯಲ್ಲಿ ‘ಅಂಕಲ್’ ಎಂದೇ ಕರೆಸಿಕೊಂಡಿದ್ದ ನಟ ಉಗ್ರಂ ಮಂಜು (ಮಂಜುನಾಥ್ ಗೌಡ) ಇದೀಗ ತಮ್ಮ ಜೀವನದ ಹೊಸ ಅಧ್ಯಾಯವನ್ನು…
ಕರಾವಳಿ ಕರ್ನಾಟಕಕ್ಕೆ ಬಾಸೆಲ್ ಮಿಷನ್ ಕೊಡುಗೆಯ ಕುರಿತು ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರಿಂದ ಉಪನ್ಯಾಸ
ಮಂಗಳೂರು: ಬಾಸೆಲ್ ಮಿಷನ್ ಇತಿಹಾಸಕಾರ ಮತ್ತು ವಿದ್ವಾಂಸರಾದ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅವರು ಜನವರಿ 20 ರಂದು ಸೇಂಟ್ ಜೋಸೆಫ್…
ಮರಣದ ತಿರುವು ಮತ್ತೆ ಅಪಘಾತ: ಬಸ್ ಓವರ್ಟೇಕ್ ವೇಳೆ ಬೈಕ್ ಸವಾರ ಸ್ಥಳದಲ್ಲೇ ಸಾವು
ಕುಂದಾಪುರ: ಮರಣದ ತಿರುವು ಎಂದೇ ಕುಖ್ಯಾತಿ ಪಡೆದಿರುವ ಕುಂದಾಪುರ ತಾಲೂಕಿನ ಶೆಟ್ರಕಟ್ಟೆ ತಿರುವಿನಲ್ಲಿ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ…