ಟೋಕನ್ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ತೀವ್ರ ಸಂಕಷ್ಟ; ಮಂಗಳೂರು ತಾಲೂಕು ಕಚೇರಿ ವಿರುದ್ಧ ಆಕ್ರೋಶ

ಮಂಗಳೂರು: ನಗರದ ಮಂಗಳೂರು ತಾಲೂಕು ಕಚೇರಿಯಲ್ಲಿ ವಂಶವೃಕ್ಷ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವಾಸ್ತವ್ಯ ಪ್ರಮಾಣ ಪತ್ರ ಸೇರಿದಂತೆ…

ಜು.16ರಂದು ಇಸ್ಕಾನ್ ಮಂಗಳೂರು ಕುಳಾಯಿ ಶ್ರೀ ರಾಧಾ ಗೋವಿಂದ ಮಂದಿರದ ವತಿಯಿಂದ ವಾರ್ಷಿಕ ಶ್ರೀ ಜಗನ್ನಾಥ ರಥಯಾತ್ರೆ

ಮಂಗಳೂರು: ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಮಂಗಳೂರು ಕುಳಾಯಿ ವತಿಯಿಂದ ನಾಳೆ ಗುರುವಾರ ವಾರ್ಷಿಕ ಶ್ರೀ ಜಗನ್ನಾಥ ರಥಯಾತ್ರೆಯನ್ನು ಅತ್ಯಂತ…

“ಮೂಡಬಿದ್ರೆ ಸಂಪಿಗೆ ಬಳಿಯ ಕೇಮಾರು ಮಠದ ರಸ್ತೆ ಮತ್ತು ಗುರುಪುರದಲ್ಲಿ ಅವೈಜ್ಞಾನಿಕ-ಅಕ್ರಮವಾಗಿ ಗುಡ್ಡ ಅಗೆಯಲಾಗುತ್ತಿದೆ” -ಆಮ್ ಆದ್ಮಿ ಪಾರ್ಟಿ

ಮಂಗಳೂರು: ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಭೀಕರ ಭೂಕುಸಿತಗಳು ಹಾಗೂ ತಡೆಗೋಡೆ ಕುಸಿತಗಳಿಂದಾಗಿ ಅಮೂಲ್ಯ ಮಾನವ ಜೀವಹಾನಿ ಮತ್ತು ಆಸ್ತಿ ನಷ್ಟ…

“ಟಾರ್ಗೆಟ್” ಹೆಸರಲ್ಲಿ ಅಂಚೆ ಸಿಬ್ಬಂದಿಯ ಶೋಷಣೆ ವಿರುದ್ಧ ಪ್ರತಿಭಟನೆ“ -ದಯಾನಂದ ಕತ್ತಲ್ ಸಾರ್

ಮಂಗಳೂರು: ಭಾರತೀಯ ಅಂಚೆ ಇಲಾಖೆ 170 ವರ್ಷದ ಸುದೀರ್ಘ ಇತಿಹಾಸ ಹೊಂದಿದ್ದು ಸಮಾಜದ ಕಟ್ಟಕಡೆಯ ಜನರಿಗೂ ಅಂಚೆ ಇಲಾಖೆ ವಿಶ್ವಾಸಾರ್ಹ ಸೇವೆ…

ಸುರತ್ಕಲ್: ಫ್ಲ್ಯಾಟ್ ಮೂರನೇ ಮಹಡಿಯಿಂದ ಜಿಗಿದ ಎಂಬಿಬಿಎಸ್ ವಿದ್ಯಾರ್ಥಿನಿ ಗಂಭೀರ!!

ಸುರತ್ಕಲ್: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷಿತ ನಗರದ “ಸುಭಾಷಿತ ಪ್ರೈಡ್” ಫ್ಲ್ಯಾಟ್ ನಲ್ಲಿ ವಾಸ್ತವ್ಯವಿದ್ದು ಹುಬ್ಬಳ್ಳಿ ಮೂಲದ ವಿದ್ಯಾರ್ಥಿನಿ ಮೂರನೇ…

ಕೆನರಾ ಶಾಲೆಯಲ್ಲಿ 2025-26ರ ಎಸ್.ಎಸ್.ಎಲ್.ಸಿ. ಸಾಧಕರಿಗೆ ಸನ್ಮಾನ ಹಾಗೂ ‘ವಾಲ್ ಆಫ್ ಫೇಮ್’ ಸಾಧಕರ ಯಶಸ್ಸಿನ ಭಿತ್ತಿ ಫಲಕ ಅನಾವರಣ

ಮಂಗಳೂರು: ಕೊಡಿಯಾಲಬೈಲ್‌ನ ಕೆನರಾ ಶಾಲೆಯಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ 20 ವಿದ್ಯಾರ್ಥಿಗಳಿಗೆ 12.07.2026 ರಂದು ಸಂಜೆ 4.30ಕ್ಕೆ…

“ಅಕ್ರಮ ವಲಸಿಗರನ್ನು ತಡೆಯಲು ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ“ -ಭರತ್ ರಾಜ್ ಕೃಷ್ಣಾಪುರ

ಸುರತ್ಕಲ್ ಬಳಿಯ ಮುಕ್ಕದಲ್ಲಿ ಇತ್ತೀಚಿಗೆ ಎಂಟು ಮಂದಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆ ಹಚ್ಚಲಾಗಿದೆ. ಇದೀಗ ಕೋಡಿಕಲ್ ಪ್ರದೇಶದಲ್ಲಿಯೂ 11 ಮಂದಿ…

ಪಂಜ ಕೊಯಿಕುಡೆ : ಶ್ರೀವಿಠೋಬ ಭಜನಾ ಮಂದಿರದಲ್ಲಿ “ಶ್ರೀ ವಿಠೋಬ ಕ್ಷೇಮ ನಿಧಿ” ಸ್ಥಾಪನೆ- ಹಾರ್ಮೋನಿಯಂ ತರಗತಿಗಳಿಗೆ ಚಾಲನೆ

ಪಂಜ ಕೊಯಿಕುಡೆ ಇಲ್ಲಿನ ಪ್ರಸಿದ್ಧ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಯಾದ ಶ್ರೀ ವಿಠೋಬ ಭಜನಾ ಮಂಡಳಿ ಪಂಜ ಕೊಯಿಕುಡೆ ಇದರ ಸದಸ್ಯರ…

ಬ್ಯಾಂಕಾಕ್: ಹೊತ್ತಿ ಉರಿದ ಪಬ್! 27ಕ್ಕೂ ಅಧಿಕ ಮಂದಿ ಸಜೀವ ದಹನ

ಬ್ಯಾಂಕಾಕ್: ಬ್ಯಾಂಕಾಕ್‌ನ ಉತ್ತರ ಭಾಗದಲ್ಲಿರುವ ನಾ ಲಾಡ್‌ ಪ್ರಾವೋ ಪಬ್‌ನಲ್ಲಿ ಇಂದು ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 27ಕ್ಕೂ ಹೆಚ್ಚು…

ಲವ್ ಮ್ಯಾರೇಜ್: ಯುವತಿ ವಿಷ ಕುಡಿದು ಆತ್ಮಹತ್ಯೆ!

ನೆಲಮಂಗಲ: ಇಲ್ಲಿನ ಬಸವನಹಳ್ಳಿಯಲ್ಲಿ ಘಟನೆ ನಡೆದಿದ್ದು ತನುಜ(31) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರವೀಂದ್ರ ಜೊತೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದ ತನುಜಾಳನ್ನು ಸಲ್ಪ…

error: Content is protected !!