ಮಂಗಳೂರು: ಕೋಳಿ ಅಂಕಕ್ಕೆ ಕಡಿವಾಣ ಬಿದ್ದ ಬಳಿಕ ಅಲ್ಲಿ ನಡೆಯುತ್ತಿದ್ದ ಜೂಜು ಇದೀಗ ಕಂಬಳಕ್ಕೆ ಶಿಫ್ಟ್ ಆಗಿದೆ ಎಂಬ ಗಂಭೀರ ಆರೋಪಗಳು…
Blog
ಗೋಡ್ಸೆಗಿಂತ ಹೆಚ್ಚಾಗಿ ಗಾಂಧಿಯನ್ನು ಕೊಂದವರು ಕಾಂಗ್ರೆಸ್ನವರು: ನಳಿನ್ ಕುಮಾರ್ ಕಟೀಲ್ ಗಂಭೀರ ಆರೋಪ
ಮಂಗಳೂರು: ಗೋಡ್ಸೆಗಿಂತ ಹೆಚ್ಚಾಗಿ ಗಾಂಧಿಯನ್ನು ಕೊಂದವರು ಕಾಂಗ್ರೆಸ್ನವರೇ ಎಂದು ಮಾಜಿ ಸಂಸದ ಹಾಗೂ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್…
ಸಾದಾತ್ ಮದಾರಿ ಫೌಂಡೇಶನ್ ಆಶ್ರಯದಲ್ಲಿ ಮೆಹಫಿಲೇ ಮದೀನ ಕಾರ್ಯಕ್ರಮ ಸಂಪನ್ನ
ಸುರತ್ಕಲ್: ಸಾದಾತ್ ಮದಾರಿ ಫೌಂಡೇಶನ್ ಹಾಗೂ ಸಾದಾತ್ ವಲಿಯ್ಯ ಝಿಕ್ ಸ್ವಲಾತ್ ಮಜ್ಲಿಸ್, ಕೆರೆಕಾಡು–ಮುಲ್ಕಿ ಇವರ 22ನೇ ವಾರ್ಷಿಕ ಸಾಮೂಹಿಕ ವಿವಾಹ…
ಆಕ್ಷನ್, ಮ್ಯೂಸಿಕ್, ಅಡ್ವೆಂಚರ್ – ಫೆಬ್ರವರಿ 6ಕ್ಕೆ ರಾಜ್ಯಾದ್ಯಂತ ‘ಕರಿಕಾಡ’ ಸಿನಿಮಾ ಬಿಡುಗಡೆ
ಮಂಗಳೂರು: ಆಕ್ಷನ್ ಥ್ರಿಲ್ಲರ್ ಹಾಗೂ ಮ್ಯೂಸಿಕಲ್–ಅಡ್ವೆಂಚರ್ ಅಂಶಗಳನ್ನು ಒಳಗೊಂಡಿರುವ ಕನ್ನಡ ಸಿನಿಮಾ ‘ಕರಿಕಾಡ’ ಫೆಬ್ರವರಿ 6ರಂದು ಕರ್ನಾಟಕ ರಾಜ್ಯಾದ್ಯಂತ ಸುಮಾರು 100…
ರಾಮ್ ಚರಣ್ ತೇಜ-ಉಪಾಸನಾ ದಂಪತಿಗೆ ಅವಳಿ ಮಕ್ಕಳು!
ಚೆನ್ನೈ: ಟಾಲಿವುಡ್ ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೆಲಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಗಂಡು…
145 ಬಲೂಚ್ ಉಗ್ರರ ಹತ್ಯೆ!
ಇಸ್ಲಾಮಾಬಾದ್: 40 ಗಂಟೆಗಳ ಕಾಲ ನಡೆದ ಗುಂಡಿನ ದಾಳಿಯಲ್ಲಿ 145 ಬಲೂಚ್ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿದೆ.…
ಹುಚ್ಚು ನಾಯಿ ಕಚ್ಚಿದ ಹೋರಿಯ ಸಾವಿನಿಂದ ನೊಂದು ವೃದ್ಧ ಹೈನುಗಾರ ಆತ್ಮಹತ್ಯೆ
ಕಾಸರಗೋಡು: ಎರಡು ವರ್ಷದ ತನ್ನ ಹೋರಿಯನ್ನು ಹುಚ್ಚು ನಾಯಿ ಕಚ್ಚಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ತೀವ್ರ ಖಿನ್ನತೆಗೆ ಒಳಗಾದ ವೃದ್ಧ ಹೈನುಗಾರರು ಆತ್ಮಹತ್ಯೆ…
ಬೆಂಗಳೂರು ಉದ್ಯಮಿ ಮನೆ ದರೋಡೆ ಹಿಂದೆ ನೇಪಾಳ ಗ್ಯಾಂಗ್!
ಬೆಂಗಳೂರು: ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಉದ್ಯಮಿಯ ಮನೆಯಲ್ಲಿ ನಡೆದಿದ್ದ 18 ಕೋಟಿ ರೂ. ದರೋಡೆ ಪ್ರಕರಣದ ಹಿಂದೆ ನೇಪಾಳ ಮೂಲದ…
ಕೇಂದ್ರ ಸರಕಾರದ ಬಜೆಟ್ ನಿರಾಶಾದಾಯಕ – ಡಾ. ಮಂಜುನಾಥ ಭಂಡಾರಿ
ಮಂಗಳೂರು: ಕೇಂದ್ರ ಸರಕಾರ ಮಂಡಿಸಿರುವ ಇತ್ತೀಚಿನ ಬಜೆಟ್ ಯಾವುದೇ ದೂರದೃಷ್ಟಿಯಿಲ್ಲದ, ಸಾಮಾನ್ಯ ಜನತೆಗೆ ನಿರಾಶೆ ಉಂಟುಮಾಡುವ ಬಜೆಟ್ ಆಗಿದೆ ಎಂದು ಶಾಸಕರು,…
ಕೊಳ್ಳೇಗಾಲ: ವರನಿಗೆ ಚಾಕು ಇರಿತ ಪ್ರಕರಣಕ್ಕೆ ಟ್ವಿಸ್ಟ್, ವಧುವಿನಿಂದಲೇ ಸುಫಾರಿ!
ಕೊಳ್ಳೇಗಾಲ: ಮದುವೆ ಸಮಾರಂಭಕ್ಕೆ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ವರನಿಗೆ ತಂಡವೊಂದು ಚಾಕು ಇರಿದು ಪರಾರಿಯಾಗಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ವರನಿಗೆ…