ಮಂಜೇಶ್ವರ: ಹೈವೋಲ್ಟೇಜ್ ಕಣವಾಗಿರುವ ಮಂಜೇಶ್ವರದಲ್ಲಿ ಕೊನೆಗೂ ಯುಡಿಎಫ್ (UDF) ತಂತ್ರಗಾರಿಕೆ ಫಲ ನೀಡಿದೆ. ಮುಸ್ಲಿಂ ಮತಗಳು ವಿಭಜನೆಯಾಗಿ ಬಿಜೆಪಿಗೆ ಲಾಭವಾಗಬಹುದು ಎಂಬ…
Blog
ಮಂಗಳೂರಿಗೆ ಅನಿಲ ಭಾಗ್ಯ: 17,600 ಮೆಟ್ರಿಕ್ ಟನ್ ಅನಿಲ ಹೊತ್ತು ಬಂದ ಕತಾರ್ ಹಡಗು!
ಮಂಗಳೂರು: ಮಂಗಳೂರಿನ ಇಂಧನ ಭದ್ರತೆಗೆ ಹೆಚ್ಚಿನ ಬಲ ತುಂಬಲು, ಗುಜರಾತ್ನಿಂದ ಹೊರಟಿದ್ದ ʻಅಪೋಲೊ ಓಷಿಯನ್’ (Apollo Ocean) ಎಂಬ ಬೃಹತ್ ಎಲ್ಪಿಜಿ…
ಜೀವ ಉಳಿಸಲು ಜೀವನದ ಉಳಿತಾಯವೇ ಖಾಲಿ: ಇದು ಭಾರತದ ಹೃದಯ ರೋಗಿಗಳ ಕರುಣಾಜನಕ ಕಥೆ!
ಮಂಗಳೂರು: ಭಾರತದಲ್ಲಿ ಹೃದಯ ವೈಫಲ್ಯದಿಂದ (Heart Failure) ಬಳಲುತ್ತಿರುವ ರೋಗಿಗಳ ಸ್ಥಿತಿ ಕೇವಲ ಆರೋಗ್ಯದ ದೃಷ್ಟಿಯಿಂದಷ್ಟೇ ಅಲ್ಲದೆ, ಆರ್ಥಿಕವಾಗಿಯೂ ಶೋಚನೀಯವಾಗಿದೆ. ಇತ್ತೀಚಿನ…
ಬೆಂಗ್ರೆ: ಪಡುಹೊಯ್ಗೆ ಮೊಗವೀರ ಬಳಿ ಅಭಿವೃದ್ಧಿ ಕಾಮಗಾರಿ; ಶಾಸಕ ಕಾಮತ್ ಭೂಮಿ ಪೂಜೆ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 60ನೇ ಬೆಂಗ್ರೆ ವಾರ್ಡಿನ ಪಡುಹೊಯ್ಗೆ ಮೊಗವೀರ ಗ್ರಾಮ ಸಭಾ ಬೆಂಗರೆ(ರಿ.) ಸ್ಯಾಂಡ್ ಪಿಟ್ ಬೆಂಗರೆ ಬಳಿ…
ಶಾಸಕ ಕಾಮತ್ ನೇತೃತ್ವದಲ್ಲಿ ಕದ್ರಿಯಲ್ಲಿ ಬಬ್ಬುಸ್ವಾಮಿ ದೈವಸ್ಥಾನದ ನೂತನ ಕಟ್ಟಡ ಉದ್ಘಾಟನೆ
ಮಂಗಳೂರು: ಶ್ರೀ ದೈವರಾಜ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ, ಕದ್ರಿ, ಮಲ್ಲಿಕಟ್ಟೆ ಇಲ್ಲಿ ಸುಮಾರು ರೂ.15 ಲಕ್ಷ ವೆಚ್ಚದ ನೂತನ ಕಟ್ಟಡ ನಿರ್ಮಾಣ…
ಹಾರ್ಮುಜ್ ಜಲಸಂಧಿಯ ʻಕಾವಲುಗಾರ’, ಇರಾನ್ ನೌಕಾಪಡೆ ಮುಖ್ಯಸ್ಥ ತಂಗ್ಸಿರಿ ಕತಂ
ನವದೆಹಲಿ: ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಈಗ ಇರಾನ್ಗೆ ಚೇತರಿಸಿಕೊಳ್ಳಲಾಗದ ಪೆಟ್ಟು ಬಿದ್ದಿದೆ. ಇರಾನ್ನ ಅತ್ಯಂತ ಶಕ್ತಿಶಾಲಿ ಸೇನಾಪಡೆ ʻಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’…
ಮುಕ್ಕ-ಚೇಳೈರು ರಸ್ತೆ ಈಗ ಕಸದ ಕೊಂಪೆ: ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ!
ಸುರತ್ಕಲ್: ಮಂಗಳೂರಿನ ಹೊರವಲಯದ ಮುಕ್ಕ ಚೆಕ್ಪೋಸ್ಟ್ನಿಂದ ಖಂಡಿಗೆ ಮೂಲಕ ಚೇಳೈರು ಸಂಪರ್ಕಿಸುವ ಮುಖ್ಯ ರಸ್ತೆಯು ಈಗ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ. ರಸ್ತೆ…
SSLC ತೃತೀಯ ಭಾಷೆ ಪರೀಕ್ಷೆ ದಿನಾಂಕ ಬದಲಾವಣೆ; ಮಾ. 31ಕ್ಕೆ ಪರೀಕ್ಷೆ ಮುಂದೂಡಿಕೆ
ಮಂಗಳೂರು: ಪ್ರಸ್ತುತ ನಡೆಯುತ್ತಿರುವ 2026ರ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1ರ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಮಾರ್ಚ್ 30ರಂದು ನಡೆಯಬೇಕಿದ್ದ ತೃತೀಯ ಭಾಷೆ…
ಬೋನಿಗೆ ಬಿದ್ದ ನೀರುಮಾರ್ಗದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು!
ಮಂಗಳೂರು: ಕಳೆದ ಕೆಲವು ದಿನಗಳಿಂದ ನೀರುಮಾರ್ಗ ಹಾಗೂ ಕುಡುಪು ಪರಿಸರದ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯು ಕೊನೆಗೂ ಅರಣ್ಯ ಇಲಾಖೆ ಅಳವಡಿಸಿದ್ದ…
ಮಂಗಳೂರಿನಲ್ಲಿ ಮೈಜಿ ಫ್ಯೂಚರ್ ಮೆಗಾ ಶೋರೂಂ ಉದ್ಘಾಟಿಸಿದ ರಿಷಬ್ ಶೆಟ್ಟಿ: ಕರ್ನಾಟಕಕ್ಕೆ ಲಗ್ಗೆ ಇಟ್ಟ ಎಲೆಕ್ಟ್ರಾನಿಕ್ಸ್ ದೈತ್ಯ
ಮಂಗಳೂರು: ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ರಿಟೇಲ್ ಜಾಲವಾದ ‘ಮೈಜಿ’ (myG), ಮಂಗಳೂರಿನ ಫಲ್ನೀರ್ನಲ್ಲಿ ತನ್ನ ಅತ್ಯಾಧುನಿಕ ʻಮೈಜಿ ಫ್ಯೂಚರ್’ ಶೋರೂಂ ಅನ್ನು…