ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯನ್ನು ‘ಎನ್‌ಎಂಡಿಸಿ’ ಜೊತೆ ವಿಲೀನಗೊಳಿಸಲು ಸಚಿವ ಎಚ್.ಡಿ.ಕೆ.ಗೆ ಶಾಸಕ ಭರತ್‌ ಮನವಿ

ಮಂಗಳೂರು : ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯನ್ನು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಜೊತೆ ವಿಲೀನಗೊಳಿಸಬೇಕು ಹಾಗೂ ಕುದುರೆಮುಖ ಸಂಸ್ಥೆಯ…

ಜನರ ಪ್ರಾಣದ ಜೊತೆ ಜಾಗತಿಕ ಫಾರ್ಮಾ ಆಟ: ಎಬೋಲಾ ವಿಶ್ವವ್ಯಾಪಿಯಾಗಲು ಕಾಯುತ್ತಿದೆಯಾ ಶ್ರೀಮಂತ ಕಾರ್ಪೊರೇಟ್ ಜಾಲ?

ಮತ್ತೊಂದು ಮಾರಕ ಸಾಂಕ್ರಾಮಿಕ ರೋಗ ಜಗತ್ತಿನ ಕದ ತಟ್ಟುತ್ತಿದ್ದು, ಇದು ಮತ್ತೊಂದು ‘ಕೊರೊನಾ ಮಾದರಿಯ ಮಹಾ ಹಗರಣ’ ಇರಬಹುದೇ ಎಂಬ ದಟ್ಟ…

ಚಾರಣ ಪ್ರಿಯರಿಗೆ ಗುಡ್ ನ್ಯೂಸ್: ಜೂನ್ 1 ರಿಂದ ಟ್ರೆಕ್ಕಿಂಗ್, ಜಲಪಾತಗಳ ಮೇಲಿನ ನಿರ್ಬಂಧ ತೆರವು

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಾದ್ಯಂತ ಇರುವ ಪ್ರಮುಖ ಚಾರಣ ತಾಣಗಳು ಮತ್ತು ಜಲಪಾತಗಳು ಜೂನ್ 1 ರಿಂದ ಮತ್ತೆ ಪ್ರವಾಸಿಗರಿಗೆ ವೀಕ್ಷಣೆಗೆ ತೆರೆದುಕೊಳ್ಳಲಿವೆ.…

ಲಾರಿಯ ಹಿಂಭಾಗಕ್ಕೆ ಸ್ಕೂಟರ್‌ ಡಿಕ್ಕಿ; ಸವಾರ ಸಾ*ವು

ವಿಟ್ಲ: ಕಲ್ಲಡ್ಕದಿಂದ ಪುತ್ತೂರಿನತ್ತ ಬರುತ್ತಿದ್ದ ಸ್ಕೂಟರ್‌ ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರೊಬ್ಬರು ಮೃತಪಟ್ಟಿರುವ ಘಟನೆ ಮಾಣಿ ಸಮೀಪ…

ಜಿರಳೆ ಹಿಡಿಯಲು ಸಿಬಿಐ ತನಿಖೆಗೆ ವಕೀಲರ ಹಠ! “ಇಷ್ಟೊಂದು ಸೆಂಟಿಮೆಂಟಲ್ ಆಗ್ಬೇಡಿ” ಎಂದು ನಕ್ಕ ಸಿಜೆಐ ಸೂರ್ಯಕಾಂತ್!

ನವದೆಹಲಿ:ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿರುವ ಜಿರಳೆಗಳ ಆರ್ಭಟ ಈಗ ನೇರವಾಗಿ ದೇಶದ ಅತ್ಯುನ್ನತ ನ್ಯಾಯಾಲಯದ (Supreme Court) ಕದ ತಟ್ಟಿದೆ! ಮುಖ್ಯ ನ್ಯಾಯಮೂರ್ತಿ…

ರಾಜ್ಯ ರಾಜಕಾರಣದಲ್ಲಿ ಮಹಾ ಭೂಕಂಪ: ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ದಿಲ್ಲಿ ದಂಡಯಾತ್ರೆ! ಹೈಕಮಾಂಡ್‌ನಿಂದ ಡಿಕೆಶಿಗೆ ಕಟು ಸಂದೇಶ?

ಬೆಂಗಳೂರು/ದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಮುಖ್ಯಮಂತ್ರಿ ಕುರ್ಚಿಯ ಜಿದ್ದಾಜಿದ್ದಿನ ಸಮರ ಈಗ ಹಠಾತ್ ಸ್ಪೋಟಗೊಂಡಿದ್ದು, ಹೈವೋಲ್ಟೇಜ್ ರಾಜಕೀಯ ಡ್ರಾಮಾವಾಗಿ…

“ಮೋದಿ ಸರ್ಕಾರ ವರ್ಷದೊಳಗೆ ಪತನ- ಒಂದೇ ವರ್ಷದಲ್ಲಿ ಕಾಂಗ್ರೆಸ್ ಇಬ್ಬಾಗ! ರಾಹುಲ್ ರಾಜಕಾರಣದ ಭಸ್ಮಾಸುರ”

ನವದೆಹಲಿ: ದೇಶದ ರಾಜಕೀಯ ವಲಯದಲ್ಲಿ ಈಗ ಹಠಾತ್ ಸಂಚಲನ ಸೃಷ್ಟಿಯಾಗಿದೆ. ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ನಡುವಿನ ವಾಗ್ದಾಳಿ…

ಕೂಲಿ ಕಾರ್ಮಿಕರನ್ನ ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿ; 15 ಮಂದಿ ಸಾ*ವು

ಢಾಕಾ: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರಕ್ ಪಲ್ಟಿಯಾಗಿ 15 ಮಂದಿ ಸಾವನ್ನಪ್ಪಿ, 10 ಮಂದಿ ಗಾಯಗೊಂಡಿರುವ ಘಟನೆ ಇಂದು(ಮೇ 25) ಮುಂಜಾನೆ 5…

ಎಲ್ಲಿದ್ದಾರೆ ಖಮೇನಿ? ಅಂತಿಮ ಒಪ್ಪಂದಕ್ಕೆ ಟ್ರಂಪ್ ಕಾಯುತಿದ್ದರೂ ಇರಾನ್‌ನಿಂದ ಬರುತ್ತಿಲ್ಲ ಪ್ರತಿಕ್ರಿಯೆ; ಕಾರಣವೇನು?

ವಾಷಿಂಗ್ಟನ್/ಟೆಹ್ರಾನ್: ಇರಾನ್‌ನ ಅತ್ಯುನ್ನತ ನಾಯಕ (ಸುಪ್ರೀಂ ಲೀಡರ್) ಮೊಜ್ತಬಾ ಖಮೇನಿ ಹೊರಜಗತ್ತಿನೊಂದಿಗೆ ಸಂಪೂರ್ಣ ಸಂಪರ್ಕ ಕಡಿದುಕೊಂಡು, ಅತ್ಯಂತ ರಹಸ್ಯ ಹಾಗೂ ಅಜ್ಞಾತ…

ಕೊಲ್ಲೂರು: ಮೃತ ಮಹಿಳೆಯ ಚಿನ್ನಾಭರಣ ಕಳವುಗೈದ ಆರೋಪಿ ಸೆರೆ, 2.07 ಲಕ್ಷ ಮೌಲ್ಯದ ಆಭರಣ ವಶಕ್ಕೆ

ಉಡುಪಿ: ಕೊಲ್ಲೂರು ದಳಿ ಎಂಬಲ್ಲಿ ಮೇ 17ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೇರಳ ಮೂಲದ ಮಹಿಳೆಯ ಮೈಮೇಲಿದ್ದ ಚಿನ್ನಾಭರಣಗಳನ್ನು ಕಳವುಗೈದಿರುವ…

error: Content is protected !!