ಕಾಸರಗೋಡು: ಶಾಲಾ ಶಿಕ್ಷಕನಾಗಿ ಮತ್ತು ಬೂತ್ ಮಟ್ಟದ ಅಧಿಕಾರಿಯಾಗಿ (BLO) ಸೇವೆ ಸಲ್ಲಿಸುತ್ತಿದ್ದ ಯುವಕನೊಬ್ಬ ಮೊಗ್ರಾಲ್ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ…
Blog
ಊರಿಗೆ ತೆರಳಲು ವಾಹನಗಳು ಇಲ್ಲಂತ ಬಸ್ಸನ್ನೇ ಲಪಟಾಯಿಸಿದ ಚಾಲಕ!
ಯಾದಗಿರಿ: ಕೆಕೆಆರ್ಟಿಸಿ ಬಸ್ ನಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವನನ್ನು ಕರ್ತವ್ಯ ಲೋಪದಿಂದಾಗಿ ಕೆಲಸದಿಂದ ವಜಾ ಮಾಡಿದ ಬೆನ್ನಲ್ಲೇ ಆತ ಊರಿಗೆ ಹೋಗಲು…
ಮಂಗಳೂರು ಸಿಸಿಬಿ ಭರ್ಜರಿ ಬೇಟೆ: ಮದನಿನಗರದ ರೌಡಿಶೀಟರ್ ಫರಾಜ್ ಅಂಡರ್ ಅರೆಸ್ಟ್!
ಮಂಗಳೂರು: ನಗರದ ಬೀದಿಗಳಲ್ಲಿ ಕ್ರೈಮ್ ಲೋಕದ ಕರಾಳ ನೆರಳಿನಂತೆ ಓಡಾಡಿಕೊಂಡಿದ್ದ ಒಬ್ಬ ಮೋಸ್ಟ್ ವಾಂಟೆಡ್ ಆಸಾಮಿ ಈಗ ಕೊನೆಗೂ ಮಂಗಳೂರು ಸಿಸಿಬಿ…
ಮಂಗಳೂರು–ಸುಬ್ರಹ್ಮಣ್ಯ ರೈಲು ಸೇವೆ 35 ದಿನ ಸ್ಥಗಿತ!!
ಮಂಗಳೂರು: ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ತುರ್ತು ಹಳಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆ, ಕರಾವಳಿ ಭಾಗದ ಪ್ರಮುಖ ಮಾರ್ಗವಾದ ಮಂಗಳೂರು–ಸುಬ್ರಹ್ಮಣ್ಯ ನಡುವೆ…
ಡಿಜಿಟಲ್ ಅರೆಸ್ಟ್ ವಂಚನೆ: ಕೇಂದ್ರದಿಂದ ವಾಟ್ಸಾಪ್ ಸಂಸ್ಥೆಗೆ ಕಠಿಣ ನಿರ್ದೇಶನ!
ನವದೆಹಲಿ: ದೇಶದಲ್ಲಿ “ಡಿಜಿಟಲ್ ಅರೆಸ್ಟ್” ವಂಚನೆಗಳನ್ನು ನಿಯಂತ್ರಿಸಲು ಕೇಂದ್ರ ಗೃಹ ಸಚಿವಾಲಯ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ವಾಟ್ಸಾಪ್ ಸಂಸ್ಥೆಗೆ…
ತೈಲ ಮಾರುಕಟ್ಟೆಯಲ್ಲಿ ಬಿಗ್ ರಿಲೀಫ್: ಇರಾನ್ ತೈಲ ಖರೀದಿಗೆ ಅಮೆರಿಕ ಸಮ್ಮತಿ; ಭಾರತಕ್ಕೆ ಸಿಗಲಿದೆಯೇ ರಿಯಾಯಿತಿ ಕಚ್ಚಾ ತೈಲ?
ನವದೆಹಲಿ/ಸಿಂಗಾಪುರ: ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದಾಗಿ ಉಂಟಾಗಿರುವ ಜಾಗತಿಕ ಇಂಧನ ಬಿಕ್ಕಟ್ಟನ್ನು ಶಮನಗೊಳಿಸಲು ಅಮೆರಿಕ ಸರ್ಕಾರವು ಇರಾನ್ ಮೇಲಿನ ತೈಲ…
ಹಿಂದೂ ಮಹಾಸಾಗರಕ್ಕೆ ಹಬ್ಬಿದ ಯುದ್ಧದ ಕಿಚ್ಚು: 4,000 ಕಿ.ಮೀ. ದೂರದ ಅಮೆರಿಕಾದ ಡಿಯಾಗೋ ಗಾರ್ಸಿಯಾ ಮೇಲೆ ಇರಾನ್ ಕ್ಷಿಪಣಿ ದಾಳಿ
ನವದೆಹಲಿ: ಮಧ್ಯಪ್ರಾಚ್ಯದ ರಣಾಂಗಣ ಈಗ ದಿಕ್ಕನ್ನೇ ಬದಲಿಸಿದೆ. ಇರಾನ್ ತನ್ನ ಕ್ಷಿಪಣಿ ದಾಳಿಯ ವ್ಯಾಪ್ತಿಯನ್ನು ಅನಿರೀಕ್ಷಿತವಾಗಿ ವಿಸ್ತರಿಸಿದ್ದು, ಹಿಂದೂ ಮಹಾಸಾಗರದಲ್ಲಿರುವ ಅಮೆರಿಕ…
ಜನಗಣತಿ-ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸುವ ವಿಚಾರದ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟನೆ
ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಜನಗಣತಿ ಹಾಗೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸುವ ವಿಚಾರದಲ್ಲಿ ಸರ್ಕಾರ ಮಹತ್ವದ ಸ್ಪಷ್ಟನೆಯನ್ನು…
ಮಂಗಳೂರಿನಲ್ಲಿ ‘ಪ್ರೇತ’ದ ಅಟ್ಟಹಾಸ?: ಯುವಕನ ಬೆನ್ನ ಮೇಲೆ ಬಾಸುಂಡೆ ಬರಿಸಿದ ನಿಗೂಢ ಆಕೃತಿ! ಮಂಜಲ್ಪಾದೆ ಆಲಾಡಿಯಲ್ಲಿ ರಾತ್ರಿ ಹೊತ್ತು ಅಡ್ಡಾಡಬೇಡಿ!
ಮಂಗಳೂರು: ಕರಾವಳಿಯ ಜನರಲ್ಲಿ ಈಗ ʻನಿಗೂಢ ಆಕೃತಿ’ಯೊಂದರ ಭೀತಿ ನಿದ್ದೆಗೆಡಿಸಿದೆ. ಮಂಜಲ್ಪಾದೆ ಹಾಗೂ ಆಲಾಡಿ ಪರಿಸರದಲ್ಲಿ ರಾತ್ರಿ ವೇಳೆ ನಡೆದಿದೆ ಎನ್ನಲಾದ…
ಮಾ. 24ರಿಂದ ಮಂಗಳೂರಿನಲ್ಲಿ ರಾಷ್ಟ್ರ ಮಟ್ಟದ ಪವರ್ಲಿಫ್ಟಿಂಗ್ ಮಹಾಸಮರ!
ಮಂಗಳೂರು: ಕರಾವಳಿಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮಂಗಳೂರು ಸಜ್ಜಾಗಿದೆ. ಕರ್ನಾಟಕ ಪವರ್ಲಿಫ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಮತ್ತು ಕಶಾರ್ಪ್ ಫಿಟ್ನೆಸ್…