ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್: ಯಕ್ಷಾಶ್ರಯ ಯೋಜನೆಯಡಿ ಕಲಾವಿದರಿಗೆ ಸಹಾಯಧನ ವಿತರಣೆ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಸದನ್ ಟ್ರಸ್ಟ್ ನ ಯಕ್ಷಾಶ್ರಯ ಯೋಜನೆಯಡಿ ಅರ್ಹ ಫಲಾನುಭವಿ ತೆಂಕು ಬಡಗಿನ ಕಲಾವಿದರುಗಳಿಗೆ ಸುಮಾರು ರೂಪಾಯಿ 25…

54ನೇ ಕೆವಿನ್ ಮಿಸ್ಕಿತ್ ಸಂಗೀತ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ

ಮಂಜೇಶ್ವರ: ಸಮಾಜಮುಖಿ ಕಾರ್ಯಕ್ರಮಗಳಿಗೆ ಸ್ಪಂದಿಸುವ, ಮಾನಸಿಕ ಅಸ್ವಸ್ಥರಿಗೆ ಉಭಯಹಸ್ತ ನೀಡಿ ಅಶ್ರಯದಾತರಾಗಿ ಹೆಸರುವಾಸಿಯಾಗಿರುವ “ಸ್ನೇಹಾಲಯ ಚ್ಯಾರಿಟೇಬಲ್ ಸಂಸ್ಥೆ ಮಂಜೇಶ್ವರ” ಇವರ 17…

ಉಡುಪಿಯ ಇಬ್ಬರು ರೌಡಿಶೀಟರ್‌ಗಳ ಸಹಿತ ಮೂವರನ್ನು ಗಡಿ ದಾಟಿಸಿದ ಪೊಲೀಸರು

ಉಡುಪಿ: ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿದ್ದ…

ಬಾಹುಬಲಿಯ ಬೆಡಗಿಗೆ ಸಿಕ್ಕೇಬಿಟ್ಟ ಬೆಂಗಳೂರಿನ ಗಂಡು: ದೇವಸೇನಾ ಮನೆಯಲ್ಲಿ ಶೀಘ್ರವೇ ಕಲ್ಯಾಣ ವಾಲಗ!

ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಲಿಸ್ಟ್‌ನಲ್ಲಿ ಈ ಚೆಲುವೆಯ ಹೆಸರೇ ಮೊದಲ ಸಾಲಿನಲ್ಲಿತ್ತು. ಅತ್ತ ಪ್ರಭಾಸ್ ಜೊತೆಗಿನ ಸ್ನೇಹದ…

ಸಹಾಯ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಆಗಾ: ಬಾಂಗ್ಲಾ-ಪಾಕ್ ಪಂದ್ಯದಲ್ಲಿ ಹೈಡ್ರಾಮಾ

ನವದೆಹಲಿ: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯವು ಒಂದು ಅನಿರೀಕ್ಷಿತ ವಿವಾದಕ್ಕೆ ಸಾಕ್ಷಿಯಾಯಿತು. ಪಾಕಿಸ್ತಾನದ ಆಟಗಾರ ಸಲ್ಮಾನ್ ಆಗಾ…

ಶಬರಿಮಲೆ ‘ಅಭಿಷೇಕದ ತುಪ್ಪ’ ವಿತರಣೆಯಲ್ಲಿ ಕೋಟಿಗಟ್ಟಲೆ ಗೋಲ್‌ಮಾಲ್: ಆಡಿಟ್ ವರದಿಯಿಂದ ಬಯಲಾದ ಅಕ್ರಮ

ಪತ್ತನಂತಿಟ್ಟ (ಕೇರಳ): ವಿಶ್ವಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅತ್ಯಂತ ಪವಿತ್ರ ಪ್ರಸಾದವಾದ ‘ಅಭಿಷೇಕದ ತುಪ್ಪ’ (ಆದಿಯ ಶಿಷ್ಟಂ ನೇಯ್) ತಯಾರಿಕೆ…

ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ 24 ಗಂಟೆಗಳ ನಿರಂತರ ಹ್ಯಾಕಥಾನ್ “ಅಥೆರಿಯೋನ್-26”

ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕ ತಾಂತ್ರಿಕ ಹಾಗೂ ಸಾಂಸ್ಕೃತಿಕ ಉತ್ಸವ “ಆಕೃತಿ–2026” ರ ಅಂಗವಾಗಿ ಆಯೋಜಿಸಲಾಗಿದ್ದ 24 ಗಂಟೆಗಳ ನಿರಂತರ…

ಆದರ್ಶ ಶಿಕ್ಷಕಿ, ಕಾಯಿಲೆ ಗುಣಪಡಿಸುವ ನಿಸ್ವಾರ್ಥ ಸೇವೆ: ಅಪಘಾತಕ್ಕೆ ಬಲಿಯಾದ ಕುಸುಮ ಟೀಚರ್ ನೆನೆದು ಕಣ್ಣೀರಿಟ್ಟ ಪಾವಂಜೆ ವಿದ್ಯಾರ್ಥಿಗಳು!

ಪಾವಂಜೆ: ನಿಲ್ದಾಣಕ್ಕೆ ನುಗ್ಗಿದ ಕುಡುಕ ಚಾಲಕನ ಲಾರಿಯಿಂದ ಮಗಳನ್ನು ರಕ್ಷಿಸಿ, ತನ್ನನ್ನೇ ಬಲಿ ಕೊಟ್ಟ ʻವೀರಮಾತೆʼ ಶಿಕ್ಷಕಿ ಕುಸುಮಾ(42) ಅದೆಷ್ಟೋ ಆರ್ತರ…

ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಕರೆತಂದ ಪ್ರಿಯಕರನಿಂದಲೇ ಪ್ರೇಯಸಿಯ ಭೀಕರ ಹತ್ಯೆ!!

ಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಕರೆತಂದ ಪ್ರಿಯಕರನೇ, ಮದುವೆಯ ವಿಚಾರಕ್ಕೆ ಶುರುವಾದ ಜಗಳದ ಹಿನ್ನೆಲೆಯಲ್ಲಿ ಪ್ರಿಯತಮೆಯನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ…

ಇರಾನ್‌ನಲ್ಲಿ ಅಮೆರಿಕದ ಮಿಸೈಲ್ ರುದ್ರನರ್ತನ!: 175 ಶಾಲಾ ಮಕ್ಕಳ ಬಲಿ ಪಡೆದ ʻಟೊಮಾಹಾಕ್’ ಎಡವಟ್ಟು!

ಮಿನಾಬ್ (ಇರಾನ್): ಇರಾನ್‌ನ ಮಿನಾಬ್ ಪ್ರಾಂತ್ಯದಲ್ಲಿ ನಡೆದದ್ದು ಅಕ್ಷರಶಃ ಒಂದು ಘೋರ ದುರಂತ. ಮಕ್ಕಳ ನಗುವಿನಿಂದ ತುಂಬಿರಬೇಕಾದ ʻಮಿನಾಬ್ ಪ್ರಾಂತ್ಯ’ ಪ್ರಾಥಮಿಕ…

error: Content is protected !!