ಡಿಕೆಶಿ ಸಂಪುಟ ಸೇರಲು ತುದಿಗಾಲಲ್ಲಿ ನಿಂತಿದ್ದ ಯುವ ಶಾಸಕರಿಗೆ ಹೈಕಮಾಂಡ್ ಶಾಕ್; ಭಾಗಶಃ ಸಂಪುಟ ರಚನೆಗೆ ಮಾತ್ರ ಗ್ರೀನ್ ಸಿಗ್ನಲ್!

ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪದಗ್ರಹಣ ಮಾಡುವುದು ಬಹುತೇಕ ಖಚಿತವಾಗಿದೆ.…

47 ಎಸೆತಗಳಲ್ಲಿ 96 ರನ್ ಚಚ್ಚಿದ್ರೂ ಸಿಗದ ಜಯ; ಐಪಿಎಲ್‌ನಿಂದ ಹೊರಬೀಳುತ್ತಿದ್ದಂತೆ ಕಣ್ಣೀರು ಹಾಕಿದ ವೈಭವ್!

ಬೆಂಗಳೂರು: ಐಪಿಎಲ್ 2026ರ (IPL 2026) ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರದ ಬ್ಯಾಟಿಂಗ್ ನಡೆಸಿ ಹಲವು ದಾಖಲೆಗಳನ್ನು ಧೂಳೀಪಟ ಮಾಡಿದ್ದ…

ಕಾಸರಗೋಡು: ಹೊಸ ಮನೆಗೆ ಗೃಹಪ್ರವೇಶವಾಗಿ ತಿಂಗಳಷ್ಟೇ ಕಳೆದಿತ್ತು; ಸೈನಿಕನ ಪತ್ನಿ ನೇಣಿಗೆ ಶರಣು!

ಕಾಸರಗೋಡು: ಹೊಸ ಮನೆಗೆ ಗೃಹಪ್ರವೇಶ ಮಾಡಿ ಕೇವಲ ಒಂದು ತಿಂಗಳಷ್ಟೇ ಕಳೆದಿದ್ದ ಸೈನಿಕನ ಪತ್ನಿಯೊಬ್ಬರು ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ…

ʻಆಪರೇಷನ್ ಸಿಂಧೂರ್ 2.0′ ಭಾರತ ಸಂಪೂರ್ಣ ಸಜ್ಜು: ಭೂಸೇನಾ ಮುಖ್ಯಸ್ಥರಿಂದ ಸ್ಫೋಟಕ ಮಾಹಿತಿ

ಬೆಂಗಳೂರು: ಭಾರತೀಯ ಸಶಸ್ತ್ರ ಪಡೆಗಳು ಅಗತ್ಯಬಿದ್ದರೆ ʻಆಪರೇಷನ್ ಸಿಂಧೂರ್ 2.0′ (Operation Sindoor 2.0) ಕಾರ್ಯಾಚರಣೆಗೆ ಸಂಪೂರ್ಣ ಸಜ್ಜಾಗಿವೆ ಎಂದು ಭೂಸೇನಾ…

ದೆಹಲಿಯಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು: ಮುಂಬೈ ಅಂಡರ್‌ವರ್ಲ್ಡ್ ಲಿಂಕ್ ಹೊಂದಿದ್ದ 9 ಶಂಕಿತರ ಬಂಧನ, ಶಸ್ತ್ರಾಸ್ತ್ರ ವಶ!

ನವದೆಹಲಿ: ದೇಶದ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರದೇಶಗಳಲ್ಲಿ ಭೀಕರ ದಾಳಿ ನಡೆಸಲು ರೂಪಿಸಲಾಗಿದ್ದ ಬೃಹತ್ ಭಯೋತ್ಪಾದಕ ಸಂಚನ್ನು ದೆಹಲಿ…

ಮದುವೆಯಾದ ಬಳಿಕ ಹೆಂಡತಿ ತನ್ನ ಹೆಸರಿನ ಜೊತೆ ಗಂಡನ ಹೆಸರನ್ನು ಸೇರಿಸಿಕೊಳ್ಳುವುದು ಭಾರತೀಯ ಸಂಸ್ಕೃತಿಯೇ ಅಲ್ಲ! – ವಿದ್ವಾನ್ ಜಗದೀಶ ಶರ್ಮಾ ಸಂಪ ವಿಶ್ಲೇಷಣೆ

ಮಂಗಳೂರು: ಇಂದಿನ ಆಧುನಿಕ ಸಮಾಜದಲ್ಲಿ ಮದುವೆಯಾದ ತಕ್ಷಣವೇ ಹೆಣ್ಣುಮಕ್ಕಳು ತಮ್ಮ ಹೆಸರಿನ ಕೊನೆಯಲ್ಲಿ ಗಂಡನ ಹೆಸರನ್ನು ಕಡ್ಡಾಯವಾಗಿ ಜೋಡಿಸಿಕೊಳ್ಳುವ ಪದ್ಧತಿ ಅತ್ಯಂತ…

ಭಾರತವನ್ನು ಮುಳುಗಿಸಲು ಬಂಗಾಳಕೊಲ್ಲಿಯಿಂದ ಬರುತ್ತಿದೆಯೇ 3,000 ಕಿಲೋಮೀಟರ್ ಉದ್ದದ ‘ಭಯಾನಕ ಮೋಡಗಳ ದಂಡು’?

ಮಂಗಳೂರು: ಬಂಗಾಳಕೊಲ್ಲಿಯಿಂದ ದೆಹಲಿಯಿಂದ ಚೆನ್ನೈವರೆಗಿನ ದೂರದಷ್ಟೇ, ಅಂದರೆ ಸುಮಾರು 3,000 ಕಿಲೋಮೀಟರ್ ಉದ್ದದ ಬೃಹತ್ ‘ಮಾನ್ಸ್ಟರ್ ಮೋಡಗಳ ಸಮೂಹ’ ಭಾರತದತ್ತ ಧಾವಿಸಿ…

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ: SIR- NEET ಹಗರಣ ವಿರುದ್ಧ ಆಕ್ರೋಶ

ಉಡುಪಿ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಇಂದು(ಮೇ 30) ಬೃಹತ್ ಪ್ರತಿಭಟನೆ ನಡೆಸಿತು.  …

ಹೆಣ್ಣು ಹೆಣಗಳ ಫೋಟೋ ಶೂಟ್ ಮಾಡಿದ ಅಟೆಂಡರ್‌ ಮುನೀರ್‌ ವಿರುದ್ಧ ಮಹಿಳಾ ಆಯೋಗದ ಚಾಟಿ!

ಬೆಂಗಳೂರು: ಮಹಿಳಾ ಹೆಣಗಳ ಫೋಟೋ ತೆಗೆದು ಮಾನ ಹರಾಜು ಹಾಕಿದ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯ ಆ ಘೋರ ವಿಕೃತಿಯ ವಿರುದ್ಧ ಇಡೀ…

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಮೇಲೆ ಲೋಕಾಯುಕ್ತ ದಾಳಿ: 200 ದಾಖಲೆಗಳು ವಶಕ್ಕೆ

ಉಡುಪಿ: ಸಾರ್ವಜನಿಕರಿಂದ ದೂರುಗಳ ಆಧಾರದ ಮೇಲೆ ಉಡುಪಿ ಲೋಕಾಯುಕ್ತ ಪೊಲೀಸರು ರ್ನಾಟಕ ಲೋಕಾಯುಕ್ತ ಬೆಂಗಳೂರು ಕಚೇರಿಯಿಂದ ಶೋಧನಾ ವಾರಂಟ್ ಪಡೆದು ಶುಕ್ರವಾರ(ಮೇ…

error: Content is protected !!