ದ್ವಿತೀಯ ಪಿಯುಸಿ ಫಲಿತಾಂಶ: ಕರಾವಳಿ ಜಿಲ್ಲೆಗಳ ಜೈತ್ರಯಾತ್ರೆ; ದಕ್ಷಿಣ ಕನ್ನಡ – ಉಡುಪಿ ಜಂಟಿ ಪ್ರಥಮ!

ಬೆಂಗಳೂರು: ಇಂದು ಪ್ರಕಟಗೊಂಡ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಕರಾವಳಿಯ ಅವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ…

“ಪರೀಕ್ಷೆಗಳು ಜೀವನದ ಒಂದು ಸಣ್ಣ ಭಾಗವಷ್ಟೇ”: ವಿದ್ಯಾರ್ಥಿಗಳ ಪರೀಕ್ಷಾ ಆತಂಕ ದೂರ ಮಾಡಲು ಅನನ್ಯ ಪಾಂಡೆ ಕರೆ

ಮುಂಬೈ: ದೇಶಾದ್ಯಂತ ಪರೀಕ್ಷಾ ಹಂಗಾಮು ಶುರುವಾಗಿದ್ದು, ವಿದ್ಯಾರ್ಥಿಗಳಲ್ಲಿ ಮನೆಮಾಡಿರುವ ಆತಂಕ ಮತ್ತು ಒತ್ತಡವನ್ನು ದೂರ ಮಾಡಲು ಬಾಲಿವುಡ್ ನಟಿ ಅನನ್ಯ ಪಾಂಡೆ…

ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಕಾಲೇಜಿನ ದಿಶಾ; 600ಕ್ಕೆ 600 ಅಂಕ ಗಳಿಸಿ ದಾಖಲೆ!

ಮೂಡುಬಿದಿರೆ: ರಾಜ್ಯಾದ್ಯಂತ ಕುತೂಹಲ ಮೂಡಿಸಿದ್ದ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜು…

ನಾವು 6 ಮಕ್ಕಳನ್ನು ನೀಡಿದ್ದೇವೆ, ನೀವು 3 ಮಕ್ಕಳನ್ನಾದರೂ ಪಡೆಯಿರಿ: ಪಾಕ್ ಮೂಲದ ಸೀಮಾ ಹೈದರ್!

ನವದೆಹಲಿ: ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದು ಸಚಿನ್ ಮೀನಾ ಎಂಬುವವರನ್ನು ಮದುವೆಯಾಗಿ ಸುದ್ದಿಯಾಗಿದ್ದ ಸೀಮಾ ಹೈದರ್, ಇದೀಗ ಮತ್ತೊಂದು ಹೇಳಿಕೆಯ ಮೂಲಕ…

ಮಂಗಳೂರು: ಏಪ್ರಿಲ್ 11 ರಿಂದ ಎರಡು ದಿನಗಳ ಕಾಲ ʻಚಾಕೊಲೇಟ್ ಸ್ಟ್ರೀಟ್ 2026′ ಉತ್ಸವ

ಮಂಗಳೂರು: ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ನಿಕೋ) ವತಿಯಿಂದ ಮಂಗಳೂರಿನ ಅತಿದೊಡ್ಡ ಚಾಕೊಲೇಟ್ ಹಬ್ಬ ʻಚಾಕೊಲೇಟ್ ಸ್ಟ್ರೀಟ್-2026′ ಇದೇ ಏಪ್ರಿಲ್ 11…

ಗುರುಪುರ ನದಿಗೆ ಹಾರಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಮಂಗಳೂರು: ಗುರುಪುರ ಫಲ್ಗುಣಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾದ ಕಜೆ ಪಡ್ಡಾಯಿಬೆಟ್ಟು ನಿವಾಸಿ ಕೌಶಿಕ್ ಬೆಲ್ಚಡ (30) ಅವರ ಮೃತದೇಹ…

ಸಮ್ಮರ್ ಹೀಟ್ ಎಫೆಕ್ಟ್: ಮೂಗಿನಿಂದ ರಕ್ತ ಬರುತ್ತಿದ್ದರೆ ಗಾಬರಿಯಾಗಬೇಡಿ, ಹೀಗೆ ಮಾಡಿ

ಮಂಗಳೂರು: ಪ್ರಸಕ್ತ ಬೇಸಿಗೆಯ ತೀವ್ರ ಶಾಖದಿಂದಾಗಿ ಸಾರ್ವಜನಿಕರಲ್ಲಿ ಸನ್ ಸ್ಟ್ರೋಕ್ ಮತ್ತು ನಿರ್ಜಲೀಕರಣದ ಜೊತೆಗೆ ಮೂಗಿನಿಂದ ರಕ್ತಸ್ರಾವವಾಗುವ (Epistaxis) ಸಮಸ್ಯೆ ಹೆಚ್ಚಾಗಿ…

ನೀರಿನ‌ ಟ್ಯಾಂಕಿಗೆ ಬಿದ್ದು ವ್ಯಕ್ತಿ ಸಾ*ವು!

ಹೆಬ್ರಿ: ಇಂದಿರಾನಗರದಲ್ಲಿ ನೀರಿನ‌ ಟ್ಯಾಂಕಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ. ಶೇಖರ ನಾಯ್ಕ್‌ (57) ಮೃತ ವ್ಯಕ್ತಿ. ನಿಮ್ಮ ಮನೆ/ಆಸ್ತಿ…

ಕಾಸರಗೋಡು: ಮತದಾನ ಕೇಂದ್ರಕ್ಕೆ ಸ್ಮಾರ್ಟ್ ಗ್ಲಾಸ್ ಧರಿಸಿ ಬಂದ ಚುನಾವಣಾ ಏಜೆಂಟ್ ವಿರುದ್ಧ ಕೇಸ್ ದಾಖಲು

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ನಿಯಮ ಉಲ್ಲಂಘಿಸಿ ಮತಗಟ್ಟೆಯೊಳಗೆ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಗ್ಲಾಸ್ ಧರಿಸಿ ಬಂದಿದ್ದ ಯುಡಿಎಫ್…

ಪಚ್ಚನಾಡಿ: 25 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಚಾಲನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ವಾರ್ಡ್‌ನ ಸಂತೋಷ್ ನಗರ ಆಟದ ಮೈದಾನದಿಂದ RTO ಟೆಸ್ಟ್ ಯಾರ್ಡ್ ವರೆಗಿನ ರಸ್ತೆ…

error: Content is protected !!