ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್​ನಿಂದ ಜಾಮೀನು!!

ಧಾರವಾಡ: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲುವಾಸದಲ್ಲಿದ್ದ ಧಾರವಾಡದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಸುಪ್ರೀಂಕೋರ್ಟ್ ಎರಡು…

ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಮೂವರು ಸಾವು, ಇಬ್ಬರಿಗೆ ಗಂಭೀರ ಗಾಯ

ಚಿತ್ರದುರ್ಗ: ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಿರೆಹಳ್ಳಿ ಬಳಿ ಇಂದು(ಫೆ.27) ಮುಂಜಾನೆ…

ಇಂದು ಭಾರತ ಆಸ್ಟ್ರೇಲಿಯಾ ವನಿತಾ 2ನೇ ಏಕದಿನ ಪಂದ್ಯ

ಹೋಬರ್ಟ್‌: ಭಾರತ ಮತ್ತು ಆಸ್ಟ್ರೇಲಿಯಾ ವನಿತಾ ತಂಡಗಳ ನಡುವಿನ 2ನೇ ಏಕದಿನ ಪಂದ್ಯ ಇಂದು(ಫೆ.27) ನಡೆಯಲಿದೆ. 3 ಪಂದ್ಯಗಳ ಸರಣಿಯ ಆರಂಭಿಕ…

ಆಪರೇಷನ್ ಕೈಬಟ್ಟಲು: ಚಿರತೆ ಹಿಡಿಯೋಕೆ ಹೋದವರಿಗೆ ಸಿಕ್ಕಿದ್ದು ಬೀದಿ ನಾಯಿ!

ಮಂಗಳೂರು: ಮಂಗಳೂರಿನ ಕದ್ರಿ ಕೈಬಟ್ಟಲಿನಲ್ಲಿ ಈಗ ಚಿರತೆಯದ್ದೇ ದರ್ಬಾರ್. ಡಾಕ್ಟರ್ಸ್ ಲೇನ್‌ನಲ್ಲಿರುವ ಡಾಕ್ಟರುಗಳಿಗಿಂತ ಹೆಚ್ಚಾಗಿ ಈಗ ಈ ಚಿರತೆಯೇ ಫೇಮಸ್ ಆಗಿಬಿಟ್ಟಿದೆ.…

ಪತ್ನಿ ಸೀಮಂತಕ್ಕೆ ಪತಿಯ ವಿಶೇಷ ಉಡುಗೊರೆ; ಹೆಲಿಕಾಪ್ಟರ್ ನಲ್ಲಿ ಹೂವಿನ ಸುರಿಮಳೆ

ಮಂಗಳೂರು : ಪತ್ನಿ ಅಂದ್ರೆ ಪತಿಗೆ ಇಷ್ಟ. ಹೀಗಾಗಿ ತನ್ನ‌ ಪತ್ನಿಯನ್ನು ಖುಷಿಪಡಿಸಲು ಪತಿ ಏನೆಲ್ಲಾ ಸಾಹಸವನ್ನು ಮಾಡ್ತಾನೆ. ಹೌದು. ಇಲ್ಲೋರ್ವ…

ಫೆ.28-ಮಾ.17 ದ್ವಿತೀಯ ಪಿಯುಸಿ ಪರೀಕ್ಷೆ; ನಿಷೇಧಾಜ್ಞೆ ಜಾರಿ

ಮಂಗಳೂರು: ದ್ವಿತೀಯ ಪಿಯುಸಿ-1 ವಾರ್ಷಿಕ ಪರೀಕ್ಷೆಗಳು ಫೆ. 28 ರಿಂದ ಮಾ.17ರ ವರೆಗೆ ನಡೆಯಲಿದೆ. ಪರೀಕ್ಷೆ ನಡೆಯುವ ಸಮಯ ಪರೀಕ್ಷಾ ಕೇಂದ್ರಗಳಲ್ಲಿ…

ಪಣಂಬೂರು: ಬೈಕ್ ಗೆ ಲಾರಿ ಡಿಕ್ಕಿ; ಅಂಕೋಲ ಮೂಲದ ಯುವಕ ಸ್ಪಾಟ್ ಡೆತ್!

ಸುರತ್ಕಲ್: ಲಾರಿ ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಣಂಬೂರು ಇಂಡಿಯನ್ ಆಯಿಲ್ ಪೆಟ್ರೋಲ್ ಮುಂಭಾಗ ನಡೆದಿದೆ. ಮೃತರನ್ನು…

ಕೆಂಪುಕೋಟೆ ಸ್ಫೋಟ ಪ್ರಕರಣ: ಕೊನೆಗೂ ಸಿಕ್ಕಿಬಿದ್ದ ಉಗ್ರರು

ನವದೆಹಲಿ: ಕಳೆದ ನವೆಂಬರ್‌ನಲ್ಲಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ನಡುಭಾಗದಲ್ಲಿ ಬಾಂಬ್ ಸಿಡಿದು 11 ಜೀವಗಳು ಬಲಿಯಾದಾಗ, ಅದು ಕೇವಲ ಒಂದು ಅಪಘಾತ…

ಭಾರತ-ಇಸ್ರೇಲ್ ದ್ವಿಪಕ್ಷೀಯ ಮಾತುಕತೆ ಯಶಸ್ವಿ: ರಕ್ಷಣೆ, ತಂತ್ರಜ್ಞಾನ ಸೇರಿ ಹಲವು ಒಪ್ಪಂದಗಳಿಗೆ ಸಹಿ!

ಜೆರುಸಲೇಂ: ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿಯು ಉಭಯ ದೇಶಗಳ ಬಾಂಧವ್ಯದಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಪ್ರಧಾನಿ ನೆತನ್ಯಾಹು ಅವರೊಂದಿಗೆ…

ಡೈರೆಕ್ಟರ್ ಮೇಲೆ ಹಲ್ಲೆ: ದುನಿಯಾ ವಿಜಯ್ ‘ಭೀಮಾ’ ಚಿತ್ರದ ನಟಿ ಆಂಡ್‌ ಗ್ಯಾಂಗ್‌ ಅರೆಸ್ಟ್

ಬೆಂಗಳೂರು: ರಾಜಧಾನಿಯಲ್ಲಿ ಚಿತ್ರರಂಗದವರೇ ಸೇರಿ ನಿರ್ದೇಶಕನೊಬ್ಬನನ್ನು ಅಪಹರಿಸಿ, ಅಮಾನವೀಯವಾಗಿ ಹಲ್ಲೆ ನಡೆಸಿ ದೋಚಿದ ಕರಾಳ ಪ್ರಕರಣವೊಂದು ಬೆಳಕಿಗೆ ಬಂದಿದೆ. ʻಭರವಸೆಯೇ ಜೀವನ’…

error: Content is protected !!