ವಯನಾಡ್ ಭೂಕುಸಿತ: ಅವಶೇಷಗಳಡಿ ಸಿಲುಕಿರುವ ಕಾರ್ಮಿಕರಿಗೆ ಶೋಧಕಾರ್ಯ

ಕೇರಳ‌: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕೇರಳದ ವಯನಾಡ್ ಜಿಲ್ಲೆಯ ಮೇಪ್ಪಡಿ ಬಳಿಯ ಕಲ್ಲಾಡಿ ಎಂಬಲ್ಲಿ ಇಂದು ಮುಂಜಾನೆ…

ಪೆರ್ಡೂರು: ಸಂಘಕ್ಕೆ ಲಕ್ಷಾಂತರ ರೂ. ವಂಚನೆ, ಪತಿ-ಪತ್ನಿ ಆರೆಸ್ಟ್!

ಉಡುಪಿ: ಪೆರ್ಡೂರು ಗ್ರಾಮದ ಪದ್ಮ ಕಮಲ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದಲ್ಲಿ ಸುಮಾರು 23 ಲಕ್ಷ ರೂಪಾಯಿ ಹಣವನ್ನು ದುರ್ಬಳಕೆ…

ವಿಜಯಲಕ್ಷ್ಮೀ ಪಿ ರೈ ಅವರ “ಭಾವಬಿಂಬ” ಕವನ ಸಂಕಲನ ಲೋಕಾರ್ಪಣೆ

‘ಭಾವಬಿಂಬ’ ಕುಟುಂಬದ‌ ಮೌಲ್ಯವನ್ನು ವಿಸ್ತರಿಸುವ ಮೌಲಿಕ ಕೃತಿಯಾಗಿದೆ: ಡಾ.ಎಂ.ಮೋಹನ್ ಆಳ್ವ ಮಂಗಳೂರು: ಸಂಸಾರದ ಸೌಖ್ಯವನ್ನು ಬಯಸುವುದರೊಂದಿಗೆ ಪಾರಂಪರಿಕ ಮೌಲ್ಯ, ಆಧುನಿಕತ ಚಿಂತನೆಗಳನ್ನೊಳಗೊಂಡ ವಿಜಯಲಕ್ಷ್ಮೀ…

ಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಡಾ.ಗಿರೀಶ್ ಭಾರದ್ವಾಜ ಇನ್ನಿಲ್ಲ

ಸುಳ್ಯ: ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ ಅವರು ಇಂದು ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ…

ಮಹಾಮಳೆಗೆ ನಲುಗಿದ ಮುಂಬೈ! 50 ವರ್ಷಗಳಲ್ಲೇ ಅತ್ಯಧಿಕ ಮಳೆ, ಸಾವಿನ ಸಂಖ್ಯೆ 13ಕ್ಕೇರಿಕೆ!!

  ಮುಂಬೈ: ಮುಂಬೈ ಮಹಾನಗರದಲ್ಲಿ ಭಾರೀ ಮಳೆಗೆ ಬಲಿಯಾದವರ ಸಂಖ್ಯೆ 13ಕ್ಕೇರಿದೆ. ದಕ್ಷಿಣ ಮುಂಬೈನಲ್ಲಿ ಕಳೆದ 50 ವರ್ಷಗಳಲ್ಲಿಯೇ ಗರಿಷ್ಠ ಮಳೆ…

ಜನರಿಗೆ ಸಮಸ್ಯೆಯಾಗಿದ್ದ ಪಂಜ-ಕೊಯಿಕುಡೆ ರಸ್ತೆ ದುರಸ್ತಿ: ಶ್ರೀ ವಿಠೋಭ ಭಜನಾ ಮಂದಿರದ ನೇತೃತ್ವದಲ್ಲಿ ಯಶಸ್ವಿ ಶ್ರಮದಾನ

ಕಿನ್ನಿಗೋಳಿ: ಕೊಯಿಕುಡೆ-ಪಂಜ ಶ್ರೀ ವಿಠೋಭ ಭಜನಾ ಮಂದಿರದ ಆಶ್ರಯದಲ್ಲಿ ಭಾನುವಾರದಂದು ಸಾರ್ವಜನಿಕ ರಸ್ತೆ ಸುಧಾರಣೆ ಹಾಗೂ ಪರಿಸರ ಸ್ವಚ್ಛತೆಯ ಮಹತ್ತರ ಶ್ರಮದಾನ…

ಕಿನ್ನಿಗೋಳಿ: ಹೆದ್ದಾರಿಗೆ ಭಾರೀ ಗಾತ್ರದ ಮರ ಬಿದ್ದು ಸಂಚಾರ ಅಸ್ತವ್ಯಸ್ತ

ಸುರತ್ಕಲ್: ಕಿನ್ನಿಗೋಳಿ ಸಮೀಪ ರಾಜ್ಯ ಹೆದ್ದಾರಿಗೆ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮೂರುಕಾವೇರಿಯಿಂದ ಕಿನ್ನಿಗೋಳಿಗೆ…

ಬಂಟ್ವಾಳ: ಕಾಲೇಜ್ ವಿದ್ಯಾರ್ಥಿನಿಯ ಕೊಲೆಯತ್ನ! ಕೃತ್ಯ ಎಸಗಿ ಠಾಣೆಗೆ ಬಂದು ಶರಣಾದ ಆರೋಪಿ!!

ಬಂಟ್ವಾಳ: ಕಾಲೇಜಿಗೆ ತೆರಳಲು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಬಸ್ ನಿಲ್ದಾಣ ಪಕ್ಕದಲ್ಲೇ ಅಂಗಡಿ ವ್ಯಾಪಾರ…

ಕಡಬ: ಬ್ಯಾಂಕ್‌ಗೆ ನಕಲಿ ಚಿನ್ನ ಅಡವಿಡಲು ಬಂದಿದ್ದ ಇಬ್ಬರು ಆರೆಸ್ಟ್!

ಕಡಬ: ಬ್ಯಾಂಕ್‌ನಲ್ಲಿ ಕಡಿಮೆ ಮೌಲ್ಯದ ಚಿನ್ನಾಭರಣಗಳನ್ನು ಹೆಚ್ಚು ತೂಕ ಬರುವಂತೆ ಮಾರ್ಪಾಡು ಮಾಡಿ, ಅಡವಿಟ್ಟು ಹಣ ಲಪಟಾಯಿಸಲು ಯತ್ನಿಸುತ್ತಿದ್ದ ಇಬ್ಬರು ಕುಖ್ಯಾತ…

108 ಆಂಬುಲೆನ್ಸ್ ಇನ್ಮುಂದೆ ತುರ್ತು ಕರೆಗೆ 15 ನಿಮಿಷಗಳಲ್ಲಿ ಬರದಿದ್ರೆ ಚಾಲಕರಿಗೆ 5 ಸಾವಿರ ದಂಡ!

ಉಡುಪಿ: 108 ಆಂಬುಲೆನ್ಸ್ ಗಳು ಇನ್ಮುಂದೆ ತುರ್ತು ಕರೆಗೆ 15 ನಿಮಿಷಗಳಲ್ಲಿ ನಿಗದಿತ ಸ್ಥಳಕ್ಕೆ ತಲುಪಬೇಕು. ವಿಳಂಬ ಮಾಡಿದರೆ, ಸಂಬಂಧಪಟ್ಟ ಆಂಬುಲೆನ್ಸ್…

error: Content is protected !!