ಕದ್ರಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಜನರು ಹೈರಾಣು! ಮನಪಾ ಆಡಳಿತ ಎಚ್ಚೆತ್ತುಕೊಳ್ಳೋದ್ಯಾವಾಗ?

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಕದ್ರಿ ಕುದುರೆ ಸವಾರಿ ತರಬೇತಿ ಕೇಂದ್ರದ ಸುತ್ತಮುತ್ತ ಬೀದಿನಾಯಿಗಳ ಕಾಟ ವಿಪರೀತವಾಗಿದ್ದು ಮಕ್ಕಳು ಭಯದಿಂದಲೇ ತರಬೇತಿ…

ಚೆಟ್ಟಿನಾಡ್‌ ಚಿಕನ್!‌ ಈ ಸಂಡೆ ಮನೆಯಲ್ಲೇ ಮಾಡಿ ರುಚಿ ನೋಡಿ…

  ಚಿಕನ್‌ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಮಳೆಗಾಲ, ಚಳಿಗಾಲ ಅಷ್ಟೇ ಏಕೆ ಸುಡುವ ಬೇಸಿಗೆಯಲ್ಲೂ ಚಿಕನ್‌ ಖಾದ್ಯ ಊಟಕ್ಕೆ ಬೇಕೇ…

ಪತ್ನಿಯ ಅನೈತಿಕ ಸಂಬಂಧದಿಂದ ನೊಂದ ಗಂಡ ಆತ್ಮಹತ್ಯೆ!

ಕಾರವಾರ: ಪತ್ನಿಯ ಅನೈತಿಕ ಸಂಬಂಧದಿಂದ ನೊಂದ ಯುವಕ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾಂಡೇಲಿ ನಗರದಲ್ಲಿ ನಡೆದಿದೆ. ಮೃತನನ್ನು…

ಇಂದು ಅಲ್ಲಲ್ಲಿ ಮಳೆ, ಹವಾಮಾನ ಇಲಾಖೆ ಎಚ್ಚರಿಕೆ!

ಮಂಗಳೂರು: ಹವಾಮಾನ ಇಲಾಖೆಯು ರಾಜ್ಯದ ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಿಸಿದೆ. ಮುಖ್ಯವಾಗಿ ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ,…

ಪೊಲೀಸ್ ಜೀಪ್-ಆಟೋ ಮುಖಾಮುಖಿ ಢಿಕ್ಕಿ; ಜನಪ್ರಿಯ ಗಾಯಕ, ರಿಕ್ಷಾ ಚಾಲಕ ರಾಜು ಸಾವು

ಕಾಸರಗೋಡು: ವೆಳ್ಳರಿಕುಂಡು ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕ ಸಿ. ರಾಜು…

ಫರಂಗಿಪೇಟೆ: ಅರ್ಕುಳ ದ್ವಾರದ ಬಳಿ ಲಾರಿ-ಸ್ಕೂಟರ್ ನಡುವೆ ಭೀಕರ ಅಪಘಾತ; ಸವಾರನಿಗೆ ಗಂಭೀರ ಗಾಯ

ಫರಂಗಿಪೇಟೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಅರ್ಕುಳ ದ್ವಾರದ ಸಮೀಪ ಇಂದು ಮಧ್ಯಾಹ್ನ ಸರಕು ಸಾಗಾಟದ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ…

ಬ್ರಹ್ಮಸ್ಥಾನ ಗರೋಡಿ ಕೊಡಿಪಾಡಿ: ಭಕ್ತಿ ಪರಾಕಾಷ್ಠೆಯ ನಡುವೆ ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಬ್ರಹ್ಮಕಲಶೋತ್ಸವ!- ಸಾವಿರಾರು ಮಂದಿ ಭಾಗಿ

ಸುರತ್ಕಲ್: ಕರಾವಳಿಯ ಆರಾಧ್ಯ ದೈವಗಳಾದ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳರ ಸನ್ನಿಧಿಯಾದ ಸುರತ್ಕಲ್‌ನ ಕೊಡಿಪಾಡಿ ಬ್ರಹ್ಮಸ್ಥಾನ ಗರೋಡಿಯಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಬ್ರಹ್ಮಕಲಶೋತ್ಸವ…

ತುಪ್ಪದ ಹೊಳೆ, ʻಗನ್ ಪೌಡರ್ʼ ಧಮಾಕಾ: ದೋಸೆ ಪ್ರೇಮಿಗಳ ಪಾಲಿನ ಹೊಸ ಸ್ವರ್ಗ ʻಮಂಜೇಶ್ವರಂ ಕೆಫೆʼಯ ಸಕ್ಸಸ್ ಕಥೆ!

ಮಂಗಳೂರು: ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದು, ಸಾವಿರಾರು ರೂಪಾಯಿ ಚೆಲ್ಲಿ ರಾಮೇಶ್ವರಂ ಕೆಫೆಯ ದೋಸೆಗೆ ಕ್ಯೂ ನಿಲ್ಲುವವರ ಕಥೆಯನ್ನು ನೀವು ಕೇಳಿದ್ದೀರಿ. ಆದರೆ…

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಸುಪ್ರಸಿದ್ಧ ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ 2026-27ನೇ ಸಾಲಿನ ಆಡಳಿತ ಸಮಿತಿಗೆ ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.) ವತಿಯಿಂದ…

ಬಿಜೆಪಿ ಮುಖಂಡ ವೆಂಕಿ ಮರ್ಡರ್ ಕೇಸ್: ಆರು ಮಂದಿ ಕೊಲೆಗಡುಕರಿಗೆ ನೇಣಿನ ಶಿಕ್ಷೆ!

ಗಂಗಾವತಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬಿಜೆಪಿ ಯುವ ಮುಖಂಡ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್ಎನ್ ವೆಂಕಿ ಅವರ ಭೀಕರ ಕೊಲೆ…

error: Content is protected !!