ಇನ್ಸ್ಟಾಗ್ರಾಮ್ ನಲ್ಲಿ ಪರಿಚಿತನಾದವನನ್ನು ಮದುವೆಯಾಗಲು ವಿರೋಧಿಸಿದಕ್ಕೆ ಹೆತ್ತವರನ್ನೇ ಕೊಂದ ಮಗಳು

ಹೈದರಾಬಾದ್: ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತನಾಗಿದ್ದ ವ್ಯಕ್ತಿಯೊಂದಿಗೆ ವಿವಾಹವಾಗುವುದನ್ನು ವಿರೋಧಿಸಿದ ಹೆತ್ತ ತಂದೆ- ತಾಯಿಯನ್ನೇ ಅರಿವಳಿಕೆ(Anesthesia) ಚುಚ್ಚುಮದ್ದು ನೀಡಿ ಕೊಲೆ ಮಾಡಿ ಜೈಲು…

ಮೂಲ್ಕಿ: ಕಾರ್ ಡಿಕ್ಕಿ: ಮಹಿಳೆ ಸಾ*ವು

ಮೂಲ್ಕಿ: ಇಲ್ಲಿನ ಕೊಕ್ಕರಕಲ್ ಬಳಿಯ ಹಾಲಿನ ಸೊಸೈಟಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆಯೊಬ್ಬರು ಸ್ಥಳದಲ್ಲೇ…

ಯುವತಿಯರ ಜೊತೆ ಕಾಲೇಜು ಯುವಕನ ರಾಸಲೀಲೆ; ವೀಡಿಯೋ ವೈರಲ್‌

ಕೊಡಗು: ಕಾಲೇಜು ವಿದ್ಯಾರ್ಥಿಯೊಬ್ಬ ಹಲವಾರು ಯುವತಿಯರೊಂದಿಗೆ ರಾಸಲಿಲೆ ನಡೆಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು,…

ಕೆ.ಎಸ್.​​ಆರ್.​​​ಟಿ.ಸಿ. ಬಸ್, ಬೊಲೆರೋ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಾಯ

ಕಾರವಾರ: ಕೆಎಸ್​​ಆರ್​​​ಟಿಸಿ ಬಸ್ ಹಾಗೂ ಬೊಲೆರೋ ವಾಹನ ಮುಖಾಮುಖಿ ಡಿಕ್ಕಿಯಾಗಿ ಬೊಲೆರೋ ವಾಹನ ಚಾಲಕ ಹಾಗೂ ಬಸ್‌ನಲ್ಲಿದ್ದ ಏಳು ಜನ ಗಾಯಗೊಂಡಿರುವ…

ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್‌ನ ದಶಮಾನೋತ್ಸವ ಅಂಗವಾಗಿ ಮುಕ್ತ ರಾಷ್ಟ್ರಮಟ್ಟದ ಕುರಾನ್ ಕಿರಾಅತ್ ಸ್ಪರ್ಧೆ ಆಯೋಜನೆ

ಮಂಗಳೂರು: ಯುವ ಪೀಳಿಗೆಗೆ ಪವಿತ್ರ ಕುರಾನ್ ಪಠಣದ ಮಹತ್ವವನ್ನು ತಲುಪಿಸುವ ಹಾಗೂ ಆಧ್ಯಾತ್ಮಿಕತೆಯತ್ತ ಸೆಳೆಯುವ ಉದ್ದೇಶದಿಂದ ನಗರದಲ್ಲಿ ಆಯೋಜಿಸಲಾಗಿದ್ದ ದಕ್ಷಿಣ ಭಾರತದ…

ತೂಗುಸೇತುವೆ ದುರಸ್ತಿ ಹಿನ್ನಲೆಯಲ್ಲಿ ಪರ್ಯಾಯ ವ್ಯವಸ್ಥೆ: ಪಯಸ್ವಿನಿಯಲ್ಲಿ ಮತ್ತೆ ಬಿದಿರಿನ ಪಿಂಡಿಯ ಸಂಚಾರದಲ್ಲಿ ಜನತೆ

ಸುಳ್ಯ: ಪಯಸ್ವಿನಿ ನದಿಯನ್ನು ಬಿದಿರಿನ ಪಿಂಡಿಯ ಮೂಲಕ ಸುಳ್ಯದ ಜನತೆ ದಾಟುತ್ತಿದ್ದಾರೆ. ಈ ಮೂಲಕ 20 ವರ್ಷದ ಬಳಿಕ ಸುಳ್ಯದ ಜನತೆಗೆ…

ಕುಳಾಯಿ: ಕಳವು ಮಾಡಿದ್ದ 1.95 ಲಕ್ಷ ಮೌಲ್ಯದ ಪೂಜಾ ಸಾಮಗ್ರಿ ವಶ; ಇಬ್ಬರ ಬಂಧನ

ಮಂಗಳೂರು: ಕುಳಾಯಿ ಗ್ರಾಮದ ಖಾಲಿ ಮನೆಯಲ್ಲಿದ್ದ ದೈವಗಳ ಮೂರ್ತಿಗಳು ಹಾಗೂ ಪೂಜಾ ಪರಿಕರಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದು,…

ಇನ್ನು ಮುಂದೆ ಜಮೀನು ನೋಂದಣಿಗೆ ಕಾಗದಗಳ ಅವಶ್ಯಕತೆ ಇಲ್ಲ !

ಮಂಗಳೂರು: ರಾಜ್ಯಾದ್ಯಂತ ಜಿಐಎಸ್‌ ಆಧರಿತ ಮಾರ್ಗದರ್ಶಿ ದರವನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯ ಸರಕಾರ, ನೋಂದಣಿ ಪದ್ಧತಿಯನ್ನು ಎರಡು ತಿಂಗಳೊಳಗೆ ಸಂಪೂರ್ಣ ಕಾಗದ…

ಚಿನ್ನ ಪ್ರಿಯರಿಗೆ ಬಿಗ್‌ ಶಾಕ್‌; ದಾಖಲೆಯ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ…ಹಾಗಾದ್ರೆ ಇಂದಿನ ಬೆಲೆ?!

ಮಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರುತ್ತಲೇ ಹೋಗುತ್ತಿದ್ದು, ಇದೀಗ ಚಿನ್ನ ಪ್ರಿಯರಿಗೆ ಚಿನ್ನದ ಬೆಲೆ ಕಂಡೂ ಆಘಾತವನ್ನೇ ಉಂಟುಮಾಡಿದೆ.…

ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌: ಬಾಂಗ್ಲಾದ ಸ್ಪರ್ಧಿಗಳು ಭಾರತಕ್ಕೆ ಪ್ರಯಾಣ

ನವದೆಹಲಿ: ಫೆ.7ರಿಂದ ನಡೆಯುವ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಕ್ರಿಕೆಟ್‌ ತಂಡವನ್ನು ಕಳುಹಿಸಲು ನಿರಾಕರಿಸಿರುವ ಬಾಂಗ್ಲಾದೇಶ, ಫೆ.2ರಿಂದ 14ರವರೆಗೆ ಭಾರತದಲ್ಲಿ ನಡೆಯುವ ಏಷ್ಯನ್‌…

error: Content is protected !!