ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ- 75ರ ಮಂಗಳೂರು-ಬೆಂಗಳೂರು ರಸ್ತೆಯ ಗುಂಡ್ಯ ಸಮೀಪದ ಶಿರಾಡಿ ಘಾಟಿಯ ಗಡಿಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಮೃತ್ಯು ಅಕ್ಷರಶಃ ಅಟ್ಟಹಾಸ…
Blog
ಗ್ಯಾಸ್ ಸಿಲಿಂಡರ್ಗೆ ಬರಗಾಲ ಇಲ್ಲ, ಗಾಬರಿ ಬೇಡ: ವದಂತಿ ನಂಬದಂತೆ ದ.ಕ. ಜಿಲ್ಲಾಧಿಕಾರಿ ಮನವಿ
ಮಂಗಳೂರು: ಹಾರ್ಮುಜ್ ಜಲಸಂಧಿಯ ಯುದ್ಧದ ಭೀತಿಯಿಂದ ಮಂಗಳೂರಿನಲ್ಲಿ ಅಡುಗೆ ಅನಿಲಕ್ಕೆ ತತ್ವಾರ ಶುರುವಾಗಬಹುದು ಎಂಬ ಆತಂಕಕ್ಕೆ ಈಗ ತೆರೆ ಬಿದ್ದಿದೆ. “ಜಿಲ್ಲೆಯಲ್ಲಿ…
ಶಿರ್ವ: ಡೆತ್ನೋಟ್ ಬರೆದಿಟ್ಟು ಕ್ಯಾಟರಿಂಗ್ ಅಡುಗೆ ಕೆಲಸಗಾರ ಆತ್ಮಹತ್ಯೆ
ಶಿರ್ವ: ಸಮೀಪದ ಶಂಕರಪುರದ ಸಾಲ್ಮರ ಎಂಬಲ್ಲಿ ಕ್ಯಾಟರಿಂಗ್ ಶೆಡ್ ಒಂದರಲ್ಲಿ ಮುಖ್ಯ ಅಡುಗೆ ಕೆಲಸಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನೋರ್ವ ಡೆತ್ ನೋಟ್ ಬರೆದಿಟ್ಟು…
ಕಾಸರಗೋಡು: ಮಗನ ಸಾವಿನ ಶೋಕದಲ್ಲಿದ್ದ ದಂಪತಿ ಆತ್ಮಹತ್ಯೆಗೆ ಶರಣು
ಕಾಸರಗೋಡು: ಏಕೈಕ ಮಗನ ಅಕಾಲಿಕ ಮರಣದಿಂದ ತೀವ್ರವಾಗಿ ನೊಂದಿದ್ದ ದಂಪತಿ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ಚೆಮ್ನಾಡ್ ಪಂಚಾಯತ್…
ಹಾರ್ಮುಜ್ ತಪ್ಪಿಸಿ ತೈಲ ತರಲು ಭಾರತದ ಬಳಿ ಇದೆಯೇ ʻಪ್ಲಾನ್ ಬಿ’?
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಮರವು ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ, ಜಗತ್ತಿನ ಅತಿ ದೊಡ್ಡ ತೈಲ ಸಾರಿಗೆ…
ಕಾರಿನ EMI ವಿಚಾರಕ್ಕೆ ಪತ್ನಿಯನ್ನೇ ಬೆಂಕಿ ಹಚ್ಚಿ ಕೊಂದ ಪತಿ!!
ಕೋಲ್ಕತ್ತಾ: ಪತಿ ಹಾಗೂ ಪತ್ನಿ ಮಧ್ಯೆ ಕಾರಿನ EMI ಪಾವತಿಸುವ ವಿಚಾರವಾಗಿ ಜಗಳ ಶುರುವಾಗಿದ್ದು, ಕೊನೆಗೆ ಕೊಲೆಯಿಂದ ಅಂತ್ಯಗೊಂಡಿ ಘಟನೆ ಘಟನೆ…
ಗೃಹಬಳಕೆ ಅನಿಲಕ್ಕೆ ಕೊರತೆಯಿಲ್ಲ; ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದ ಜಿಲ್ಲಾಧಿಕಾರಿ
ಬೆಂಗಳೂರು: ಗೃಹ ಬಳಕೆ ಅಡುಗೆ ಅನಿಲವು ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಅನಿಲದ ಕೊರತೆ ಇಲ್ಲವಾದ್ದರಿಂದ ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ. ಗೃಹಬಳಕೆ…
ಅಮೆರಿಕದ ಅಬ್ರಹಾಂ ಲಿಂಕನ್ ಮೇಲೆ ಇರಾನ್ ಡೆಡ್ಲಿ ಅಟ್ಯಾಕ್: ವಾಷಿಂಗ್ಟನ್ ಹೇಳಿದ್ದೇನು?
ವಾಷಿಂಗ್ಟನ್/ದುಬೈ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಅರಬ್ಬೀ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕದ ʻಯುಎಸ್ಎಸ್ ಅಬ್ರಹಾಂ ಲಿಂಕನ್’ (USS Abraham Lincoln)…
ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸಲು ಸಾಧ್ಯವಿಲ್ಲ: ಸುಪ್ರೀಂ
ನವದೆಹಲಿ: ದೇಶಾದ್ಯಂತ ಮಹಿಳಾ ಉದ್ಯೋಗಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ʻಮುಟ್ಟಿನ ರಜೆ’ ಕಡ್ಡಾಯಗೊಳಿಸಬೇಕು ಎಂಬ ಪಿಐಎಲ್ ಅರ್ಜಿಯನ್ನು ಸಿಜೆಐ ಸೂರ್ಯ ಕಾಂತ್ ಅವರ…
ಹೆಮ್ಮಾಡಿಯ ‘ನರಕ’ದಲ್ಲಿ 30 ವರ್ಷ: ಕೊರಗ ಸಮುದಾಯದ ವೃದ್ಧನ ಕಣ್ಣೀರಿನ ಕಥೆ!
ಕುಂದಾಪುರ: ನಾವು 21ನೇ ಶತಮಾನದಲ್ಲಿದ್ದೇವೆ, ಮಂಗಳನ ಅಂಗಳಕ್ಕೆ ನೌಕೆ ಬಿಡುತ್ತಿದ್ದೇವೆ ಎಂದು ಬೀಗುತ್ತೇವೆ. ಆದರೆ, ಕರಾವಳಿಯ ಕುಂದಾಪುರದ ಹೆಮ್ಮಾಡಿಯಲ್ಲೊಂದು ʻನರಕ’ ಜೀವಂತವಾಗಿತ್ತು!…