ಎರಡು ತಲೆಗಳು ಉರುಳಲಿವೆ, ಅರಮನೆ-ಪಟ್ಟದ ಆನೆ ಕಥೆ ಕೇಳಿ! ಈ ಬಾರಿಯೂ ಅಪಶಕುನ ನುಡಿದ ಕೋಡಿಮಠ ಶ್ರೀ

ಬೆಂಗಳೂರು: ಅಪಶಕುನ ನುಡಿಯುವಲ್ಲಿಯೇ ಖ್ಯಾತಿ ಪಡೆದಿರುವ ಕೋಡಿ ಮಠದ ಶ್ರೀಗಳು ಮಳೆಗಾಲ ಆರಂಭಕ್ಕೂ ಮುನ್ನ ಮತ್ತೆ ಅಪಶಕುನ ನುಡಿದಿದ್ದಾರೆ. ಕೋಡಿಮಠದ ಶ್ರೀಗಳು…

ವಿದೇಶಿ ಪ್ಲೇಟ್‌ಗಳಲ್ಲಿ ಕೇರಳದ ‘ಇಡಿಚಕ್ಕ’: ಸಸ್ಯಾಹಾರಿ ಮಾಂಸವಾಗಿ ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟ ಹಲಸಿನಕಾಯಿ

ಕೊಚ್ಚಿ: ಒಂದು ಕಾಲದಲ್ಲಿ ಕೇರಳದ ಹಿತ್ತಲುಗಳಲ್ಲಿ ಯಾರಿಗೂ ಬೇಡದಂತೆ ನೇತಾಡುತ್ತಿದ್ದ ಎಳೆ ಹಲಸಿನಕಾಯಿ (ಇಡಿಚಕ್ಕ), ಇಂದು ಅಮೆರಿಕಾ, ಯುರೋಪ್ ಮತ್ತು ಆಸ್ಟ್ರೇಲಿಯಾದಂತಹ…

6 ವರ್ಷದಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿ ವಶಕ್ಕೆ

ಮಂಗಳೂರು: 6 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ಸಿಯಾಗಿದ್ದಾರೆ. ನ್ಯಾಯಾಲಯವು ಆರೋಪಿತನ ಮೇಲೆ ದಸ್ತಗಿರಿ ವಾರಂಟ್‌ನ್ನು ಹೊರಡಿಸಿತ್ತು.…

ಮೂರು ಸೀಟುಗಳ ಮ್ಯೂಸಿಕಲ್ ಚೇರ್: ಕುರ್ಚಿ ಅಲ್ಲಾಡುತ್ತಿರುವಾಗ ಸಂಪುಟ ವಿಸ್ತರಣೆಯ ಸಾಹಸ ಬೇಕಾ ಸಿದ್ದಣ್ಣ?

ಮಂಗಳೂರು: ಒಬ್ಬರ ಸಾವು ಇನ್ನೊಬ್ಬರ ಪಾಲಿಗೆ ಸಂಭ್ರಮದ ಸದ್ದಾಗಬಾರದು ಅಂತ ಧರ್ಮ ಹೇಳುತ್ತೆ. ಆದರೆ, ಅಧಿಕಾರದ ಅಮಲೇರಿದ ಈ ಹಜಾರಗಳಲ್ಲಿ ಧರ್ಮಕ್ಕೆ…

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಎಚ್.ಎಂ. ಪೆರ್ನಾಲ್‌ಗೆ ಮೇ 15ರಂದು ಅಭಿನಂದನಾ ಸಮಾರಂಭ

ಮಂಗಳೂರು: 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಂಗಳೂರಿನ ಖ್ಯಾತ ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ)…

ಬಾವಿಗಿಳಿದು ಉಸಿರು ಕಟ್ಟಿದ್ದ ಮೂವರು ಕಾರ್ಮಿಕರನ್ನು ರಕ್ಷಿಸಿದ ಅಗ್ನಿಶಾಮಕ ದಳ!!

ಉಡುಪಿ: ಮಣ್ಣು ತೆಗೆಯಲು ಹೋಗಿ ಬಾವಿಗೆ ಬಿದ್ದಿದ್ದ ಮೂವರು ಕಾರ್ಮಿಕರನ್ನು ಕಾರ್ಕಳದ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ರಾಜೇಶ್ (42), ಪವನ್ (29)…

ಮಂಗಳೂರಿನಲ್ಲಿ ಮೇ 15ರಿಂದ ಚಾರ್ಟರ್ಡ್ ಅಕೌಂಟೆಂಟ್ಸ್‌ಗಳ ರಾಷ್ಟ್ರೀಯ ಸಮ್ಮೇಳನ

ಮಂಗಳೂರು: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ (ICAI) ಮಂಗಳೂರು ಶಾಖೆಯ ವತಿಯಿಂದ ಚಾರ್ಟರ್ಡ್ ಅಕೌಂಟೆಂಟ್ ಸದಸ್ಯರಿಗಾಗಿ ‘ಅಧಿಗಮ – ಜ್ಞಾನ ಬಲವರ್ಧನೆ’…

ಬಂಟರ ಯಾನೆ ನಾಡವರ ಮಾತೃ ಸಂಘ: 2026-29ರ ಸಾಲಿನ ಪದಾಧಿಕಾರಿಗಳ ಅವಿರೋಧ ಆಯ್ಕೆ

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ 2026 -29 ಸಾಲಿನ ಅಧ್ಯಕ್ಷರಾಗಿ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು,…

ಆಲ್ಕೋಹಾಲ್ ಪ್ರಮಾಣಕ್ಕೆ ಅನುಗುಣವಾಗಿ ತೆರಿಗೆ: ಬಡವನ ಬಾಟಲಿಗೆ ಬಿಸಿ ಮುಟ್ಟಿಸಿದ ಸರ್ಕಾರ

ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಸಾಮಾನ್ಯ ಜನರ ಮೇಲೆ ತೆರಿಗೆಯ ಭಾರ ಹೊರಿಸುತ್ತಿರುವ ರಾಜ್ಯ ಸರ್ಕಾರ, ಈಗ ಅಬಕಾರಿ ನೀತಿಯ ಹೆಸರಿನಲ್ಲಿ ಬಡವರ…

ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಸಿಎಂ ವಿಜಯ್ ಭರ್ಜರಿ ಬ್ಯಾಟಿಂಗ್!!

ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಜೋಸೆಫ್ ವಿಜಯ್ ಅವರು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಭರ್ಜರಿ ಬ್ಯಾಟಿಂಗ್ ಆರಂಭಿಸಿದ್ದಾರೆ.…

error: Content is protected !!