ಬಾಗಲಕೋಟೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಶಾಸಕ ಮಂಜುನಾಥ ಭಂಡಾರಿ ಕರೆ

ದಾವಣಗೆರೆ: “ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಗ್ಯಾಸ್ ಸಿಗದೇ ಹೋಟೆಲ್ ಗಳು ಬಂದ್ ಆಗುತ್ತಿವೆ. ಆಟೋದವರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗದಂತಹ…

ಥಾರ್ ಮರುಭೂಮಿಯ ಒಡಲಲ್ಲಿ ‘ತೈಲ’ದ ಬೇಟೆಯ ರೋಚಕ ಕತೆ: ಭಾರತದ ಐದು ಸ್ಥಳಗಳಲ್ಲಿ ಸಿಗುತ್ತಿದೆ ಕಪ್ಪು ಚಿನ್ನ!

ನವದೆಹಲಿ: ರಾಜಸ್ಥಾನದ ಆ ವಿಶಾಲವಾದ ಥಾರ್ ಮರುಭೂಮಿಯ ಮರಳಿನ ಪದರಗಳ ಅಡಿಯಲ್ಲಿ ಅದೆಂತಹ ನಿಗೂಢ ಸಂಪತ್ತು ಅಡಗಿದೆ ಎನ್ನುವುದು ಈಗ ಜಗತ್ತಿಗೆ…

ವಿಡಿಯೋ ಕಾಲ್‌ನಲ್ಲಿ ನಡೀತು ಹೈಡ್ರಾಮಾ; ಫೋನ್ ಕಟ್ ಆಗುವಷ್ಟರಲ್ಲಿ ಹೆಣವಾದ್ಳು ನಟಿ ಸುಭಾಷಿಣಿ!

ಚೆನ್ನೈ: ಗ್ಲಾಮರ್ ಪ್ರಪಂಚದ ಹಿಂದೆ ಅದೆಷ್ಟು ನೋವುಗಳು ಅಡಗಿರುತ್ತವೆಯೋ ಯಾರಿಗೂ ತಿಳಿಯದು! ತಮಿಳು ಕಿರುತೆರೆಯ ‘ಕಾಯಲ್’ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟಿ…

ಜೆ.ಇ.ಇ ಮೈನ್ಸ್ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು ವೈರಲ್‌ ಮಾಡಲು ಯತ್ನಿಸಿದ ವಿದ್ಯಾರ್ಥಿ!

ಮಣಿಪಾಲ: ಜೆ.ಇ.ಇ ಮೈನ್ಸ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯೋರ್ವ ಪ್ರಶ್ನೆ ಪತ್ರಿಕೆಯ ಪೋಟೋ ತೆಗೆದು ವೈರಲ್ ಮಾಡಲು ಯತ್ನಿಸಿದ ಘಟನೆ ಮಣಿಪಾಲದಲ್ಲಿ ಭಾನುವಾರ(ಏ.05)…

ಸಿದ್ದರಾಮಯ್ಯ ಸೀಟಿಗೆ ಸದ್ಯಕ್ಕಿಲ್ಲ ಕುತ್ತು! ‘ಪರಂ’ ಬಿಚ್ಚಿಟ್ಟ ಹೈಕಮಾಂಡ್ ಗುಟ್ಟು: ಡಿಕೆಶಿಗೆ ಶುರುವಾಯ್ತಾ ದಿಗಿಲು?

ಮೈಸೂರು: ರಾಜ್ಯ ರಾಜಕಾರಣದ ಹಜಾರದಲ್ಲಿ ‘ಮುಂದಿನ ಸಿಎಂ ಯಾರು?’ ಎಂಬ ಪ್ರಶ್ನೆ ಹರಿದಾಡುತ್ತಿರುವಾಗಲೇ, ಗೃಹ ಸಚಿವ ಜಿ. ಪರಮೇಶ್ವರ ಅವರು ಮೈಸೂರಿನ…

ಹುಬ್ಬಳ್ಳಿ ಲವ್‌ಜಿಹಾದ್: 70 ಸಾವಿರ ಲೂಟಿ, 10 ಬಾರಿ ಅಬಾರ್ಷನ್-ಜಿಮ್ ಟ್ರೈನರ್ ಸಮೀರ್‌ ಕರಾಳ ಮುಖ ಬಹಿರಂಗ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜಿಮ್ ಟ್ರೈನರ್ ಸಮೀರ್ ಎಂಬಾತನ ಲವ್ ಜಿಹಾದ್ ಮತ್ತು ಲೈಂಗಿಕ ದೌರ್ಜನ್ಯದ ಕತೆಗಳು ಈಗ ಒಂದೊಂದಾಗಿ…

RCB vs CSK ಪಂದ್ಯಕ್ಕೂ ಮುನ್ನ ಬ್ಲ್ಯಾಕ್‌ನಲ್ಲಿ ಟಿಕೆಟ್ ಮಾರಾಟ; 7 ಮಂದಿಯ ವಿರುದ್ಧ FIR

ಬೆಂಗಳೂರು: ಆರ್‌ಸಿಬಿ ಹಾಗೂ ಸಿಎಸ್‌ಕೆ ಪಂದ್ಯಕ್ಕೂ ಮುನ್ನ ಬ್ಲ್ಯಾಕ್‌ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ಏಳು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಿಮ್ಮ…

ಅರ್ಧ ಮನುಷ್ಯ, ಅರ್ಧ ವಾನರ! ಆಫ್ರಿಕಾ ಕಾಡಿನಲ್ಲಿ ಸಿಕ್ಕ ಆ ಬುರುಡೆಯ ರಹಸ್ಯ ಇನ್ನೂ ನಿಗೂಢ!

ನಾವು ಮನುಷ್ಯರು ಇವತ್ತು ಕಂಪ್ಯೂಟರ್ ಹಿಡಿದು ಕುಳಿತಿದ್ದೇವೆ ನಿಜ, ಆದರೆ ನಮ್ಮ ಈ ಮೆದುಳಿನ ವಿಕಾಸದ ಹಾದಿಯಲ್ಲಿ ಅದೆಷ್ಟು ವಿಚಿತ್ರ ಜೀವಿಗಳು…

15ನೇ ವಯಸ್ಸಿನಲ್ಲೇ ಎದುರಾಗಿತ್ತು ಆಘಾತ: ʻಡೀಪ್‌ಫೇಕ್’ -ಅಶ್ಲೀಲ ವೆಬ್‌ಸೈಟ್‌ಗಳ ಕರಾಳತೆ ಬಿಚ್ಚಿಟ್ಟ ಜಾನ್ವಿ ಕಪೂರ್!

ಮುಂಬೈ: ಬಾಲಿವುಡ್ ನಟಿ ಜಾನ್ವಿ ಕಪೂರ್ ಇತ್ತೀಚೆಗೆ ಉದ್ಯಮಿ ಮತ್ತು ಪಾಡ್‌ಕಾಸ್ಟ್ ನಿರೂಪಕ ರಾಜ್ ಶಮಾನಿ ಅವರೊಂದಿಗೆ ಮಾತನಾಡುತ್ತಾ, ತಮ್ಮ ಜೀವನದ…

ಕಾಲೇಜಿನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಮೇಲ್ ಮೂಲಕ ಬೆದರಿಕೆ!!

ನವದೆಹಲಿ: ದೆಹಲಿ ವಿವಿಯ ಎರಡು ಪ್ರಮುಖ ಕಾಲೇಜುಗಳಿಗೆ ಇಂದು(ಏ.6) ಬೆಳಿಗ್ಗೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದು, ಕಾಲೇಜುಗಳನ್ನು ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.…

error: Content is protected !!