ಮದುವೆ ಮಾಡಿಸಿದ್ದು ಇಸ್ರೇಲ್, ತಾಳಿ ಕಟ್ಟಿದ್ದು ಇರಾನ್; ಆದರೆ ಅಕ್ಷತೆ ಹಾಕಿದ ಕ್ರೆಡಿಟ್ ಮಾತ್ರ ಟ್ರಂಪ್‌ ಪಾಲಿಗೆ!

ವಾಷಿಂಗ್ಟನ್: ಅಮೆರಿಕಾ ಪಟೇಲ ಡೊನಾಲ್ಡ್ ಟ್ರಂಪ್‌ಗೆ ಇರುವ ಚಟ ಅಂದರೆ ಅದು ಕ್ರೆಡಿಟ್ ಪಡೆಯುವುದು. ರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಪಕ್ಕದ…

Airstrike!!! ಕ್ಷಮೆ ಕೇಳಿದ ಬೆನ್ನಲ್ಲೇ ಇರಾನ್ ಮೇಲೆ ಬೆಂಕಿಯ ಮಳೆ!

ಟೆಹ್ರಾನ್/ವಾಷಿಂಗ್ಟನ್: ವಿಶ್ವ ರಾಜಕೀಯದಲ್ಲಿ ಈಗ ʻಕ್ಷಮೆ’ ಮತ್ತು ‘ಕ್ಷಿಪಣಿ’ ಎರಡೂ ಜೊತೆಜೊತೆಯಾಗಿ ಸಾಗುತ್ತಿವೆ! ಇರಾನ್ ಅಧ್ಯಕ್ಷ ಪೆಜೆಶ್ಕಿಯನ್ ನೆರೆರಾಷ್ಟ್ರಗಳ ಕ್ಷಮೆ ಕೇಳಿ…

ಇನ್ನು ಮುಂದೆ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಪಾರ್ಕಿಂಗ್ ಶುಲ್ಕ ರದ್ದು!!

ಚಿತ್ರಮಂದಿರ, ಮಲ್ಟಿಪ್ಲೆಕ್ಸ್​​ಗಳಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುವ ಬಗ್ಗೆ ಹಲವು ವರ್ಷಗಳಿಂದಲೂ ವಾದ-ಪ್ರತಿವಾದಗಳು ನಡೆಯುತ್ತಲೇ ಇದ್ದವು. ಸಿನಿಮಾ ಟಿಕೆಟ್ ಖರೀದಿ ಮಾಡಿದಾಗಲೇ ಚಿತ್ರಮಂದಿರದ…

“ರಷ್ಯಾ ತೈಲಕ್ಕೆ ಅಮೆರಿಕಾ 30 ದಿನಗಳ ಪರ್ಮಿಷನ್‌ ನೀಡಿದ್ದು ಯಾಕೆ?: ಅಸಲಿ ಸತ್ಯ ಗೊತ್ತಾದರೆ ನೀವು ನಗುತ್ತೀರಾ!

ಮಂಗಳೂರು: ಈ ಜಗತ್ತು ಅಂದುಕೊಂಡಷ್ಟು ಸರಳವಾಗಿಲ್ಲ. ಅದರಲ್ಲೂ ಈ ಅಂತರಾಷ್ಟ್ರೀಯ ರಾಜಕೀಯ ಎನ್ನುವುದು ಪಕ್ಕಾ ಹಳೆ ಕಾಲದ ಹಳ್ಳಿ ಪಂಚಾಯಿತಿಯಂತೆ. ಅಲ್ಲಿ…

ಗರ್ಭಿಣಿಯರು ಪಪ್ಪಾಯ ಯಾಕೆ ಎನ್ನಬಾರದು? ಮಾಗಿದ ಪಪ್ಪಾಯ ತಿನ್ನಬಹುದೇ..?

ಗರ್ಭಿಣಿಯರು ಗರ್ಭಾವಸ್ಥೆಯಲ್ಲಿದ್ದಾಗ ಕೆಲವೊಂದು ಹಣ್ಣುಗಳನ್ನು ತಿನ್ನಬಾರದು ಎಂದು ವೈದ್ಯರು, ಹಿರಿಯರು ಶಿಫಾರಸು ಮಾಡುತ್ತಾರೆ. ಅವುಗಳಲ್ಲಿ ಪಪ್ಪಾಯಿ, ಅನಾಸನ್‌, ಕಪ್ಪು ದ್ರಾಕ್ಷಿಗಳು ಕೂಡ…

ನೆರೆರಾಷ್ಟ್ರಗಳ ಕ್ಷಮೆಯಾಚಿಸಿದ ಇರಾನ್ ಅಧ್ಯಕ್ಷ!

ಟೆಹ್ರಾನ್: ಕಳೆದ ಕೆಲವು ದಿನಗಳಿಂದ ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧದ ಸಂಘರ್ಷದಲ್ಲಿ ತೊಡಗಿರುವ ಇರಾನ್, ಶನಿವಾರ ತನ್ನ ನೆರೆಹೊರೆಯ ರಾಷ್ಟ್ರಗಳ ಮೇಲೆ…

ಮಳೆ ನಿಂತ ಮೇಲೆ ಕೊಡೆ ಹಿಡಿದ ಕಾಂಗ್ರೆಸ್ ನಾಯಕರು: ಶಾಸಕ ಕಾಮತ್ ಹೀಗೆ ಹೇಳಿದ್ದು ಯಾರಿಗೆ?

ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ತಾವು ಶ್ರಮವಹಿಸಿ ಮಂಜೂರು ಮಾಡಿಸಿದ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ…

ದೇವರಿಗೆ ಗಡಿ ಇಲ್ಲ- ಶ್ರೀ ವಿದ್ಯೇಂದ್ರತೀರ್ಥ ಸ್ವಾಮೀಜಿ: ಸಸಿಹಿತ್ಲು ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವದ ಎರಡನೇ ದಿನದ ಧಾರ್ಮಿಕ ಸಭೆ 

ಸಸಿಹಿತ್ಲು: ಐತಿಹಾಸಿಕ ಹಿನ್ನೆಲೆಯುಳ್ಳ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಕ್ಷೇತ್ರದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಎರಡನೇ ದಿನದ ಧಾರ್ಮಿಕ ಸಭೆಯು ಗಣ್ಯರ…

ಟಿ20 ವಿಶ್ವಕಪ್ ಫೈನಲ್ ಎಫೆಕ್ಟ್: ಹೋಟೆಲ್ ದರದಲ್ಲಿ ಐದು ಪಟ್ಟು ಏರಿಕೆ, ವಿಮಾನ ದರದಲ್ಲೂ ಏರಿಕೆ

ಅಹ್ಮದಾಬಾದ್: ಅಹ್ಮದಾಬಾದ್‌ ನಲ್ಲಿ ನಡೆಯಲಿರುವ ಭಾರತ-ನ್ಯೂಜಿಲ್ಯಾಂಡ್ ಟಿ20 ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಹೋಟೆಲ್ ಮತ್ತು ವಿಮಾನ ದರಗಳು ಆಕಾಶಕ್ಕೇರಿವೆ. ಸಾಮಾನ್ಯ…

ಮಾ. 8 -11 : ವಿದ್ವತ್ ಪಿಯು ಕಾಲೇಜಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪ್ರತಿಭಾನ್ವೇಷಣೆ ಪರೀಕ್ಷೆ 

ಬೆಳ್ತಂಗಡಿ: ವಿದ್ಯಾರ್ಥಿ ಜೀವನದ ಪ್ರಮುಖ ಹಂತಗಳಲ್ಲಿ ಪಿಯು ಶಿಕ್ಷಣವೂ ಒಂದು ಪ್ರಮುಖ ಹಂತವಾಗಿದೆ. “10ನೇ ತರಗತಿಯ ಬಳಿಕ ಮುಂದೇನು?” ಎಂಬ ಪ್ರಶ್ನೆ…

error: Content is protected !!