ಕಡಬ: ತಾಲೂಕಿನ ಕೊಂಬಾರು, ಸಿರಿಬಾಗಿಲು ಮತ್ತು ಕೈಕಂಬ ಪರಿಸರದಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ಮುಂಜಾನೆ ಸುರಿದ ತುಂತುರು ಮಳೆಯ ನಂತರ…
Blog
ಪಣಂಬೂರಿನಲ್ಲಿ ಅಂತರ್ ರಾಜ್ಯ ಗಾಂಜಾ ಜಾಲ ಪತ್ತೆ; 22 ಕೆ.ಜಿ. ಮಾಲು ಸಹಿತ ನಾಲ್ವರ ಬಂಧನ
ಮಂಗಳೂರು: ಹೊರ ರಾಜ್ಯಗಳಿಂದ ಅಕ್ರಮವಾಗಿ ಗಾಂಜಾ ತಂದು ಮಂಗಳೂರು ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಮಾರಾಟ ಮಾಡುತ್ತಿದ್ದ ಅಂತರಾಷ್ಟ್ರೀಯ ಜಾಲವನ್ನು ಪಣಂಬೂರು…
ರೆಡ್ ಹ್ಯಾಂಡ್… ಡೆಡ್ ಎಂಡ್: ಗದಗಿನ ಬಾಲಾಜಿ ಆಸ್ಪತ್ರೆಯಲ್ಲಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಲಂಚದ ಆಟ ಕ್ಲೋಸ್!
ಗದಗ: ಗಂಗಾವತಿಯ ಗಾಳಿ ಈಗ ಗದಗಿನ ಕಡೆಗೆ ತಿರುಗಿದೆ. ಅಲ್ಲಿನ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ, ಸಾಕ್ಷಾತ್ ಡಾಕ್ಟರ್ ಚಂದ್ರು ಲಮಾಣಿ…
ಡಿವೈಡರ್ಗೆ ಬೈಕ್ ಢಿಕ್ಕಿ; ಸವಾರ ಗಂಭೀರ
ಬೆಳ್ತಂಗಡಿ : ಬೈಕ್ ಡಿವೈಡರ್ಗೆ ಢಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಲಾಯಿಲ ಪ್ರಸನ್ನ ಕಾಲೇಜು ಸಮೀಪ…
ಮಂಗಳೂರಿನ ಎಂಎಸ್ಇಜೆಡ್ನಲ್ಲಿ ಇಟಲಿಯ ‘ಎಂಐಆರ್’ ಬೃಹತ್ ಘಟಕ: ‘ನೆಟ್ ಝೀರೋ ವಿಜನ್’ ಶೃಂಗಸಭೆ ಯಶಸ್ವಿ
ಮಂಗಳೂರು: ಭಾರತವನ್ನು 2047ರ ವೇಳೆಗೆ ಇಂಗಾಲ ಮುಕ್ತ (Carbon Neutral) ರಾಷ್ಟ್ರವನ್ನಾಗಿ ಮಾಡುವ ಐತಿಹಾಸಿಕ ಗುರಿಯೊಂದಿಗೆ, ಇಟಲಿ ಮೂಲದ ಪ್ರತಿಷ್ಠಿತ ಎಂಐಆರ್…
ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಎನ್ಐಎ ಪೊಲೀಸರ ವಶ!
ಬೆಂಗಳೂರು: 2023ರ ಗ್ರೆನೇಡ್ ಪತ್ತೆ ಕೇಸ್ನಲ್ಲಿ ಮೋಸ್ಟ್ ವಾಂಟೆಡ್ ಶಂಕಿತ ಉಗ್ರನನ್ನು ಬೆಂಗಳೂರಿನಲ್ಲಿ ಎನ್ಐಎ(NIA) ಪೊಲೀಸರು ಬಂಧಿಸಿದ್ದಾರೆ. ಶಂಕಿತ ಉಗ್ರ ಅರ್ಷದ್…
ಏ.1ರಿಂದ ಹೆದ್ದಾರಿ ಟೋಲ್ಗಳಲ್ಲಿ ನಗದು ಸ್ವೀಕಾರ ರದ್ದು!!
ನವದೆಹಲಿ: ದೇಶದಲ್ಲಿರುವ ಹೆದ್ದಾರಿ ಟೋಲ್ ಪ್ಲಾಜಾಗಳನ್ನು ಡಿಜಿಟಲೀಕರಣ ಮಾಡುವ ಉದ್ದೇಶದಿಂದ, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಹೊಸ ನಿಯಮವನ್ನು ತರಲು…
ಪಕ್ಕಳಪಾದೆಯ ನಿರ್ಜನ ಜಾಗದಲ್ಲಿ ʻಕಿಕ್ʼ ಕೊಡಲು ಬಂದವನಿಗೆ ಖಾಕಿ ಶಾಕ್!
ಬಂಟ್ವಾಳ: ತಾಲೂಕಿನ ಕೊಡ್ಮಾಣು ಗ್ರಾಮದ ಪಕ್ಕಳಪಾದೆ ಎಂಬಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೇರಮಜಲು ನಿವಾಸಿ ಪ್ರಶಾಂತ್ ಅಲಿಯಾಸ್ ಪ್ರಸಾದ್…
ಆಟೊಗೆ ಕಾರು ಡಿಕ್ಕಿ; ನಾಲ್ಕು ಮಂದಿಗೆ ಗಾಯ
ಚಿಂತಾಮಣಿ: ಆಟೊಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೊ ಪಲ್ಟಿಯಾಗಿ ನಾಲ್ಕು ಜನ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಗೋಪಸಂದ್ರದ ಬಳಿ…
33 ಹಸುಗೂಸುಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ದಂಪತಿಗೆ ಮರಣದಂಡನೆ!
ಲಕ್ನೋ: ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಆ ಮನೆಯಲ್ಲಿ ವಾಸವಿದ್ದದ್ದು ಮನುಷ್ಯರಲ್ಲ, ಹಸುಗೂಸುಗಳ ಬಾಲ್ಯವನ್ನು ಹಸಿಹಸಿಯಾಗಿ ತಿನ್ನಲು ಹಪಹಪಿಸುತ್ತಿದ್ದ ಎರಡು ನರಮೃಗಗಳು!…