ಮಂಗಳೂರು: ಇಂದು ಸಂಜೆ ನಗರದ ಕಾವೂರು ಸಮೀಪದ ಮರಕಡ ಜಂಕ್ಷನ್ ನಲ್ಲಿ 47 ಬಿ ನಂಬ್ರದ ಕೃಷ್ಣ ಪ್ರಸಾದ್ ಹೆಸರಿನ ಸಿಟಿಬಸ್…
Blog
ಅಮ್ಮನನ್ನು ಕಂಡು ಭಾವ ಪರವಶರಾದ ಸಾವಿರಾರು ಭಕ್ತರು!
ಮಂಗಳೂರು: ವಿನಯವೇ ಯಶಸ್ಸಿನ ಅಡಿಪಾಯ ಮತ್ತು ವಿನಯವಿರುವೆಡೆಯಲ್ಲಿ ಮಾತ್ರ ಜೀವನದ ನಿಜವಾದ ಸಾಫಲ್ಯ ಇದೆ ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ…
ಸ್ಮಾರ್ಟ್ ಸಿಟಿ ಅವಾಂತರ! ಕುಂಟಿಕಾನ್-ಕೊಟ್ಟಾರ ಸರ್ವಿಸ್ ರಸ್ತೆ ಕುಸಿತ
ಮಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಕುಂಟಿಕಾನ್ ಜಂಕ್ಷನ್ನಿಂದ ಕೊಟ್ಟಾರ ಕಡೆಗೆ ಹೋಗುವ ಸರ್ವಿಸ್ ರಸ್ತೆಯಲ್ಲಿ ಚರಂಡಿ ಮೇಲಿನ ಸಿಮೆಂಟ್ ಕಂಬಗಳು (Slabs)…
ವಿನೇಶ್ ಫೋಗಟ್ಗೆ 2026ರ ಏಷ್ಯನ್ ಗೇಮ್ಸ್ ಟ್ರಯಲ್ಸ್ನಲ್ಲಿ ಭಾಗವಹಿಸಲು ಸುಪ್ರೀಂ ಅನುಮತಿ!!
ಹೊಸದಿಲ್ಲಿ: 2026ರ ಏಷ್ಯನ್ ಕ್ರೀಡಾಕೂಟದ ಸೆಲೆಕ್ಸನ್ ಟ್ರಯಲ್ಸ್ನಲ್ಲಿ ಭಾಗವಹಿಸಲು ಒಲಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಸುಪ್ರೀಂ ಕೋರ್ಟ್ ಇಂದು(ಮೇ 29)…
ರಹಸ್ಯ ಬಾಣ ಪ್ರಯೋಗಿಸಿ ಅಮೇರಿಕಾದ ರೂ. 250 ಕೋಟಿಯ ʻಎಂಕ್ಯೂ-9 ರೀಪರ್’ ಹೊಡೆದುರುಳಿಸಿದ ಇರಾನ್
ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ಮುಂದುವರಿದಿರುವ ಬೆನ್ನಲ್ಲೇ ಇರಾನ್ ಸೈನ್ಯ ಅಮೆರಿಕಾಗೆ ಚೇತರಿಸಿಕೊಳ್ಳಲಾಗದ ಬಿಗ್ ಶಾಕ್ ನೀಡಿದೆ. ಜಾಗತಿಕ ಇಂಧನ ಸಾಗಣೆಯ…
ನೀಟ್ ಹಗರಣದ ತನಿಖೆಯನ್ನು ಖುದ್ದಾಗಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್!
ನವದೆಹಲಿ: ದೇಶದ ಲಕ್ಷಾಂತರ ಯುವ ಜನತೆಯ ವೈದ್ಯಕೀಯ ಕನಸಿಗೆ ಕೊಳ್ಳಿ ಇಟ್ಟಿರುವ ‘ನೀಟ್-ಯುಜಿ 2026’ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು…
ಏರ್ ಇಂಡಿಯಾ, ಇಂಡಿಗೋ ಸಂಸ್ಥೆಯ 250 ದೇಶೀಯ ವಿಮಾನಗಳ ಹಾರಾಟ ಕಡಿತ
ನವದೆಹಲಿ: ಏರ್ ಇಂಡಿಯಾ ,ಇಂಡಿಗೋ ವಿಮಾನ ಸಂಸ್ಥೆಯು ಜೂನ್ನಿಂದ ಆಗಸ್ಟ್ ವರೆಗೆ ಸುಮಾರು 250 ದೈನಂದಿನ ದೇಶೀಯ ವಿಮಾನಗಳ ಹಾರಾಟವನ್ನು ಕಡಿತಗೊಳಿಸಿದೆ.…
ಬಿಡುಗಡೆಗೊಂಡ ಒಂದೇ ತಿಂಗಳಿಗೆ ಒಟಿಟಿಗೆ ಎಂಟ್ರಿ ಕೊಟ್ಟ ಕೆಡಿ ಸಿನಿಮಾ!!
ಕೆಡಿ ಸಿನಿಮಾ: ಕಳೆದ ತಿಂಗಳಷ್ಟೇ ರಿಲೀಸ್ ಆಗಿದ್ದ ಕೆಡಿ ಸಿನಿಮಾ, ಇದೀಗ ಒಟಿಟಿಗೆ ಲಗ್ಗೆಯನ್ನಿಡುತ್ತಿದೆ. ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ…
ಮಣೇಲ್ನಲ್ಲಿ ಮೇ 30ರಿಂದ ಎರಡು ದಿನಗಳ ʻಗ್ರಾಮಡೊಂಜಿ ಚಿತ್ರ ಕೂಟೋ’ ಕಲಾ ಶಿಬಿರದ ರಂಗು
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಇಂಟಾಕ್ ಮಂಗಳೂರು ವಿಭಾಗ ಹಾಗೂ ರಾಣಿ ಅಬ್ಬಕ್ಕ ಚಾವಡಿ ಮಣೇಲ್ ಇವುಗಳ ಜಂಟಿ ಆಶ್ರಯದಲ್ಲಿ…
ಮಂಗಳೂರಿನಲ್ಲಿ ಬ್ರಹ್ಮಸ್ಥಾನ ಮಹೋತ್ಸವದ ಭವ್ಯ ಚಾಲನೆ
ಮಂಗಳೂರು: ಮಾನವಕುಲವು ಪ್ರಕೃತಿಯೆಡೆಗೆ ಹೆಚ್ಚಿನ ವಿನಯ, ಕರುಣೆ ಮತ್ತು ಪೂಜ್ಯಭಾವನೆಯಿಂದ ಬದುಕಬೇಕು ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ(ಅಮ್ಮ) ಕರೆ…