ಮೂಡಬಿದ್ರೆ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದು ಬಂಧಿತರಿಂದ ಒಂದು ಮಾರುತಿ…
Blog
ಧಾರ್ ಭೋಜಶಾಲಾ ಕೇವಲ ಸರಸ್ವತಿ ಮಂದಿರ- ಸಂಪೂರ್ಣ ಪೂಜಾ ಹಕ್ಕು ಹಿಂದೂಗಳ ಪಾಲು; ಹೈಕೋರ್ಟ್ ಐತಿಹಾಸಿಕ ತೀರ್ಪು!
ನವದೆಹಲಿ: ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿರುವ ವಿವಾದಿತ ಭೋಜಶಾಲಾ ಸರಸ್ವತಿ ಮಂದಿರ ಮತ್ತು ಕಮಲ್ ಮೌಲಾ ಮಸೀದಿ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್…
ಮೇ 17: ನೇರಳೆ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ
ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಪ್ರಯಾಣಿಸುವ ಸಾರ್ವಜನಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಅಗತ್ಯ…
ಬರ್ಮುಡಾ ಟ್ರಯಾಂಗಲ್ ಮಹಾರಹಸ್ಯ ಭೇದಿಸಿದ ವಿಜ್ಞಾನಿಗಳು: ಹಡಗು-ವಿಮಾನಗಳ ನಾಪತ್ತೆಗೆ ಸಿಕ್ಕಿತು ಅಸಲಿ ಕಾರಣ!
ನವದೆಹಲಿ: ವಿಶ್ವದ ಅತ್ಯಂತ ದೊಡ್ಡ ರಹಸ್ಯ ಹಾಗೂ ಆತಂಕದ ಕೇಂದ್ರ ಬಿಂದುವಾಗಿದ್ದ ‘ಬರ್ಮುಡಾ ಟ್ರಯಾಂಗಲ್’ (Bermuda Triangle) ಕುರಿತಾದ ವಿಸ್ಮಯಗಳಿಗೆ ಕೊನೆಗೂ…
ನಟಿ ಚೈತ್ರಾ ಆಚಾರ್ಗೆ ಇನ್ಸ್ಟಾಗ್ರಾಮ್ನಲ್ಲಿ ಅಸಭ್ಯ ಕಾಮೆಂಟ್: ಸಿಕ್ಕಿಬೀಳುತ್ತಿದ್ದಂತೆ ಕಾಲು ಹಿಡಿದ ಪೊಲೀಸ್ ಸಮವಸ್ತ್ರಧಾರಿ!
ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ಹಾಗೂ ಪ್ರಸಿದ್ಧ ನಟಿ ಚೈತ್ರಾ ಆಚಾರ್ (Chaitra Achar) ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಅಸಭ್ಯವಾಗಿ ಕಾಮೆಂಟ್…
ಇಂದು ಮಧ್ಯರಾತ್ರಿಯಿಂದಲೇ ಖಾಸಗಿ ಬಸ್ ಟಿಕೆಟ್ ದರದಲ್ಲಿ 20ರಿಂದ 30% ಏರಿಕೆ
ಬೆಂಗಳೂರು: ಪೆಟ್ರೋಲ್, ಡಿಸೇಲ್ ದರ ಏರಿಕೆ ಬೆನ್ನಲ್ಲೇ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ ಎಂದು…
ಉಡುಪಿ: ರಸ್ತೆ ದಾಟುತ್ತಿದ್ದಾಗ ಭೀಕರ ಕಾರು ಅಪಘಾತ; ಶಾಲಾ ಬಾಲಕ ದುರ್ಮರಣ
ಉಡುಪಿ: ಇಲ್ಲಿನ ನೇಜಾರ್ನ ಜ್ಯೋತಿನಗರದ 6ನೇ ಕ್ರಾಸ್ ಬಳಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ 12 ವರ್ಷದ ಶಾಲಾ ಬಾಲಕನೊಬ್ಬ…
ಸೋಮಣ್ಣನ ಸಿಂಪ್ಲಿಸಿಟಿ ಶೋ ನೋಡಿ ಹೌಹಾರಿದ ತುಮಕೂರಿನ ಜನ!
ತುಮಕೂರು: “ಪೆಟ್ರೋಲ್-ಡೀಸೆಲ್ ಉಳಿಸಬೇಕು!” ಎಂಬ ಮೋದಿಯ ಮಾತನ್ನು ಕೇಂದ್ರ ಸಚಿವ ವಿ. ಸೋಮಣ್ಣ ಅದೆಷ್ಟು ಸೀರಿಯಸ್ ಆಗಿ ತಗೆದುಕೊಂಡಿದ್ದಾರೆ ಎಂದರೆ, ತುಮಕೂರಿನಲ್ಲಿ…
ಕಾಸರಗೋಡು: ಕೇರಳದಲ್ಲಿ ಹೊಸ ಸರ್ಕಾರ ಬರೋ ಮುಂಚೆನೇ ಉಚಿತ ಬಸ್ ಜರ್ನಿ ಕೇಳಿದ ಬಿಜೆಪಿ ಲೇಡೀಸ್ ಗ್ಯಾಂಗ್!
ಕಾಸರಗೋಡು: “ಮಗು ಹುಟ್ಟೋ ಮುಂಚೆನೇ ಕುಲಾವಿ ಹೊಲಿಸಿದ್ರು” ಅನ್ನೋ ಹಳೇ ಗಾದೆಮಾತನ್ನು ನೀವು ಕೇಳಿರ್ತೀರಾ. ಆದ್ರೆ ಕೇರಳದ ಕಾಸರಗೋಡಿನಲ್ಲಿ ಬಿಜೆಪಿ ಮಹಿಳಾ…
ಮೇ 17 -18ರಂದು ಕದ್ರಿ ಪಾರ್ಕ್ನಲ್ಲಿ ರಾಜ್ಯ ಮಟ್ಟದ ಗೇರು ಮೇಳ- ರೈತರಿಗೆ ಭರಪೂರ ಕೊಡುಗೆಗಳು!
ಮಂಗಳೂರು: ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ನಿಯಮಿತದ ವತಿಯಿಂದ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಮೇ 17 ಮತ್ತು 18 ರಂದು ಎರಡು…