ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನೂತನ ಧ್ವಜಸ್ತಂಭದ ಮರದ ಮೆರವಣಿಗೆ

ಸುರತ್ಕಲ್: ರಥಬೀದಿಯ ಶ್ರೀ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನದ ನಿಯೋಜಿತ ಜೀರ್ಣೋದ್ಧಾರ ಕಾಮಗಾರಿಯ ಅಂಗವಾಗಿ ನೂತನ ಧ್ವಜಸ್ತಂಭ ನಿರ್ಮಾಣದ ಪ್ರಯುಕ್ತ ಮರದ ಮೆರವಣಿಯ…

ಕಾಕ್‌ರೋಚ್ ಜನತಾ ಪಾರ್ಟಿ!!!: ಭಾರತದ ರಾಜಕೀಯಕ್ಕೆ ‘ಕೀಟಗಳ’ ಎಂಟ್ರಿ: ‘ಆ’ ಒಂದು ಮಾತಿಗೆ ಸಿಡಿದೆದ್ದ ‘ಜಿರಳೆಗಳು-ಪರಾವಲಂಬಿಗಳು’!

ನವದೆಹಲಿ: ದೇಶದಲ್ಲಿ ಈಗಾಗಲೇ ಅಸಂಖ್ಯಾತ ಮೈತ್ರಿಕೂಟಗಳು, ಬಣಗಳು ಮತ್ತು ಪಕ್ಷಾಂತರಗಳ ಅಬ್ಬರವಿರುವಾಗಲೇ, ಭಾರತೀಯ ರಾಜಕೀಯ ಈಗ ಅತ್ಯಂತ ವಿಚಿತ್ರವಾದ ಜೈವಿಕ ವೈವಿಧ್ಯತೆಯ…

ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸ್ಟಾರ್ಟಪ್‌ಗೆ ರಾಜ್ಯ ಮಟ್ಟದ ಕಲಬುರಗಿ ಸಮಾವೇಶದಲ್ಲಿ ಮೆಚ್ಚುಗೆ

ಮಂಗಳೂರು: ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕೆನರಾ ಇನೋವೇಷನ್ ಫೌಂಡೇಶನ್ ಆಶ್ರಯದಲ್ಲಿ ಬೆಳೆಯುತ್ತಿರುವ “ಸಮೃದ್ಧಿ ಆರ್ಗಾನಿಕ್ಸ್” ವಿದ್ಯಾರ್ಥಿ ಸ್ಟಾರ್ಟಪ್ ಕೃಷಿ ಕ್ಷೇತ್ರದಲ್ಲಿ ತನ್ನ…

ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಆಂಬುಲೆನ್ಸ್‌ನಲ್ಲೇ 24 ಗಂಟೆ ನರಳಿದ ಅಪಘಾತಕ್ಕೀಡಾದ ಯುವಕ!!

ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಜಿಲ್ಲಾಸ್ಪತ್ರೆಯಿಂದ ಹಿಡಿದು ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ ಸುಮಾರು 24 ಗಂಟೆಗಳ ಕಾಲ…

ಶಿವಂ ಅಸೋಸಿಯೇಟ್ಸ್ ಮಾಲಕ ಶಿವಾನಂದ ನೀಲಣ್ಣವರ ವಿರುದ್ಧ ಕಾಗವಾಡ ಠಾಣೆಯಲ್ಲಿ ವಂಚನೆ ಕೇಸ್!

ಬೆಳಗಾವಿ: ತೀವ್ರ ಸಂಚಲನ ಮೂಡಿಸಿರುವ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಮಾಲೀಕ ಶಿವಾನಂದ ನೀಲಣ್ಣವರ ವಿರುದ್ಧ…

ಪ್ರಿಯತಮೆ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆಗೆ ಯತ್ನ!!

ಆನೇಕಲ್: ಪ್ರೀತಿಸಿದ ಹುಡುಗಿ ಮದುವೆಗೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ಹೈಟೆನ್ಷನ್ ವಿದ್ಯುತ್ ಕಂಬ ಹತ್ತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆನೇಕಲ್ ತಾಲೂಕಿನ…

ಅಕ್ರಮ ಗೋ ಸಾಗಾಟ ತಡೆಯಲು ಹೋದವರ ಮೇಲೆ ಹಲ್ಲೆ; ವಾಹನ ವಶಕ್ಕೆ

ಶಿವಮೊಗ್ಗ: ಊರಗಡೂರು-ಸೂಳೆಬೈಲ್‌ನಲ್ಲಿ ಮಂಗಳವಾರ(ಮೇ 19) ತಡರಾತ್ರಿ ಅಕ್ರಮ ಗೋ ಸಾಗಾಟ ತಡೆಯಲು ಹೋದವರ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ನಗರ…

ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ವ್ಯಕ್ತಿ ಸಾ*ವು !!

ಬ್ರಹ್ಮಾವರ: ಸಾಸ್ತಾನದ ಕೋಸ್ಟಲ್‌ ಪ್ಯಾರಡೈಸ್‌ ಹೋಟೆಲ್‌ ಸಮೀಪ ಮಂಗಳವಾರ(ಮೇ 19) ಸಂಜೆ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್‌ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.…

ನೇತ್ರಾವತಿ ನದಿಗೆ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾ*ವು!

ಬೆಳ್ತಂಗಡಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಏಳು ಜನರ ತಂಡವೊಂದು ನದಿಗೆ ಈಜಲು ತೆರಳಿದ್ದ ವೇಳೆ ಓರ್ವ ವಿದ್ಯಾರ್ಥಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ(ಮೇ…

ಹೋಲ್‌ಸೇಲ್ ದರದಲ್ಲಿ ಚಿನ್ನ ಖರೀದಿಸುವುದಾಗಿ ಹೇಳಿ 3 ಕೋಟಿ ರೂ. ಮೌಲ್ಯದ ಚಿನ್ನ ದೋಚಿದ ವಂಚಕರು!!

ಬೆಂಗಳೂರು: ಹೋಲ್‌ಸೇಲ್ ದರದಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ…

error: Content is protected !!