ನವದೆಹಲಿ/ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಕಳೆದ ಎರಡು ವರ್ಷಗಳಿಂದ ಹೊಗೆಯಾಡುತ್ತಿದ್ದ ಮುಖ್ಯಮಂತ್ರಿ ಕುರ್ಚಿಯ ಮಹಾ ಸಮರ ಈಗ ಅಂತಿಮ ಹಂತಕ್ಕೆ ತಲುಪಿದೆ! ಸಿಎಂ…
Blog
ಡುಪ್ಲಿಕೇಟ್ ಕೀ ಬಳಸಿ ಮಾಲೀಕನ ಮನೆಗೆ ನುಗ್ಗಿ ಚಿನ್ನಾಭರಣ ಕದ್ದ ಮಾಜಿ ಕಾರು ಚಾಲಕ!!
ಬೆಂಗಳೂರು: ಹಳೆ ಮಾಲೀಕರ ಮನೆಗೆ ಮಾಜಿ ಚಾಲಕನೋರ್ವ ಡುಪ್ಲಿಕೇಟ್ ಕೀ ಬಳಸಿ, 8 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ 146 ಗ್ರಾಂ…
ಕೀಟಗಳು ಮೃತ್ಯು ಬಲ್ಬ್ಗಳ ಸುತ್ತ ಪ್ರಳಯಾಂತಕವಾಗಿ ನರ್ತಿಸುವುದು ಯಾಕೆ? ನಾವು ‘ಪ್ರೇಮ’ ಅಂದುಕೊಂಡಿದ್ದು ಅಸಲಿಗೆ ಕೀಟಗಳ ‘ದಿಗ್ಭ್ರಮೆ’!
ರಾತ್ರಿಯ ನಿಶ್ಯಬ್ದವನ್ನು ಸೀಳಿಕೊಂಡು ಬರುವ ಆ ಕೀಟಗಳು ಪ್ರಕಾಶಮಾನವಾಗಿ ಉರಿಯುವ ಬಲ್ಬಿನ ಸುತ್ತ ಹಾರಾಡಿ ಪ್ರಾಣ ಕಳೆದುಕೊಳ್ಳುವುದನ್ನು ನೋಡಿ ಇವುಗಳಿಗೆ ಹುಚ್ಚು…
ಡಿವೈಡರ್ಗೆ ಇನ್ನೋವಾ ಕಾರು ಡಿಕ್ಕಿ: ಬಾಲಕ ಸಾ*ವು, ನಾಲ್ವರಿಗೆ ಗಾಯ
ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವ ಬಾಲಕ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ…
ಕುಮಾರಧಾರಾ ನದಿಗೆ ತ್ಯಾಜ್ಯ ಹರಿಸಿದ್ರೆ ಕ್ರಿಮಿನಲ್ ಮೊಕದ್ದಮೆ ದಾಖಲು: ಸಚಿವ ಈಶ್ವರ ಬಿ ಖಂಡ್ರೆ
ಕಡಬ: ಕುಮಾರಧಾರಾ ನದಿಗೆ ತ್ಯಾಜ್ಯವನ್ನು ನೇರವಾಗಿ ಹರಿಯ ಬಿಡುತ್ತಿರುವವರ ಮೇಲೆ ಕ್ರಮ ವಹಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…
ರೂ.5ಕ್ಕೆ ಮೀನೂಟ, ಮಹಿಳೆಯರಿಗೆ ಮಂತ್ಲಿ ರೂ.3000; ಶಾಲೆ-ದೇಗುಲಗಳ ಹತ್ತಿರ ನೋ ಬಾರ್, ಬಾಂಗ್ಲಾ ನುಸುಳುಕೋರರಿಗೆ ಹೋಲ್ಡಿಂಗ್ ಸೆಂಟರ್!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಹದಿನೈದು ವರ್ಷಗಳ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಆಡಳಿತಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ…
ಸಿದ್ದು ಸರ್ಕಾರಕ್ಕೆ ಕೇಂದ್ರದ ಬಿಗ್ ಶಾಕ್: ಕರ್ನಾಟಕದ ʻದ್ವೇಷ ಭಾಷಣ ತಡೆ ಮಸೂದೆ’ಗೆ ಅಮಿತ್ ಶಾ ಗೃಹ ಸಚಿವಾಲಯ ಬ್ರೇಕ್!
ನವದೆಹಲಿ/ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ʻದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ’ಗೆ ಕೇಂದ್ರ ಗೃಹ…
ಭವಿಷ್ಯದ ಯುದ್ಧಕ್ಕೆ ಬಂದೂಕು ಬೇಡ, ಎಐ, ಬಿಗ್ ಟೆಕ್ ಸಾಕು!: ಇರಾನ್ ಮಟ್ಟಹಾಕಲು ಭಾರತದ ಸಹಾಯ ಕೋರಿದ ಇಸ್ರೇಲ್
ಜೆರುಸಲೆಮ್: “ಮಧ್ಯಪ್ರಾಚ್ಯದಲ್ಲಿ ಇನ್ನುಮುಂದೆ ಯುದ್ಧದ ದಿಕ್ಕನ್ನು ನಿರ್ಧರಿಸುವುದು ಗಡಿರೇಖೆಯ ಸೈನಿಕರಲ್ಲ, ಬದಲಿಗೆ ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ಬಿಗ್ ಟೆಕ್…
ಡಬಲ್ ಡೆಕ್ಕರ್ ಬಸ್ ಪಲ್ಟಿ; 6 ಮಂದಿ ಸಾ*ವು, 21 ಮಂದಿಗೆ ಗಾಯ
ಲಕ್ನೋ: ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಡಬಲ್ ಡೆಕ್ಕರ್ ಎಸಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 21…
ಜೂನ್ 1ರಿಂದ ಕರ್ನಾಟಕದಾದ್ಯಂತ ಶಾಲೆಗಳು ಆರಂಭ; ಮಾರ್ಗಸೂಚಿ ಪ್ರಕಟ
ಬೆಂಗಳೂರು: ಕರ್ನಾಟಕದಾದ್ಯಂತ ಜೂನ್ 1ರಿಂದ ಶಾಲೆಗಳು ಆರಂಭವಾಗಲಿದ್ದು, ಶಿಕ್ಷಣ ಇಲಾಖೆ ಶಾಲೆ ಆರಂಭಕ್ಕೂ ಮುನ್ನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ…