ಕುಣಿಗಲ್: ಹೆಂಡತಿಗೆ ಕೈಕೊಟ್ಟು, ಮತ್ತೋರ್ವ ಯುವತಿಗೆ ತಾಳಿಕಟ್ಟುವ ವೇಳೆ ವಕೀಲರು ಹಾಗೂ ಪೊಲೀಸರೊಂದಿಗೆ ಪತ್ನಿ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟು ಪತಿಯ…
Blog
ಬೆಳ್ತಂಗಡಿ: ಸ್ಕೂಟರ್ ಅಡ್ಡಗಟ್ಟಿ ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ; ಆರೋಪಿಗಳು ಪರಾರಿ
ಬೆಳ್ತಂಗಡಿ: ಸ್ಕೂಟರ್ನಲ್ಲಿ ಕಾಲೇಜಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಬಂದ ಮೂವರು ಅಪರಿಚಿತರು ಅಪಹರಿಸಲು ಯತ್ನಿಸಿದ ಘಟನೆ , ಚೂರಿಯಿಂದ ಹಲ್ಲೆ…
ಪಡ್ರೆ ಶ್ರೀ ಧೂಮಾವತಿ ದೈವಸ್ಥಾನ ದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆ ಬಿಡುಗಡೆ
ಸುರತ್ಕಲ್: ಇತಿಹಾಸ ಪ್ರಸಿದ್ಧ ಸುರತ್ಕಲ್ ಪಡ್ರೆ ಶ್ರೀ ಧೂಮಾವತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದ ವಠಾರದಲ್ಲಿ ದೈವಸ್ಥಾನದ ಗಡಿ…
ಬ್ರಹ್ಮಾಕುಮಾರೀಸ್ ಆಯೋಜಿತ ಮಹಾಶಿವರಾತ್ರಿ: ಶಾಂತಿ-ಧ್ಯಾನದೊಂದಿಗೆ ಕಾರ್ಯಕ್ರಮ
ಮಂಗಳೂರು: ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ, ಮಂಗಳೂರು ವತಿಯಿಂದ ಮಹಾಶಿವರಾತ್ರಿ ಪಾವನ ಸಂದರ್ಭದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮವು ಭಾನುವಾರ(ಫೆ.08) ಬೆಳಿಗ್ಗೆ 10.30ಕ್ಕೆ…
ಕೈಕೊಟ್ಟ ಪ್ರೀತಿಸಿದ ಯುವತಿ : ಮನನೊಂದ ಬಾಡಿ ಬಿಲ್ಡರ್ ಆತ್ಮಹತ್ಯೆ
ಬೆಂಗಳೂರು: ಪ್ರೀತಿಸಿದ ಯುವತಿ ಕೈ ಕೊಟ್ಟ ಹಿನ್ನೆಲೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಾಡಿ ಬಿಲ್ಡರ್ ಆಗಿದ್ದ ಕಿರಣ್…
ಸಿದ್ದಾಪುರದ ಮಾಯಾಂಗನೆಯ ಮೈ ಜುಂ ಎನಿಸುವ ಮಸ್ಟರ್ ಪ್ಲಾನ್ ಬಟಾಬಯಲು
ಕಾರವಾರ: ಪೊಲೀಸರು ಸುಚಿತ್ರಾಳ ಮೊಬೈಲ್ ಫೋನ್ ಅನ್ಲಾಕ್ ಮಾಡಿದಾಗ ಕಂಡ ದೃಶ್ಯಕ್ಕೆ ಅವರೇ ದಪ್ಪಗಣ್ಣು ಬಿಟ್ಟಿದ್ದಾರೆ. ಆ ಸ್ಕ್ರೀನ್ ಮೇಲೆ ಹರಿದಾಡುತ್ತಿದ್ದುದು…
ಕಾಟಿಪಳ್ಳ ಸೂರಿಂಜೆಯಲ್ಲಿ ಹಿಂದು ಸಂಗಮ ಸಮಾಗಮ; ಭವ್ಯ ಶೋಭಾಯಾತ್ರೆ
ಮಂಗಳೂರು: ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಚಿಂತನೆ ಕಾರ್ಯಗತಗೊಂಡು ಸಾಕಾರಗೊಳ್ಳುವ ಭರವಸೆಯ ಕಾಲ ಘಟ್ಟದಲ್ಲಿದ್ದೇವೆ ಎಂದು ವಿಶ್ವ ಹಿಂದು ಪರಿಷತ್…
ನಿಲ್ಲಿಸಿದ್ದ ಕಾರಿನಲ್ಲಿ ಮೂವರ ಶವ ಪತ್ತೆ; ಕಾರಣ ನಿಗೂಢ, ಪೊಲೀಸರಿಂದ ತನಿಖೆ
ನವದೆಹಲಿ: ದೆಹಲಿಯ ಪೀರಗಢಿ ಫ್ಲೈಓವರ್ ಮೇಲೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಮೂವರ ಶವ ಪತ್ತೆಯಾಗಿದೆ. ಎಲ್ಲರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ…
ಟ್ರ್ಯಾಕ್ಟರ್ ಬೈಕ್ಗೆ ಡಿಕ್ಕಿ: ಮಹಿಳೆ ಸಾ*ವು, ಇಬ್ಬರಿಗೆ ಗಂಭೀರ ಗಾಯ
ಗದಗ: ಕಬ್ಬು ತುಂಬಿಕೊಂಡು ಅತಿ ವೇಗವಾಗಿ ಬಂದ ಟ್ರ್ಯಾಕ್ಟರ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ…
ನಾಲ್ಕಕ್ಕೂ ಅಧಿಕ ಗೋದಾಮುಗಳು ಬೆಂಕಿಗಾಹುತಿ; ಲಕ್ಷಾಂತರ ಮೌಲ್ಯದ ವಸ್ತು ನಾಶ
ಮೈಸೂರು: ಮೈಸೂರು ನಗರದ ಹೊರವಲಯದ ಕೆಸರೆ ಬಡಾವಣೆಯಲ್ಲಿ ಭಾನುವಾರ(ಫೆ.8) ರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿ ನಾಲ್ಕಕ್ಕೂ ಅಧಿಕ ಗೋದಾಮುಗಳು ಹೊತ್ತಿ…