ಪಣಜಿ: ರಷ್ಯಾದ ವ್ಯಕ್ತಿಯೋರ್ವ ತನ್ನ ಇಬ್ಬರು ಮಹಿಳಾ ಸ್ನೇಹಿತೆಯರ ಕತ್ತು ಸೀಳಿ ಹತ್ಯೆಗೈದಿರುವ ಘಟನೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಗೋವಾದ…
Blog
ಪುರುಷರಿಗೂ ಫ್ರೀ ಬಸ್, ಪ್ರತಿಯೊಬ್ಬರಿಗೂ ಸೂರು; AIADMK ಪಂಚ ಗ್ಯಾರಂಟಿ ಘೋಷಣೆ
ಚೆನ್ನೈ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಎಐಎಡಿಎಂಕೆ ಪಕ್ಷವು ಮೊದಲ ಹಂತದ ಚುನಾವಣಾ ಭರವಸೆಗಳನ್ನ ಘೋಷಿಸಿದ್ದಾರೆ. ಮುಂಬರುವ 17ನೇ ವಿಧಾನಸಭಾ…
ಮಾಜಿ ಸಚಿವ ರಾಜೂ ಗೌಡ ಅವರ ಕಾರಿಗೆ ಟ್ರಕ್ ಡಿಕ್ಕಿ ; ಪ್ರಾಣಾಪಾಯದಿಂದ ಪಾರು
ಯಾದಗಿರಿ: ಮಾಜಿ ಸಚಿವ ರಾಜೂ ಗೌಡ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಹಿಂದಿನಿಂದ ಟ್ರಕ್ಕೊಂದು ಡಿಕ್ಕಿ ಹೊಡೆದ ಘಟನೆ ಶುಕ್ರವಾರ(ಜ.16) ತಡರಾತ್ರಿ ನಗರದ…
ಕಟೀಲು ಏಳೂ ಮೇಳಗಳ ಇಂದಿನ ಸೇವೆಯಾಟ ನಡೆಯುವ ಸ್ಥಳಗಳು ಎಲ್ಲೆಲ್ಲಿ..?
ಕಟೀಲಿನ 1ನೇ ಮೇಳದ ಸೇವೆಯಾಟ ಮೂಡಬಿದ್ರೆಯ ನಿಡ್ಡೋಡಿಯಲ್ಲಿ ನಡೆಯಲಿದೆ. https://maps.app.goo.gl/f4kwsFb6U8QP8VD78 ಕಟೀಲಿನ 2ನೇ ಮೇಳದ ಸೇವೆಯಾಟ ಬಂಟ್ವಾಳ ತಾಲೂಕಿನ ಸಾಲೆತ್ತೂರಿನಲ್ಲಿ ನಡೆಯಲಿದೆ.…
ಮುಂಬೈ-ಯುಪಿ ತಂಡಗಳ ಮರು ಮುಖಾಮುಖಿ
ನವಿ ಮುಂಬಯಿ: ಮುಂಬೈ ಇಂಡಿಯನ್ಸ್-ಯುಪಿ ವಾರಿಯರ್ಸ್ ತಂಡಗಳು ವನಿತಾ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಮರು ಮುಖಾಮುಖೀಯಾಗಲಿದ್ದು, ಇಂದಿನ(ಜ.17) ಅಪರಾಹ್ನದ ಪಂದ್ಯದಲ್ಲಿ ಈ…
ಬೈಕ್-ಟಿಪ್ಪರ್ ಅಪಘಾತ; ಓರ್ವ ಸಾವು, ಮತ್ತೊರ್ವ ಗಂಭೀರ
ಪಾವಗಡ: ಬೈಕ್ ಹಾಗೂ ಟಿಪ್ಪರ್ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು, ಮತ್ತೊರ್ವನ ಸ್ಥಿತಿ ಗಂಭೀರವಾದ ಘಟನೆ ಇಂದು(ಜ.17) ನಡೆದಿದೆ. ಪಾವಗಡ…
ವೀಕೆಂಡ್ ಗೆ ಮನೆಯಲ್ಲೇ ಮಾಡಿನೋಡಿ ಎಗ್ ಫ್ರೈ!
ಈ ವೀಕೆಂಡ್ ನಲ್ಲಿ ಮನೆಯಲ್ಲಿ ಎಗ್ ಫ್ರೈ ಮಾಡಿ ನೋಡಿ ಮನೆಮಂದಿಯೆಲ್ಲ ಖುಷಿ ಪಡುತ್ತಾರೆ. ಎಗ್ ಫ್ರೈ ಮಾಡಲು ಯಾವೆಲ್ಲಾ ವಸ್ತು…
ರಾಜ್ಯದ 11 ಚಾರಣ ಸ್ಥಳಗಳಿಗೆ ಸಾರ್ವಜನಿಕರಿಗೆ ನಿರ್ಬಂಧ: ಅರಣ್ಯ ಇಲಾಖೆ ಆದೇಶ
ಮಂಗಳೂರು: ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡಗಳಲ್ಲಿನ ಪೃಕ್ರತಿ ಸೌಂದರ್ಯ ಸವಿಯಲು ಪ್ರವಾಸಿಗರು ಸಾಲುಗಟ್ಟಿ ನಿಲ್ಲುತ್ತಾರೆ. ಅದರಲ್ಲಿಯೂ ದೂರದ ಊರಿನಿಂದ ಬರುವವರು…
ಎದೆಹಾಲುಣಿಸುತ್ತಿದ್ದ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಂದ ಪಾಪಿ ಪತಿ; 6 ತಿಂಗಳ ಮಗು ಉಸಿರುಗಟ್ಟಿ ಸಾವು!
ಭೋಪಾಲ್: ಮಗುವಿಗೆ ಎದೆಹಾಲುಣಿಸುತ್ತಿದ್ದ ಪತ್ನಿ ಮೇಲೆ ಹಲ್ಲೆ ಮಾಡಿ ಕೊಂದು ಹಾಕಿದ್ದು, ಈ ವೇಳೆ 6 ತಿಂಗಳ ಮಗು ಕೂಡ ಉಸಿರುಗಟ್ಟಿ…
ವಲಸೆ ಕಾರ್ಮಿಕರಿಗೆ ಬೆದರಿಕೆ, ಕಿರುಕುಳ: ಪುನೀತ್ ಕೆರೆಹಳ್ಳಿ ಆರೆಸ್ಟ್!!
ಬೆಂಗಳೂರು: ವಲಸೆ ಕಾರ್ಮಿಕರು ಇರುವ ಮನೆಗೆ ತೆರಳಿ ಅಕ್ರಮವಾಗಿ ನುಗ್ಗಿ ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳನ್ನು ಕೇಳಿ ಬೆದರಿಕೆ ಹಾಗೂ…