1ನೇ ತರಗತಿಗೆ ವಯೋಮಿತಿ ಸಡಿಲಿಕೆ, ಪ್ರಾಥಮಿಕ ಪೂರ್ವ ತರಗತಿಗಳಿಗೇಕೆ ಅಸ್ಪಷ್ಟತೆ?- ಪೋಷಕರಿಗೆ ಗೊಂದಲ

ಉಡುಪಿ: ಶಾಲೆಗಳಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ದಿನ ಗಣನೆ ಆರಂಭವಾಗಿದೆ. ಪ್ರಾಥಮಿಕ ಪೂರ್ವ ತರಗತಿಗಳಿಗೆ (ಎಲ್‌ಕೆಜಿ)ಗೆ ದಾಖಲಾಗುವ ಮಕ್ಕಳ ವಯೋಮಿತಿ ಬಗ್ಗೆ…

ಪಡುಬಿದ್ರಿ: ಬೈಕ್ ಕಳ್ಳತನ ಪ್ರಕರಣದ ಆರೋಪಿ ಬಂಧನ; ವಾಹನ ವಶ

ಪಡುಬಿದ್ರಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಪಡುಬಿದ್ರಿ ಪೊಲೀಸರು…

ಸಿಇಟಿ ಪರೀಕ್ಷೆಯ ಕೀ ಉತ್ತರ ಪ್ರಕಟಿಸಿದ ಕೆಇಎ: ಆಕ್ಷೇಪಣೆ ಸಲ್ಲಿಸಲು ಏ.30 ಕೊನೆ ದಿನ

ಬೆಂಗಳೂರು: ಸಿಇಟಿ-2026ರ ಪರೀಕ್ಷೆಯ ಕೀ ಉತ್ತರಗಳನ್ನು ಕೆಇಎ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್…

ಬೆಂಗಳೂರು-ಮಂಗಳೂರು-ಮಡಗಾಂವ್‌ ವಂದೇ ಭಾರತ್‌ ರೈಲು ಶೀಘ್ರದಲ್ಲಿ ಆರಂಭ; ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌

ಮಂಗಳೂರು: ಬಹುಬೇಡಿಕೆಯ ಬೆಂಗಳೂರು-ಮಂಗಳೂರು-ಮಡಗಾಂವ್‌ ವಂದೇ ಭಾರತ್‌ ರೈಲು ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ಶನಿವಾರ ರೈಲ್ವೆ ಸಚಿವ ಅಶ್ವಿ‌ನಿ ವೈಷ್ಣವ್‌ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ…

ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ; ವೈದ್ಯರಿಲ್ಲದೆ ಮಹಿಳಾ ಪ್ರಯಾಣಿಕರ ನೆರವಿನಿಂದ ಹೆರಿಗೆ

ಮಂಗಳೂರು: ಮಂಗಳೂರು-ಬೆಂಗಳೂರು ರೈಲಿನಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿದ್ದು, ತಕ್ಷಣ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವು ಮಹಿಳೆಯರು ಸೇರಿ ಹೆರಿಗೆ ಮಾಡಿಸಿದ…

ಗ್ಲಾಮರ್ ಲೋಕದ ಅಸಲಿ ಮುಖವಾಡ ಕಳಚಿದ ನಟಿ ನಿಧಿ ಅಗರ್ವಾಲ್!

ಹೈದರಾಬಾದ್: ಸಿನಿಮಾ ರಂಗ ಅಂದಾಕ್ಷಣ ನಮಗೆ ನೆನಪಾಗುವುದು ಅಲ್ಲಿನ ಬಣ್ಣದ ಬದುಕು, ಸ್ಟಾರ್‌ಗಳ ಐಷಾರಾಮಿ ಲೈಫ್‌ಸ್ಟೈಲ್. ಆದರೆ ಈ ಮಿನುಗುವ ಲೋಕದ…

ಬ್ರಿಟಿಷರು ಮುಚ್ಚಿದ್ದ ಸೂರ್ಯ ದೇವಾಲಯದ ರಹಸ್ಯ ಬಾಗಿಲು ತೆರೆಯುವ ಕಾರ್ಯಕ್ಕೆ ಚಾಲನೆ

ಕೋನಾರ್ಕ್: ವಿಶ್ವವಿಖ್ಯಾತ ಕೋನಾರ್ಕ್ ಸೂರ್ಯ ದೇವಾಲಯದ ಒಳಗಿನ ರಹಸ್ಯಗಳು ಈಗ ಜಗತ್ತಿಗೆ ತಿಳಿಯುವ ಕಾಲ ಹತ್ತಿರ ಬಂದಿದೆ. ಬ್ರಿಟಿಷರ ಕಾಲದಲ್ಲಿ ಅಂದರೆ…

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ ಶಾಕ್: ಬ್ಯಾಂಕಿಂಗ್ ಪರವಾನಗಿ ರದ್ದು; ಗ್ರಾಹಕರ ಹಣದ ಗತಿಯೇನು?

ಮುಂಬೈ: ಡಿಜಿಟಲ್ ಪಾವತಿ ಲೋಕದ ದೈತ್ಯ ಸಂಸ್ಥೆ ಪೇಟಿಎಂಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಾಟಿಯೇಟು ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ…

ವಾರಕ್ಕೆ ಎರಡು ಬಾರಿ ರಾತ್ರಿ ನಿಮ್ಮ ಮುಖಕ್ಕೆ ಇದನ್ನ ಹಚ್ಚಿ ನೋಡಿ, ನಿಮಗೇ ಆಶ್ಚರ್ಯವಾಗುತ್ತೆ!!

ನೈಸರ್ಗಿಕವಾಗಿ ಚರ್ಮದ ಹೊಳಪನ್ನು ಹೆಚ್ಚಿಸಿಕೊಳ್ಳಲು ಮನೆಮದ್ದು ಅತ್ಯುತ್ತಮ. ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಸೌಂದರ್ಯವರ್ಧಕಗಳ ಬಳಕೆ ಹೆಚ್ಚುತ್ತಿದೆ. ಅದರಲ್ಲೂ ತೆಂಗಿನ ಎಣ್ಣೆ ಮತ್ತು…

“ನಿಮ್ಮ ಮೇಲೆಯೇ ಯಾಕೆ ಕೇಸ್? ಬೇರೆಯವರು ಯಾರೂ ಸಿಗುತ್ತಿಲ್ಲವೇ?”: ತಿಮರೋಡಿ ಗಡೀಪಾರು ವಿಚಾರಣೆ ವೇಳೆ ಹೈಕೋರ್ಟ್ ಪ್ರಶ್ನೆ!

ಬೆಂಗಳೂರು: ಸೌಜನ್ಯ ಹೋರಾಟದ ಮೂಲಕ ರಾಜ್ಯಾದ್ಯಂತ ಚರ್ಚೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡೀಪಾರು ಆದೇಶಕ್ಕೆ ಸಂಬಂಧಿಸಿದ ಕಾನೂನು ಹೋರಾಟ ಈಗ…

error: Content is protected !!