ಮೂಡುಬಿದಿರೆ: ಇಲ್ಲಿನ ಬಸ್ ನಿಲ್ದಾಣದಲ್ಲಿ ತಲ್ವಾರ್ ಹಿಡಿದು ಯುವಕನೊಬ್ಬ ಸಾರ್ವಜನಿಕರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಇಂದು ಸಂಜೆ ನಡೆದಿದೆ. ಬಸ್…
Blog
ದಕ್ಷಿಣ ಕನ್ನಡ ಜಿಲ್ಲಾ ಮಿತ್ತಬೈಲ್ ಸೆಂಟ್ರಲ್ ಮುಸ್ಲಿಂ ಜಮಾತ್ ಒಕ್ಕೂಟ ಅಸ್ತಿತ್ವಕ್ಕೆ
ಮಿತ್ತಬೈಲ್ ಅನ್ನು ಕೇಂದ್ರವಾಗಿರಿಸಿಕೊಂಡು ಬಂಟ್ವಾಳ ತಾಲೂಕು ಹಾಗೂ ಆಸುಪಾಸಿನ ವಿವಿಧ ಮಸೀದಿಗಳ ಜಮಾತ್ ಪ್ರತಿನಿಧಿಗಳ ಸಮಾಲೋಚನಾ ಸಭೆಯು ಮಿತ್ತಬೈಲ್ ಸಮುದಾಯ ಭವನದಲ್ಲಿ…
ಮೂಡಬಿದ್ರೆ: ಗೃಹಿಣಿ ಆತ್ಮಹತ್ಯೆಗೆ ಶರಣು!
ಮೂಡಬಿದ್ರೆ: ವಿವಾಹಿತ ಮಹಿಳೆ ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಠಾಣಾ ವ್ಯಾಪ್ತಿಯ ಮಿಜಾರು ಕೊಪ್ಪದಕುಮೇರು ಎಂಬಲ್ಲಿ ವರದಿಯಾಗಿದೆ. ಅರ್ಚಕರಾಗಿರುವ ಗುರು ಭಟ್…
ಕೊಡಚಾದ್ರಿ ಚಾರಣಕ್ಕೆ ಬಂದಿದ್ದ ಯುವಕ ಹೃದಯಾಘಾತಕ್ಕೆ ಬಲಿ
ಶಿವಮೊಗ್ಗ: ಕೊಡಚಾದ್ರಿಗೆ ಚಾರಣಕ್ಕೆ ಬಂದಿದ್ದ ಬೆಂಗಳೂರಿನ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಬೆಂಗಳೂರಿನ ಯಲಹಂಕ ನಿವಾಸಿ ಶ್ರೀಕಾಂತ್ (28)…
ಕೃಷ್ಣಾಪುರ ಹನುಮನಗರ: ನವಚೇತನ ಫ್ರೆಂಡ್ಸ್ ಸರ್ಕಲ್ ನ ವಾರ್ಷಿಕ ಸಭೆ: ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ ಆಯ್ಕೆ
ಸುರತ್ಕಲ್: ಕೃಷ್ಣಾಪುರ ಹನುಮನಗರ ನವಚೇತನ ಫ್ರೆಂಡ್ಸ್ ಸರ್ಕಲ್ ವಾರ್ಷಿಕ ಮಹಾಸಭೆ ಹಾಗೂ 2026-2027 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.…
ಪುತ್ತೂರಿನಲ್ಲಿ ಸ್ವಯಂ ಪ್ರೇರಿತ ಕೇಸು, ಬಂಟ್ವಾಳದಲ್ಲಿ ಮೌನ ಯಾಕೆ? ಡಾ. ಭರತ್ ಶೆಟ್ಟಿ ಪ್ರಶ್ನೆ
ಮಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಒಂದೆಡೆ ಕ್ರಮ, ಇನ್ನೊಂದೆಡೆ ಮೌನ ಎಂಬ ಸರ್ಕಾರದ ದ್ವಂದ್ವ ನೀತಿ ಜನರಲ್ಲಿ ಆತಂಕ ಮೂಡಿಸಿದೆ…
ಮಂಗಳೂರು ವಿವಿಯಲ್ಲಿ ಭಾರತೀಯ ಭಾಷೆಗಳ ಸ್ನಾತಕೋತ್ತರ ವಿಭಾಗಗಳ ಮುಚ್ಚುವಿಕೆ ಖಂಡನೀಯ – ತಕ್ಷಣ ಕ್ರಮಕ್ಕೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಗ್ರಹ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಭಾಷೆಗಳು ದಿನದಿಂದ ದಿನಕ್ಕೆ, ನಿರ್ಲಕ್ಷ್ಯಕ್ಕ ಒಳಗಾಗುತ್ತಿರುವುದು ಅತ್ಯಂತ ಆತಂಕಕಾರಿ ಬಾವಣಿಗೆಯಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ…
ಬಿ.ಸಿ.ರೋಡ್: ಲಾವಣ್ಯ ಹಂತಕ ಚೇತನ್ ಮಂಗಳೂರಿನಲ್ಲಿ ಆರೆಸ್ಟ್!?
ಮಂಗಳೂರು: ಬಿ.ಸಿ.ರೋಡ್ ಸರಕಾರಿ ಬಸ್ ನಿಲ್ದಾಣದಲ್ಲಿ ಕಕ್ಯಪದವು ನಿವಾಸಿ ಲಾವಣ್ಯ ಎಂಬಾಕೆಯನ್ನು ತಲ್ವಾರ್ ನಿಂದ ಕಡಿದು ಹತ್ಯೆಗೈದ ಬೆಳ್ತಂಗಡಿ ಓಡಿಲ್ನಾಳ ನಿವಾಸಿ…
ಬಿ.ಸಿ.ರೋಡ್ ಯುವತಿ ಹತ್ಯೆಯ ಭಯಾನಕ ವಿಡಿಯೋ ವೈರಲ್! ಏಕಮುಖ ಪ್ರೀತಿ ಹಿನ್ನೆಲೆಯಲ್ಲಿ ಸಂಬಂಧಿ ಯುವಕನಿದಲೇ ಕೃತ್ಯ!!
ಬಂಟ್ವಾಳ: ಗುರುವಾರ ಸಂಜೆ ಇಲ್ಲಿನ ಸರಕಾರಿ ಬಸ್ ನಿಲ್ದಾಣದಲ್ಲಿ ನಡೆದ ಯುವತಿಯ ಹತ್ಯೆಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.…