ಶ್ರೀಮಂತ ಯುವಕರಿಗೆ ಹನಿಟ್ರ್ಯಾಪ್ ಬಲೆ; ನಾಲ್ವರು ಆರೋಪಿಗಳ ಬಂಧನ

ದಾವಣಗೆರೆ: ಎರಡು ಪ್ರತ್ಯೇಕ ಕ್ರಿಮಿನಲ್ ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ದಾವಣಗೆರೆಯಲ್ಲಿ ಶ್ರೀಮಂತ ಯುವಕರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ನಡೆಸಿ ಹಣ,…

ಕಾಂಗೋದಲ್ಲಿ ಭೀಕರ ʻಎಬೋಲಾ’ ವೈರಸ್ ಅಟ್ಟಹಾಸ; 246 ಶಂಕಿತ ಪ್ರಕರಣ, 80 ಸಾವು! ಗಡಿ ದಾಟಿ ನುಗ್ಗಿದ ಮಹಾ ಮಾರಿ!

ಕಿನ್ಶಾಸಾ / ಕಂಪಾಲ: ಕೊರೊನಾ ವೈರಸ್‌ನ ಕರಾಳ ನೆನಪು ಮಾಸುವ ಮುನ್ನವೇ, ಜಗತ್ತಿನ ಅತ್ಯಂತ ಭೀಕರ ಹಾಗೂ ಪ್ರಾಣಾಂತಿಕ ವೈರಸ್‌ಗಳಲ್ಲಿ ಒಂದಾದ…

ತಮಿಳುನಾಡು ಚುನಾವಣೆಯಲ್ಲಿ ಬಿಗ್ ಸ್ಕ್ಯಾಮ್! ವಿದೇಶದಿಂದ ಬಂದು ಕಳ್ಳ ಮತದಾನ ಮಾಡಿದ ವಿದೇಶಿಗರು ಸಿಕ್ಕಿಬಿದ್ದಿದ್ದು ಹೇಗೆ?

ಚೆನ್ನೈ / ಮಧುರೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಬೆನ್ನಲ್ಲೇ ದೇಶದ ಭದ್ರತಾ ಮತ್ತು ಸಾಂವಿಧಾನಿಕ ಇತಿಹಾಸದಲ್ಲೇ ಬೆಚ್ಚಿಬೀಳಿಸುವ ಮಹಾ ಹಗರಣವೊಂದು ಬಯಲಾಗಿದೆ!…

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ;‌ ಪುಣೆ ಶಿಕ್ಷಕಿ ವಶಕ್ಕೆ

ಮುಂಬೈ: NEET-UG ಜೀವಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪುಣೆಯ ಸಸ್ಯಶಾಸ್ತ್ರ ಶಿಕ್ಷಕಿ ಮನೀಷಾ ಗುರುನಾಥ್ ಮಾಂಧರೆಯನ್ನು ಸಿಬಿಐ ವಿಚಾರಣೆ ನಡೆಸಿದ…

ಬಾಹ್ಯಾಕಾಶದ ಸ್ಯಾಟಲೈಟ್‌ಗೆ ಸಿಕ್ಕ ಭೂಮಿಯ 10 ರಹಸ್ಯಗಳು! ಗೂಗಲ್ ಅರ್ಥ್ ನೋಡಿ ವಿಜ್ಞಾನಿಗಳೇ ಬೆಚ್ಚಿಬಿದ್ದಿದ್ದೇಕೆ?

2005 ರಲ್ಲಿ ಆರಂಭವಾದ ಗೂಗಲ್ ಅರ್ಥ್ (Google Earth) ಸೇವೆ, ಭೂಮಿಯ ಮೇಲ್ಮೈಯನ್ನು ವೀಕ್ಷಿಸುವ ನಮ್ಮ ದೃಷ್ಟಿಕೋನವನ್ನೇ ಬದಲಾಯಿಸಿದೆ. ಬಾಹ್ಯಾಕಾಶದ ಸ್ಯಾಟಲೈಟ್‌ಗಳಿಂದ…

ಮಕ್ಕಳಾಗಲಿಲ್ಲ ಅಂತ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು!

ಚಿಕ್ಕಬಳ್ಳಾಪುರ: ಮಕ್ಕಳಾಗಲಿಲ್ಲ ಅಂತ ಮನನೊಂದು ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ನಡೆದಿದೆ. ರುಚಿತಾ(24) ಆತ್ಮಹತ್ಯೆ ಮಾಡಿಕೊಂಡಿರುವ…

5 ಕೋಟಿ ಜನರನ್ನು ಕೊಂದ ಇತಿಹಾಸ ಮರುಕಳಿಸುತ್ತಾ? ಅಕ್ಟೋಬರ್‌ನಿಂದ ಭೂಮಿಗೆ ಕಂಟಕವಾಗಲಿದೆ ಮಹಾ ‘Super El Niño’!

ವಾಷಿಂಗ್ಟನ್: ಪ್ರಕೃತಿ ಮುನಿದರೆ ಮಾನವನ ಸಾಮ್ರಾಜ್ಯ ಎಷ್ಟು ಧೂಳೀಪಟವಾಗಬಹುದು ಎಂಬುದಕ್ಕೆ ಇಡೀ ಭೂಮಿಯ ಇತಿಹಾಸದಲ್ಲೇ ಅತ್ಯಂತ ಭಯಾನಕ ಮುನ್ಸೂಚನೆಯೊಂದು ಸಿಕ್ಕಿದೆ! ಅಮೆರಿಕದ…

ಪೊಲೀಸ್ ಸಿಬ್ಬಂದಿಯ ಮನೆಯಲ್ಲೇ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು!!

ಬೆಳ್ತಂಗಡಿ: ಪೊಲೀಸ್ ಪಡೆಯ ಹೆಡ್‍ಕಾನ್ಸ್ಟೇಬಲೋರ್ವರ ಮನೆಗೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕದ್ದೊಯ್ದ ಘಟನೆ ಶುಕ್ರವಾರ(ಮೇ…

ನೀಟ್ ಪರೀಕ್ಷೆ ರದ್ಧತಿಗೆ ಮನನೊಂದ ನಾಲ್ವರು ಆತ್ಮಹತ್ಯೆಗೆ ಶರಣು!!

ನವದೆಹಲಿ: ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದುಗೊಂಡ ಹಿನ್ನೆಲೆ ಆಘಾತಕ್ಕೊಳಗಾಗಿ ನಾಲ್ವರು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜಸ್ಥಾನ ಮೂಲದ…

650 ಮಾರ್ಕ್ಸ್ ತರದಿದ್ರೆ ಮರ್ಯಾದೆ ಹೋಗುತ್ತೆ ಅಂದಿದ್ದ ತಂದೆ! ಅಪ್ಪನ ಹುಸಿ ಪ್ರತಿಷ್ಠೆಗೆ ಬಲಿಯಾದ ನೀಟ್ ಆಕಾಂಕ್ಷಿ!

ಸಿಕರ್ (ರಾಜಸ್ಥಾನ): “ನನ್ನ ಮಗ 650 ಅಂಕ ಗಳಿಸುವ ನಿರೀಕ್ಷೆಯಲ್ಲಿದ್ದ, ಈ ಬಾರಿ ಸರ್ಕಾರಿ ವೈದ್ಯಕೀಯ ಸೀಟು ಪಡೆಯುತ್ತಾನೆಂಬ ಭರವಸೆಯಿತ್ತು”—ಇದು ರಾಜಸ್ಥಾನದ…

error: Content is protected !!