ಕ್ಯಾಂಟರ್‌ನಿಂದ ಮೀನಿನ ಎಣ್ಣೆ ಸೋರಿಕೆ: ಆಕ್ರೋಶಗೊಂಡ ಸ್ಥಳೀಯರಿಂದ ಕ್ಯಾಂಟರ್ ತಡೆದು ಪ್ರತಿಭಟನೆ

ಉಳ್ಳಾಲ: ಕೋಟೆಪುರದ ಫಿಶ್ ಮೀಲ್ ಫ್ಯಾಕ್ಟರಿಯಿಂದ ಮೀನಿನ ಎಣ್ಣೆಯನ್ನು ಹೊತ್ತೊಯ್ಯುತಿದ್ದ ಕ್ಯಾಂಟರ್‌ನಿಂದ ಭಾರೀ ಪ್ರಮಾಣದ ಮೀನಿನ ಎಣ್ಣೆ ಉಳ್ಳಾಲದ ರಾಜ್ಯ ಹೆದ್ದಾರಿಯಲ್ಲೇ…

ಒಂದು ವರ್ಷ ಜೈಲೇ ಗತಿ…ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ  ಬಿಗ್ ಶಾಕ್!!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ ಶಾಕ್ ನೀಡಿದೆ. ಜಾಮೀನು ಅರ್ಜಿಯ ವಿಚಾರಣೆ ವೇಳೆ…

ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

ಹಳೆಯಂಗಡಿ: ಇಂದಿರಾ ನಗರ ರೈಲ್ವೆ ಗೇಟ್‌ನ ಬಳಿ ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಇಂದಿರಾ…

ಬಜಾರ್‌ನಲ್ಲಿ ತರಕಾರಿಯಂತೆ ಮಾರಾಟವಾಯ್ತು ನೀಟ್ ಸೀಟು! 720 ಕ್ಕೆ 600 ಮಾರ್ಕ್ಸ್ ಗ್ಯಾರಂಟಿ ನೀಡಿದ್ದ ಕಿಲಾಡಿಯ ಡಾರ್ಕ್ ರೂಮ್ ಡೀಲಿಂಗ್ಸ್ ಬಟಾಬಯಲು!

ನವದೆಹಲಿ: ದೇಶದ ಯಾವುದೋ ಮೂಲೆಯಲ್ಲಿ ಕಡು ಬಡತನದ ನಡುವೆ, ದಿನಕ್ಕೆ ಹದಿನೆಂಟು ಗಂಟೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮೆಡಿಕಲ್ ಸೀಟು ಸಿಗಬಹುದು…

ಜೂ.21ಕ್ಕೆ NEET-UG ಮರುಪರೀಕ್ಷೆ: NTA ಘೋಷಣೆ

ಹೊಸದಿಲ್ಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ  ರದ್ದುಗೊಳಿಸಲಾಗಿದ್ದ 2026ರ NEET (UG)  ಪರೀಕ್ಷೆಯನ್ನು ಜೂ.21ರಂದು  ಮರುಪರೀಕ್ಷೆ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ…

ಮೇ 17 ರಂದು ಮಂಗಳೂರಿನಲ್ಲಿ ‘ವಿಶಿಷ್ಟ ಚೇತನರ ಸಂಸ್ಥೆ’ಯ 34ನೇ ವರ್ಷದ ವಾರ್ಷಿಕ ಮಹೋತ್ಸವ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ವಿಶಿಷ್ಟ ಚೇತನರ ಸಂಸ್ಥೆ (ರಿ.) ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದಕ್ಷಿಣ…

ಇಂದಿನಿಂದ ಪ್ರಧಾನಿ ಮೋದಿಯ ಐದು ದೇಶಗಳ ಮಹತ್ವದ ಪ್ರವಾಸ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಐದು ದೇಶಗಳ ಮಹತ್ವದ ರಾಜತಾಂತ್ರಿಕ ಪ್ರವಾಸ ಆರಂಭಿಸಲಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ…

ಮೇ 17ರಂದು ಮಂಗಳೂರಿನಲ್ಲಿ ತರವಾಡ್” ಬ್ಯಾರಿ ಕಾದಂಬರಿಯ ತುಲನಾತ್ಮಕ ಹಿನ್ನೋಟ ಕಾರ್ಯಕ್ರಮ

ಮಂಗಳೂರು: ನಗರದ ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ (BRDC) ವತಿಯಿಂದ ಬ್ಯಾರಿ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಜನಸಮುದಾಯದ ಸಂಶೋಧನೆಯ…

ವಿಷುಕ್ತವಾಯ್ತು ಇತಿಹಾಸ ಪ್ರಸಿದ್ಧ ನಂದಿನಿ: ಅಧಿಕಾರಿಗಳ ವಿರುದ್ಧ ಚೇಳೈರು ಖಂಡಿಗೆಯಲ್ಲಿ ಹಠಾತ್ ಪ್ರತಿಭಟನೆ, ಚುನಾವಣೆ ಬಹಿಷ್ಕಾರದ ಎಚ್ಚರಿಕೆ!

ಸುರತ್ಕಲ್: ಇತಿಹಾಸ ಪ್ರಸಿದ್ಧ ಚೇಳೈರು ಖಂಡಿಗೆಯ ನಂದಿನಿ ನದಿಗೆ ವಿವಿಧ ಮೂಲಗಳಿಂದ ಕಲುಷಿತ ನೀರು ಹಾಗೂ ರಾಸಾಯನಿಕ ತ್ಯಾಜ್ಯಗಳನ್ನು ಅವಾಹಕವಾಗಿ ಬಿಡುತ್ತಿರುವುದರಿಂದ…

ಕಾರ್ಮಿಕರ ಹೊಟ್ಟೆಮೇಲೆ ಹೊಡೆದ ದೆಹಲಿ ಮೂಲದ ಗುತ್ತಿಗೆ ಸಂಸ್ಥೆ: ಸುರತ್ಕಲ್ ಹೆಚ್‌ಪಿಸಿಎಲ್ ಪ್ಲ್ಯಾಂಟ್‌ನಲ್ಲಿ ಹಠಾತ್ ಮುಷ್ಕರ!

ಸುರತ್ಕಲ್: ಇಲ್ಲಿನ ಬಾಳ ಬಳಿ ಇರುವ ಕೇಂದ್ರ ಸರ್ಕಾರದ ಅಧೀನದ ಹೆಚ್‌ಪಿಸಿಎಲ್ (HPCL) ಎಲ್‌ಪಿಜಿ ಬಾಟ್ಲಿಂಗ್ ಪ್ಲ್ಯಾಂಟ್‌ನಲ್ಲಿ ಗುತ್ತಿಗೆ ಕಾರ್ಮಿಕರಿಗೆ ಸಕಾಲದಲ್ಲಿ…

error: Content is protected !!