ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ 28ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಇದೇ ಮಾರ್ಚ್ 26ರಿಂದ…
Blog
ಮೂಡುಬಿದಿರೆ ಇನ್ಸ್ಪೆಕ್ಟರ್ ದೌರ್ಜನ್ಯ ಪ್ರಕರಣ ಸಿಐಡಿ ತನಿಖೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆದೇಶ
ಬೆಂಗಳೂರು: ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ಇಲಾಖೆಗೆ…
ಕರಾವಳಿ ಜನರಿಗೆ ತಪ್ಪಿದ ‘ಗ್ಯಾಸ್ ಟ್ರಬಲ್’: ಹೋರ್ಮುಜ್ ಜಲಸಂಧಿಯಿಂದ ‘ಜಗ್ ವಸಂತ್’, ‘ಪೈನ್ ಗ್ಯಾಸ್’ ಸೇಫ್ ಎಸ್ಕೇಪ್!
ಮಂಗಳೂರು/ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಆವರಿಸಿರುವ ಬೆನ್ನಲ್ಲೇ ಭಾರತದ ಇಂಧನ ಭದ್ರತೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇರಾನ್ ಮತ್ತು…
ಟೆಂಪೋ – ಬೈಕ್ ಮುಖಾಮುಖಿ ಢಿಕ್ಕಿ; ಬೈಕ್ ಸವಾರ ಸಾ*ವು
ಉಡುಪಿ: ಟೆಂಪೋ ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಆತ್ರಾಡಿ ಕಬ್ಯಾಡಿಯ ಅರ್ಮನ್ ಫ್ಯಾಕ್ಟರಿ ಬಳಿ…
ಬೃಹತ್ ಎಂಡಿಎಂಎ ಮಾರಾಟ ಜಾಲ ಪತ್ತೆ, ಮೂವರು ಆರೋಪಿಗಳ ಬಂಧನ
ಮಂಗಳೂರು: ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು…
ಬ್ರಹ್ಮಾಂಡದ ಆಚೆಗಿನ ‘ವಿಚಿತ್ರ’ ಲೋಕಗಳು: ನರಕದ ಪ್ಲಾನೆಟ್ನಿಂದ ‘ಸ್ಟಾರ್ ವಾರ್ಸ್’ ಜಗತ್ತಿನವರೆಗೆ ಒಂದು ರೋಚಕ ಪಯಣ!
ನಾವು ಈ ಭೂಮಿಯ ಮೇಲೆ ಕುಳಿತು ಆಕಾಶ ನೋಡುವಾಗ ನಮಗೆ ಕಾಣೋದು ಬರೀ ಚಂದಿರ ಮತ್ತು ನಕ್ಷತ್ರಗಳು ಮಾತ್ರ. ಆದರೆ ನಮ್ಮ…
ಖಾಸಗಿ ಬಸ್ ಚಾಲಕನ ಅಜಾಗರೂಕತೆಗೆ ನಾಲ್ವರು ಪ್ರಯಾಣಿಕರು ಬಲಿ; ಇಬ್ಬರು ಗಂಭೀರ
ರಾಮನಗರ: ಕೇರಳದಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ರಸ್ತೆ ಅಪಘಾತ…
“ನಿಲ್ಲಿಸಿ.. ನಿಲ್ಲಿಸಿ.. ಟ್ರಕ್ ನಂಬರ್ 1 ತಕ್ಷಣ ನಿಲ್ಲಿಸಿ!”: ಕಂಟ್ರೋಲರ್ ಕಿರುಚಾಟದ ನಡುವೆಯೇ ಏರ್ ಕೆನಡಾ ವಿಮಾನಕ್ಕೆ ಟ್ರಕ್ ಭೀಕರ ಢಕ್ಕಿ!
ನ್ಯೂಯಾರ್ಕ್: ಅದು ಅಮೆರಿಕದ ಲಾ ಗಾರ್ಡಿಯಾ ವಿಮಾನ ನಿಲ್ದಾಣದ ಕಂಟ್ರೋಲ್ ರೂಮ್. ಅಲ್ಲಿನ ಏರ್ ಟ್ರಾಫಿಕ್ ಕಂಟ್ರೋಲರ್ (ATC) ಅಧಿಕಾರಿಯ ಧ್ವನಿಯಲ್ಲಿ…
ಮಂಜಲ್ಪಾದೆಯ ನಿಗೂಢ ಆಕೃತಿಯ ಅಸಲಿ ಜಾತಕ ಬಯಲು: ಮಂಗಳೂರನ್ನೇ ನಡುಗಿಸಿದ ಆ ‘ಕಿಲಾಡಿ’ ತಮಾಷೆಯ ಇಂಟರೆಸ್ಟಿಂಗ್ ಕಥೆ!
ಮಂಗಳೂರು: ಕತ್ತಲಾದ ಮೇಲೆ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಆ ನಿಗೂಢ ಆಕೃತಿ ಯಾರು? ಸ್ಕೂಟರ್ನಿಂದ ಬಿದ್ದ ಯುವಕನ ಮೈಮೇಲೆ ಮೂಡಿದ ಆ ವಿಚಿತ್ರ…
ಅತ್ತಾವರ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮ ಕಲಶೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ!!
ಮಂಗಳೂರು: ನೂರಾರು ವರ್ಷಗಳ ಇತಿಹಾಸವುಳ್ಳ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಬ್ರಹ್ಮ ಕಲಶಾಭಿಷೇಕವು ಏಪ್ರಿಲ್ 19 ರಿಂದ ಏಪ್ರಿಲ್ 23 ರವರೆಗೆ…