ವಿಟ್ಲ: ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ವಿಟ್ಲ ಪೊಲೀಸರು ಇಂದು ಕೇರಳದ ಮಂಜೇಶ್ವರದಲ್ಲಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೇರಳ…
Blog
ಮಂಗಳೂರಿನ ಪಾತಾಳದಲ್ಲಿ ಅಡಗಿತು ದೇಶದ ಅನಿಲ ಶಕ್ತಿ!: 50 ಅಂತಸ್ತಿನ ಆಳದಲ್ಲಿ ಅಡುಗೆ ಅನಿಲದ ಬೃಹತ್ ಇಂಧನ ಬ್ಯಾಂಕ್ ಭರ್ತಿ!
ಮಂಗಳೂರು: ಅರಬ್ಬೀ ಸಮುದ್ರದ ತೀರದಲ್ಲಿರುವ ನವ ಮಂಗಳೂರು ಬಂದರಿಗೆ ಮಾರ್ಚ್ 22ರಂದು ಅಮೆರಿಕದ ಟೆಕ್ಸಾಸ್ನಿಂದ ʻಪಿಕ್ಸಿಸ್ ಪಾಯಿನೀರ್’ ಎಂಬ ದೈತ್ಯ ಹಡಗು…
ಮತಾಂತರವಾದರೆ ಎಸ್ಸಿ ಪಟ್ಟ ಕಟ್!; ಸುಪ್ರೀಂ ಕೋರ್ಟ್ನಿಂದ ಮೀಸಲಾತಿ ಗೊಂದಲಕ್ಕೆ ತೆರೆ!
ನವದೆಹಲಿ: ಪರಿಶಿಷ್ಟ ಜಾತಿಯ (Scheduled Caste) ಮೀಸಲಾತಿ ಸವಲತ್ತುಗಳು ಕೇವಲ ಧರ್ಮಕ್ಕೆ ಸೀಮಿತವೇ ಅಥವಾ ಹುಟ್ಟಿನ ಆಧಾರದ ಮೇಲೆಯೇ? ಈ ದಶಕಗಳ…
ಪ್ರಕೃತಿಯ ಮಡಿಲಲ್ಲಿ ಅಚ್ಚರಿಯ ‘ಗದಾಯುಧ’!; ಒಂದುವರೆ ಕೆ.ಜಿ. ತೂಕದ ಗೆಣಸಿನ ವಿಸ್ಮಯ!
ಪುತ್ತೂರು: ಮನುಷ್ಯ ಎಷ್ಟೇ ತಂತ್ರಜ್ಞಾನ ಬೆಳೆಸಲಿ, ಪ್ರಕೃತಿಯ ಸೃಷ್ಠಿಯ ಮುಂದೆ ಅದೆಲ್ಲವೂ ಶೂನ್ಯ. ಇದಕ್ಕೆ ಸಾಕ್ಷಿ ಎಂಬಂತೆ ಪುತ್ತೂರು ತಾಲೂಕಿನ ನೆಟ್ಟಣಿಗೆ…
ಗಾರೆ ಕೆಲಸದ ವೇಳೆ ವಿದ್ಯುತ್ ಶಾಕ್ ತಗುಲಿ ಯುವಕ ದಾರುಣ ಸಾವು
ಕುಂದಾಪುರ: ಗಾರೆ ಕೆಲಸಕ್ಕೆ ತೆರಳಿದ್ದ ಯುವಕನೊಬ್ಬ ವಿಧಿಯಾಟಕ್ಕೆ ಬಲಿಯಾದ ಘಟನೆ ಕಡ್ಗಿಮನೆ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಮೂಡ್ಲಕಟ್ಟೆ ಸಮೀಪದ ಕಂದಾವರ…
ಕಾರು-ಬೈಕ್ ಡಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ
ಮಂಗಳೂರು: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬೈಕ್ನಲ್ಲಿದ್ದ ಇಬ್ಬರು ಸವಾರರು ಗಂಭೀರ ಗಾಯಗೊಂಡ ಘಟನೆ ವಿಟ್ಲ-ಮಂಗಳೂರು…
ಜಪ್ಪಿನಮೊಗರು ವಿ.ಎ. ಕಚೇರಿಗೆ ಪ್ರಿಂಟರ್ ಹಸ್ತಾಂತರ!!
ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು ,ಸಂಸದರಾದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ…
ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣಕ್ಕೆ ಶಶಿಧರ ಶೆಟ್ಟಿ ಬರೋಡಾ 1.25 ಕೋಟಿ ರೂ. ದೇಣಿಗೆ
ಮಂಗಳೂರು: ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಡಿಸೆಂಬರ್ ನಲ್ಲಿ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ.…
ಇಸ್ಲಾಮಾಬಾದ್ ಅಂಗಳದಲ್ಲಿ ಅಮೆರಿಕ-ಇರಾನ್ ಸಿಕ್ರೇಟ್ ಮೀಟಿಂಗ್?: ವೈಟ್ ಹೌಸ್ ಬಿಟ್ಟಿಲ್ಲ ಗುಟ್ಟು!
ವಾಷಿಂಗ್ಟನ್/ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡಗಳ ನಡುವೆ ಈಗ ಶಾಂತಿಯ ಮಂತ್ರವೊಂದು ಕೇಳಿಬರುತ್ತಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್,…