ಹಯಾತುಲ್ ಇಸ್ಲಾಂ ಬದ್ರಿಯಾ ಮಸೀದಿಯಲ್ಲಿ “ಮಿಹ್ರಜಾನುಲ್ ಬಿದಾಯ” ಮದರಸ ಆರಂಭೋತ್ಸವ ಸಂಭ್ರಮ

ಮಂಗಳೂರು: ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದರಸದಲ್ಲಿ “ಮಿಹ್ರಜಾನುಲ್ ಬಿದಾಯ” 2026-27 ನೇ ವರ್ಷದ ಮದರಸ ಆರಂಭೋತ್ಸವ ಕಾರ್ಯಕ್ರಮ…

ಫಾಸ್ಟ್ ಟ್ಯಾಗ್ ಇಲ್ಲಾಂದ್ರೆ ನಾಳೆಯಿಂದ ಟೋಲ್ ನಲ್ಲಿ ನೋ ಎಂಟ್ರಿ!!

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಏಪ್ರಿಲ್ 1ರಿಂದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಟೋಲ್…

ನಾಳೆಯಿಂದ 7 ರಾಜ್ಯದಲ್ಲಿ ಜನಗಣತಿ ಪ್ರಕ್ರಿಯೆ ಶುರು!!

ನವದೆಹಲಿ: ದೇಶದ 16ನೇ ಜನಗಣತಿ ಪ್ರಕ್ರಿಯೆ ಏ.1ರಿಂದ ಆರಂಭವಾಗಲಿದೆ. ಮೊದಲ ಹಂತದ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಆರಂಭವಾಗಲಿದ್ದು, ಸಾರ್ವಜನಿಕರು…

ಬಾಲಕನ ಮೇಲೆ 62 ವರ್ಷದ ವ್ಯಕ್ತಿಯಿಂದ ಲೈಂಗಿಕ ಕಿರುಕುಳ; ಪೋಕ್ಸೋ ಪ್ರಕರಣ ದಾಖಲು

ಕಾಸರಗೋಡು: ಮನೆಯಲ್ಲಿ 13 ವರ್ಷದ ಬಾಲಕ ಹೊರತುಪಡಿಸಿ ಇತರರು ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿ‌ ಬಾಲಕನನ್ನು ಬಲವಂತವಾಗಿ ಅಪ್ಪಿಕೊಂಡು, ಖಾಸಗಿ…

IPL 2026: ರಾಜ್ಯದ ಶಾಸಕರಿಗೆ ಸಿಕ್ತು ಪ್ರತಿ ಪಂದ್ಯಕ್ಕೂ 3 ಫ್ರೀ ಟಿಕೆಟ್‌!!

IPL 2026: ರಾಜ್ಯದ ಶಾಸಕರಿಗೆ ಬೆಂಗಳೂರಿನಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯಕ್ಕೂ ಒಬ್ಬ ಶಾಸಕನಿಗೆ ತಲಾ ಮೂರು ಉಚಿತ ಟಿಕೆಟ್ ನೀಡಲು…

12ನೇ ಮಹಡಿಯಿಂದ ಹಾರಿ ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ!!

ಮಂಗಳೂರು: ಮೆಡಿಕಲ್ ವಿದ್ಯಾರ್ಥಿಯೋರ್ವ ಅಪಾರ್ಟ್ಮೆಂಟ್ ಒಂದರ 12ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಅತ್ತಾವರದಲ್ಲಿ ನಡೆದಿದೆ. ಉತ್ತರ ಭಾರತ…

ಅಕ್ಷತಾ ಇನವಳ್ಳಿಗೆ ಮಂಗಳೂರು ವಿವಿಯಿಂದ ಪಿಎಚ್‌ಡಿ ಪದವಿ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಜೀವವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಭಾಗದ ಸಂಶೋಧಕಿ ಅಕ್ಷತಾ ಟಿ. ಇನವಳ್ಳಿ ಅವರು ಮಂಡಿಸಿದ ಪ್ರಬಂಧಕ್ಕೆ ಪಿಎಚ್.ಡಿ…

ಗ್ರಾ.ಪಂ. ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘ ಪದಾಧಿಕಾರಿಗಳ ಘೋಷಣೆ

ಮಂಗಳೂರು: ಸಂಘಟನೆಯಿಂದ ಸಂಘಕ್ಕೆ ಬಲ ಬರುತ್ತದೆ, ಈ ನಿಟ್ಟಿನಲ್ಲಿ ೨೨೩ ಗ್ರಾ.ಪಂ. ಪಿಡಿಒ ಗಳನ್ನು ಒಗ್ಗೂಡಿಸಿಕೊಂಡು ಸಂಘಟನೆ ಬಲಪಡಿಸುವ ಕರ್ತವ್ಯ ನಮ್ಮ…

ಪಶ್ಚಿಮ ಏಷ್ಯಾ ಬಿಕ್ಕಟ್ಟು: ಭಾರತದ ಔಷಧ, ವೈದ್ಯಕೀಯ ಉಪಕರಣಗಳ ರಫ್ತು ಕ್ಷೇತ್ರಕ್ಕೆ ಭಾರಿ ಹೊಡೆತ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಮುಂದುವರಿಯುತ್ತಿರುವ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಅಡಚಣೆಗಳು ಭಾರತದ ಔಷಧ (Pharmaceutical), ಮುನ್ನೆಚ್ಚರಿಕೆ ಆರೋಗ್ಯ ರಕ್ಷಣೆ…

ಬೊಳ್ಳಾರಗೋಳಿಯಲ್ಲಿ 63 ವರ್ಷಗಳ ಬಳಿಕ ಐತಿಹಾಸಿಕ ಪಂಚ ದೈವಗಳ ನೇಮೋತ್ಸವದ ಸಂಭ್ರಮ

ಸುರತ್ಕಲ್: ಸೂರಿಂಜೆ-ಕುತ್ಸೆತ್ತೂರು-ಶಿಬರೂರು-ಪಂಜ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಬೊಳ್ಳಾರಗೋಳಿಯಲ್ಲಿ ಬರೋಬ್ಬರಿ 63 ವರ್ಷಗಳ ಸುದೀರ್ಘ ಅವಧಿಯ ಆನಂತರ ಅತ್ಯಂತ ವಿಜೃಂಭಣೆಯ ಪಂಚ ದೈವಗಳ…

error: Content is protected !!