ಬೆಳ್ಳಾರೆ: ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ಮೂಲದ ಆರೋಪಿಯನ್ನು ಬೆಳ್ಳಾರೆ ಪೊಲೀಸರು ದಸ್ತಗಿರಿ ಮಾಡಿದ್ದು, ನ್ಯಾಯಾಲಯವು…
Blog
ಯುದ್ಧ ಅಂತ್ಯಕ್ಕೆ ಇರಾನ್ ವಿಧಿಸಿದೆ 3 ಪ್ರಮುಖ ಷರತ್ತುಗಳು!
ಟೆಹ್ರಾನ್: ಕಳೆದ ಫೆಬ್ರವರಿ 28 ರಿಂದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷವು ಈಗ 13ನೇ ದಿನಕ್ಕೆ ಕಾಲಿಟ್ಟಿದೆ.…
ಅತ್ತಾವರದ 55ನೇ ವಾರ್ಡಿನಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಶಾಸಕ ಕಾಮತ್ ಚಾಲನೆ
ಮಂಗಳೂರು: ಮನಪಾ ವ್ಯಾಪ್ತಿಯ ಅತ್ತಾವರ 55 ನೇ ವಾರ್ಡಿನ ರಸ್ತೆ ಅಗಲೀಕರಣ ಸಹಿತ ತಡೆಗೋಡೆ ನಿರ್ಮಾಣ ಕಾಮಗಾರಿಯು 40 ಲಕ್ಷ ರೂ.…
ಜೈಲಿಂದ ತಪ್ಪಿಸಲು 5 ವರ್ಷ ಸುರಂಗ ಕೊರೆದ; ಆದರೆ ಆತ ತಲುಪಿದ್ದು ಮಾತ್ರ ಸೀದಾ ಪೊಲೀಸನ ಚೇಂಬರಿಗೆ!
ನೋಡಿ ಫ್ರೆಂಡ್ಸ್, ಈ ಜಗತ್ತಿನಲ್ಲಿ ಹಠ ಅನ್ನೋದು ಇರಬೇಕು ನಿಜ. ಆದರೆ ಆ ಹಠಕ್ಕೆ ಸ್ವಲ್ಪ ಅದೃಷ್ಟದ ಸಾಥ್ ಇಲ್ಲದಿದ್ದರೆ ಏನಾಗುತ್ತದೆ…
ಪ್ರಿಯತಮನ ಜತೆ ವಿವಾಹ ನಡೆಸಿಕೊಡಿ ಎಂದು ಪೊಲೀಸರ ಮೊರೆ ಹೋದ ಯುವತಿ!
ಕುಂಬಳೆ: ತನ್ನ ವಿವಾಹವನ್ನು ಪ್ರಿಯತಮನ ಜತೆ ನಡೆಸಿಕೊಡಬೇಕೆಂದು ಆರಿಕ್ಕಾಡಿ ನಿವಾಸಿ ಯುವತಿಯೊಬ್ಬಳು ಕುಂಬಳೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾಳೆ. ಮೊಗ್ರಾಲ್ ಪುತ್ತೂರು ಪಂಚಾಯತ್…
ಕುಂದಾಪುರದ ಯುವಕ ಮಹಾರಾಷ್ಟ್ರ ಅಂಡರ್ 23 ತಂಡಕ್ಕೆ ಆಯ್ಕೆ
ಕುಂದಾಪುರ: ಮಹಾರಾಷ್ಟ್ರ ರಾಜ್ಯ ಕ್ರಿಕೆಟ್ 23 ವರ್ಷದೊಳಗಿನ ತಂಡಕ್ಕೆ ಕುಂದಾಪುರ ಮೂಲದ ಹರ್ಷ್ ಯು. ಮೊಗವೀರ ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರದ ಬೇಲಾಪುರ ಸಿಬಿಡಿ…
ಮಂಗಳೂರಿಗೆ ಸಂಪರ್ಕ ಕಲ್ಪಿಸುವ 2 ಎಕ್ಸ್ಪ್ರೆಸ್ ರೈಲಿಗೆ ಮೋದಿ ಚಾಲನೆ
ತಿರುಚಿರಾಪಲ್ಲಿ: ಪ್ರಧಾನಿ ಮೋದಿ ಅವರು ಬುಧವಾರ(ಮಾ.11) ತಮಿಳುನಾಡಿನ ತಿರುಚಿರಾಪಲ್ಲಿಗೆ ಭೇಟಿ ನೀಡಿದ್ದು, ಈ ವೇಳೆ ಕರ್ನಾಟಕದ ರಾಮೇಶ್ವರಂ- ಮಂಗಳೂರು ಹಾಗೂ ತಿರುನಲ್ವೇಲಿ-ಮಂಗಳೂರು ಎಕ್ಸ್ಪ್ರೆಸ್…
37 ವರ್ಷದ ನಿಷ್ಠೆಗೆ ʻಟಿಕೆಟ್ ನಿರಾಕರಣೆ’ಯ ಉಡುಗೊರೆ: ಬಿಜೆಪಿ ಶಿಸ್ತಿನ ಮಾಸ್ಟರ್ ಈಗ ಬಂಡಾಯದ ಸ್ಟೂಡೆಂಟ್!
ಹುಬ್ಬಳ್ಳಿ: ಬಿಜೆಪಿಯೊಳಗೆ ಬಂಡಾಯದ ಬಾಂಬ್ ಸಿಡಿದಿದೆ! ಪಕ್ಷದ ಕಾರ್ಯಕರ್ತರಿಗೆ ಶಿಸ್ತಿನ ಪಾಠ ಮಾಡಬೇಕಿದ್ದ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಅವರೇ…
ಎಲ್ಪಿಜಿ ಕೊರತೆ: ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಲೇವಡಿ – ʻಬೇಲಿಯೇ ಹೊಲ ಮೇದಂತೆ’ ಎಂದ ರಾಜಗೋಪಾಲ್ ರೈ
ಮಂಗಳೂರು: ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು ನಿಜವಾದರೂ, ರಾಜ್ಯದ ಕಾಂಗ್ರೆಸ್ ಸರಕಾರ ಎಲ್ಪಿಜಿ ಹಾಗೂ ಇಂಧನಗಳ ಕಾಳಸಂತೆಕೋರರನ್ನು…