ಪ್ರಿಯದರ್ಶಿನಿ ಬ್ಯಾಂಕ್ ಅಧ್ಯಕ್ಷ, ಸಿಬ್ಬಂದಿ ವಿರುದ್ಧ ಆರೋಪ! ಜಾಗ ಅಡವಿಟ್ಟು ಪಡೆದ ಸಾಲ ಬೇರೊಬ್ಬರ ಖಾತೆಗೆ, ಎಫ್ ಐಆರ್ ದಾಖಲು!!

ಮೂಲ್ಕಿ: ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಪಡುಬಿದ್ರಿಯ ಪ್ರಿಯದರ್ಶಿನಿ ಬ್ಯಾಂಕ್ ನಲ್ಲಿ ಜಾಗದ ದಾಖಲೆಗಳನ್ನು ಅಡವಿರಿಸಿ 20 ಲಕ್ಷ ಸಾಲ ಪಡೆದಿದ್ದು…

ಸುವರ್ಣ ಕ್ಲಿನಿಕ್‌ನಲ್ಲಿ ಉಚಿತ ಆಟಿ ಕಷಾಯ ವಿತರಣೆ

ಮಂಗಳೂರು: ಆಟಿ ಅಮವಾಸ್ಯೆ ಪ್ರಯುಕ್ತ ನಗರದ ಅಳಕೆ ಸ್ಯಾನ್‌ಪ್ಲೋ ಕಾಂಪ್ಲೆಕ್ಸ್‌ನಲ್ಲಿರುವ ಸುವರ್ಣ ಕ್ಲಿನಿಕ್, ಪ್ರಕೃತಿ ಆಯುರ್ವೇದ ಪಂಚಕರ್ಮ ಸೆಂಟರ್‌ನಲ್ಲಿ ಉಚಿತವಾಗಿ ಆಟಿ…

ನಾಡಿನ ಸಂಸ್ಕೃತಿ ಉಳಿಸುವಲ್ಲಿ ಕಟೀಲು ಮುಖ್ಯ ಪಾತ್ರವನ್ನು ವಹಿಸಿದೆ: ಆರೋಗ್ಯ ಸಚಿವ ಯು.ಟಿ.ಖಾದರ್

ಕಟೀಲು: ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಸಂಸ್ಮರಣಾ ಸಮಿತಿ ಮುಂಬೈ ಯುಎಇಯ ಪರವಾಗಿ ಪದ್ಮನಾಭ ಕಟೀಲು ದುಬೈ ಆಯೇಜನೆಯಲ್ಲಿ ೨೬ನೇ ವರ್ಷದ ಕೀರ್ತಿಶೇಷ…

ಮೈತ್ರೇಯಿ ಆಯುರ್ವೇದ ಗುರುಕುಲದಲ್ಲಿ ನೂತನ ಕೋರ್ಸ್ ಗಳು!

ಮಂಗಳೂರು: ಭಾರತ ಸರ್ಕಾರದ ಆಯುಷ್ ಸಚಿವಾಲಯ ಕೈಗೊಂಡಿರುವ ದೂರದರ್ಶಿ ಯೋಜನೆಯನುಗುಣವಾಗಿ, ಮೈತ್ರೇಯಿ ಆಯುರ್ವೇದ ಗುರುಕುಲ ಪ್ರಾಚೀನ ಗುರುಕುಲ ಪರಂಪರೆಯನ್ನು ಪುನರುಜ್ಜಿವನಗೊಳಿಸುವ ಉದ್ದೇಶದಿಂದ…

ಮಾತಾ ಅಮೃತಾನಂದಮಯಿ ಮಠದಲ್ಲಿ ಗುರು ಪೂರ್ಣಿಮಾ- ಗುರುಪೂಜೆ

ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ವತಿಯಿಂದ ಆಗಸ್ಟ್ 9 ರಂದು ಗುರು ಪೂರ್ಣಿಮೆಯನ್ನು ಗುರುಪೂಜೆಯೊಂದಿಗೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಅಮ್ಮನ ಭಕ್ತರ…

ಸುರತ್ಕಲ್: ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಬಲಿ

ಸುರತ್ಕಲ್: ಕೃಷ್ಣಾಪುರ 6ನೇ ಬ್ಲಾಕ್ ಪ್ಲಾಝ ಅಪಾರ್ಟ್ಮೆಂಟ್ ಮೇಲ್ಭಾಗದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಗುತ್ತಿಗೆದಾರ ಸಾವನ್ನಪ್ಪಿದ ಘಟನೆ ನಿನ್ನೆ ಸಂಜೆ ನಡೆದಿದೆ.…

“ಜನರನ್ನು ದಾಖಲೆಗಳ ಹೆಸರಲ್ಲಿ ಸತಾಯಿಸುತ್ತಿರುವ ರಾಜ್ಯ ಸರಕಾರ” -ಅಬ್ದುಲ್ ಮಜೀದ್ ಮೈಸೂರು

ಮಂಗಳೂರು: ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಈಗ ವಿವಿಧ ಯೋಜನೆಗಳಿಗಾಗಿ ದಿನಕ್ಕೊಂದು ದಾಖಲೆಗಳನ್ನು ನೀಡಬೇಕು…

ಅಡ್ಯಾರಿನಲ್ಲಿ ವನಮಹೋತ್ಸವ ಹಾಗೂ ಗೃಹ ಜ್ಯೋತಿ ಫಲಾನುಭವಿಗಳ ಶಿಬಿರ

ಮಂಗಳೂರು: ಮಂಗಳೂರು ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಹಾಗೂ ಅಡ್ಯಾರು ಗ್ರಾಮ ಪಂಚಾಯತ್ಗಳ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಹಾಗೂ ಗೃಹ…

“ಆಟಿ ತಿಂಗಳಿಗೂ ತುಳುವರಿಗೂ ಅವಿನಾಭಾವ ಸಂಬಂಧ” -ಉಪನ್ಯಾಸಕಿ ಪಲ್ಲವಿ ರಾಜೇಶ್

ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ವತಿಯಿಂದ “ಆಟಿಡೊಂಜಿ ಐತಾರ” ಹಳೆಯಂಗಡಿ: ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ, ದೇವಾಡಿಗ ಮಹಿಳಾ…

ರಾಜ್ಯ ಬಾಯಿ ಆರೋಗ್ಯ ಕಾರ್ಯಕ್ರಮದ (State Oral Health Programme) ವಿಷನ್ ಸಮಿತಿಯ ಅಧ್ಯಕ್ಷರಾಗಿ ಪ್ರೊ. ಡಾ.ಅಖ್ತರ್ ಹುಸೇನ್ ನೇಮಕ!

ಮಂಗಳೂರು: ಪ್ರೊ. ಡಾ. ಅಖ್ತರ್ ಹುಸೇನ್, MDS, FDSRCPS (Glasgow) ಅವರು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ…

error: Content is protected !!