ಮುಲ್ಕಿ: ಬಾವಿಗೆ ಬಿದ್ದು ವೃದ್ಧೆ ಸಂಶಯಾಸ್ಪದ ಸಾವು

ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಮಹಲ್ ಬಳಿ ವೃದ್ಧೆಯೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ ಮೃತ ವೃದ್ಧೆಯನ್ನು ಬಾದಾಮಿ ಮೂಲದ…

ದಾವಣಗೆರೆ ದಕ್ಷಿಣ ಉಪಚುನಾವಣೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ಬಂಟರ ಸಂಘಗಳ ಪ್ರಮುಖರ ಜೊತೆ ಸಭೆ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣದಲ್ಲಿ ಕಾಂಗ್ರೆಸ್ ಪಕ್ಷದ ವಿಜಯೋತ್ಸವಕ್ಕಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಕ್ಷೇತ್ರದ ಚುನಾವಣಾ ಮೇಲುಸ್ತುವಾರಿಯಾದ…

ಕರಾವಳಿ ಜನರಿಗೆ ಸೈಬರ್ ಖದೀಮರ ʻಮ್ಯಾರಥಾನ್’ ಗಾಳ: 5 ಲಕ್ಷ ರೂ. ಬಹುಮಾನದ ಫೇಕ್ ಪೋಸ್ಟ್ ನಂಬಿ ಯಾಮಾರಬೇಡಿ!

ಮಂಗಳೂರು: ಕರಾವಳಿ ಜನರನ್ನು ನಂಬಿಸಿ ಹಣ ದೋಚಲು ಸೈಬರ್ ಖದೀಮರು ಈಗ ʻಮ್ಯಾರಥಾನ್’ ಎಂಬ ಹೊಸ ದಾರಿಯನ್ನು ಕಂಡುಕೊಂಡಿದ್ದಾರೆ. ಕಾಂತಾರ ಚಿತ್ರದ…

ಇರಾನ್ ತೈಲ ಹಡಗು ಚೀನಾದತ್ತ ಡೈವರ್ಟ್? ವರದಿಗಳನ್ನು ಅಲ್ಲಗಳೆದ ಭಾರತ

ನವದೆಹಲಿ: ಭಾರತಕ್ಕೆ ಬರಬೇಕಿದ್ದ ಇರಾನ್‌ನ ಕಚ್ಚಾ ತೈಲದ ಹಡಗು ಪಾವತಿ ವಿಳಂಬದ ಕಾರಣದಿಂದಾಗಿ ಚೀನಾದತ್ತ ತಿರುಗಿದೆ ಎಂಬ ವರದಿಗಳನ್ನು ಪೆಟ್ರೋಲಿಯಂ ಮತ್ತು…

ಮಿಂಟ್ ಗ್ರೀನ್ ಸೀರೆಯಲ್ಲಿ ಮಿಂಚಿದ ಆಲಿಯಾ ಭಟ್; ಫ್ಯಾಷನ್ ಲೋಕದಲ್ಲಿ ‘ಗಂಗೂಬಾಯಿ’ ಹೊಸ ಸಂಚಲನ!

ಮುಂಬೈ: ಬಾಲಿವುಡ್‌ನ ಕ್ಯೂಟ್ ಬೆಡಗಿ ಆಲಿಯಾ ಭಟ್ ತಮ್ಮ ಅಭಿನಯದಷ್ಟೇ ಫ್ಯಾಷನ್ ಸೆನ್ಸ್ ಮೂಲಕವೂ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ…

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಸಂಭವಿಸಿರುವ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ತನಿಖೆಯನ್ನು…

ಸಾಲದ ಹಣ ಕೇಳಲು ಹೋದ ಮಹಿಳೆಯರಿಗೆ ಏಟು ಬಿಗಿದ ಖದೀಮರು!

ಶಿರಸಿ (ಉತ್ತರ ಕನ್ನಡ): ಕೊಟ್ಟ ಹಣವನ್ನು ಮರಳಿ ಕೇಳಿದ್ದಕ್ಕೆ ಮಹಿಳೆಯರ ಮೇಲೆ ಗ್ಯಾಂಗ್‌ವೊಂದು ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಶಿರಸಿಯ ನೆಹರು…

ಕೆನರಾ ಎಂಜಿನಿಯರಿಂಗ್ ಕಾಲೇಜಿನ ಸಮೃದ್ಧಿ ಆರ್ಗಾನಿಕ್ಸ್ ಸ್ಟಾರ್ಟ್‌ಅಪ್‌ಗೆ “ಪೀಪಲ್ಸ್ ಚಾಯ್ಸ್ ಅವಾರ್ಡ್”

ಮಂಗಳೂರು: ಕೆನರಾ ಎಂಜಿನಿಯರಿಂಗ್ ಕಾಲೇಜಿನ ಸ್ಟಾರ್ಟ್‌ಅಪ್ ಇಂಕ್ಯುಬೇಶನ್ ಕೇಂದ್ರವಾದ ಕೆನರಾ ಇನೋವೇಷನ್ ಫೌಂಡೇಶನ್ (CIF) ಆಶ್ರಯದಲ್ಲಿ ಬೆಳೆದು ಬಂದ ಸಮೃದ್ಧಿ ಆರ್ಗಾನಿಕ್ಸ್…

ಸರ್ಕಾರಿ ಉದ್ಯೋಗಾವಕಾಶ: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ನೇಮಕಾತಿ

ಬೆಂಗಳೂರು: ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಅಧಿಕೃತ ಅಧಿಸೂಚನೆಯ ಮೂಲಕ ವಿವಿಧ ಹುದ್ದೆಗಳ…

ಕುವೈತ್ ಜಲ-ವಿದ್ಯುತ್ ಸ್ಥಾವರದ ಮೇಲೆ ಇರಾನ್ ದಾಳಿ!!

ಕುವೈತ್: ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಹೆಚ್ಚಾಗಿದ್ದು, ಶುಕ್ರವಾರ(ಎ.3) ಮುಂಜಾನೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಕುವೈತ್‌ನ ಪ್ರಮುಖ ವಿದ್ಯುತ್…

error: Content is protected !!