ಸುರತ್ಕಲ್: ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಪಾರದರ್ಶಕ ಹೆಜ್ಜೆ ಇಟ್ಟಿದೆ ಎಂದು ಎಐಸಿಸಿ ವೀಕ್ಷಕರು ಹಾಗೂ ಕೇರಳ ಶಾಸಕ…
Blog
ಮೂಡಬಿದ್ರೆಯ ಕಾಲೇಜ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ!
ಮೂಡಬಿದ್ರೆ: ಇಲ್ಲಿಯ ವೈಬ್ರಂಟ್ ಖಾಸಗಿ ಕಾಲೇಜಿನ ಹಾಸ್ಟೆಲ್ ಶೌಚಾಲಯದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿ, ಮೈಸೂರು ಮೂಲದ ಜೀವಿತ್ ನೇಣು ಬಿಗಿದ ಸ್ಥಿತಿಯಲ್ಲಿ…
ಪಕ್ಷಿಕೆರೆಯಲ್ಲಿ ಸಂಭ್ರಮದ `ಆಟಿಡೊಂಜಿ ಐತಾರ’: ಸಂಸ್ಕೃತಿ-ಸಂಸ್ಕಾರದ ಬದುಕಿಗೆ ಕರೆ
ಪಕ್ಷಿಕೆರೆ: ಇಲ್ಲಿನ ಮದರ್ ತೆರೇಜಾ ಲೇಔಟ್ನ ನಾಗರಿಕರ ವತಿಯಿಂದ ‘ಆಟಿಡೊಂಜಿ ಐತಾರ’ ಸಾಂಸ್ಕೃತಿಕ ಕಾರ್ಯಕ್ರಮವು ಇತ್ತೀಚಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ…
ಕಾಸರಗೋಡಿನಲ್ಲಿ ಎಚ್1ಎನ್1 ವೈರಸ್ ಗೆ ಗೃಹಿಣಿ ಬಲಿ! ಮಂಗಳೂರಿನಲ್ಲೂ ಆತಂಕ!!
ಕಾಸರಗೋಡು: ಜಿಲ್ಲೆಯಲ್ಲಿ ಎಚ್1ಎನ್1 ವೈರಸ್ ಜ್ವರದ ಭೀತಿ ತೀವ್ರಗೊಂಡಿದ್ದು, ತೀವ್ರ ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ಗೃಹಿಣಿಯೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ…
ಪಂಜ: ನವಜ್ಯೋತಿ ಮಹಿಳಾ ಮಂಡಳಿಯ ವತಿಯಿಂದ ‘ಆಟಿಡೊಂಜಿ ಕೂಟ’ ವೈಭವ
ಪಂಜ: ಇಲ್ಲಿನ ನವಜ್ಯೋತಿ ಮಹಿಳಾ ಮಂಡಳಿ (ಕೊಯಿಕುಡೆ) ಇದರ ವಾರ್ಷಿಕ ಮಹಾಸಭೆ ಹಾಗೂ ತುಳುನಾಡಿನ ಸಾಂಸ್ಕೃತಿಕ ಪರ್ವ ‘ಆಟಿಡೊಂಜಿ ಕೂಟ’ ಕಾರ್ಯಕ್ರಮವು…
“ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕಠಿಣ ಕಾನೂನು ಕ್ರಮ” -ಮಂಜುನಾಥ ಭಂಡಾರಿ
ಮಂಗಳೂರು: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ನೀಡಿರುವ ದ್ವೇಷಪೂರಿತ,…
ರಾಹುಲ್ ಗಾಂಧಿಗೆ ಅವಹೇಳನ: ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಎಫ್ ಐಆರ್!
ಉಡುಪಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಉಡುಪಿ ಶಾಸಕ ಸುವರ್ಣ ವಿರುದ್ಧ ಕಾಂಗ್ರೆಸ್…
ನವಿಮುಂಬೈ ನಲ್ಲಿ ಸುಣೀಂದ್ರ ಶ್ರೀಪಾದರ ಚಾತುರ್ಮಾಸ್ಯ ಆಮಂತ್ರಣ ಪತ್ರಿಕೆ ಬಿಡುಗಡೆ
ಶ್ರೀಪಾದರ ಧರ್ಮ ಜಾಗೃತಿಯ ಕಾರ್ಯ , ಭಗವದ್ಗೀತೆಯ ಪಠಾಣವ ನ್ನು ಭಕ್ತರಿಗೆ ತಲುಪಿಸುವ ಸೇವೆಯನ್ನು ಮಾಡೋಣ: ಶಿವರಾಮ ಜಿ ಶೆಟ್ಟಿ ಅಜೆಕಾರ್…
ಎಕ್ಕಾರ್: ಭೀಕರ ಅಪಘಾತ, ಬುಲೆಟ್ ಸವಾರ ಮೃತ್ಯು
ಕಿನ್ನಿಗೋಳಿ: ಎಕ್ಕಾರ್ ಸಮೀಪ ಬುಲೆಟ್ ಬೈಕ್ ಖಾಸಗಿ ಸರ್ವಿಸ್ ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ನಡೆದಿದ್ದು ಬೈಕ್ ಸವಾರ…
ಸ್ವಚ್ಛ ಸುರತ್ಕಲ್ ಅಭಿಯಾನದ 8ನೇ ಸ್ವಚ್ಛತಾ ಶ್ರಮದಾನ
ಸುರತ್ಕಲ್: ಸ್ವಚ್ಛ ಸುರತ್ಕಲ್ ಅಭಿಯಾನದ 8 ನೇ ಸ್ವಚ್ಛತಾ ಶ್ರಮದಾನವು ಇಂದು ಹೊಸ ಬೆಟ್ಟು ಪರಿಸರದಲ್ಲಿ ನಡೆದಿದ್ದು ಶ್ರಮದಾನದಲ್ಲಿ ಭಾಗವಹಿಸಿದ ಮಾರುತಿ…