ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶುಕ್ರವಾರ ಕ್ಷೇತ್ರಾಡಳಿತ ಸಮಿತಿ ವತಿಯಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ ಶ್ರದ್ಧಾಭಕ್ತಿ ಪೂರ್ವಕವಾಗಿ ನೆರವೇರಿತು. ಕ್ಷೇತ್ರದಲ್ಲಿ…
Blog
ಕುದ್ರೋಳಿಯಲ್ಲಿ ಗುರುಪೂಜೆ
ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 172ನೇ ಜನ್ಮದಿನಾಚರಣೆ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ ನೆರವೇರಿತು. ಬೆಳಗ್ಗೆ 8.45ಕ್ಕೆ ಸಾಮೂಹಿಕ ಗುರು ಪ್ರಾರ್ಥನೆ,…
ಬಪ್ಪನಾಡು ದ್ವಾರ ಸ್ಥಳಾಂತರ ಕಾಮಗಾರಿ ವೀಕ್ಷಿಸಿದ ಎ.ಜೆ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು
ಮಂಗಳೂರು: ರಾಷ್ಟ್ರೀಯ ಹೆದ್ದಾರಿ-66ರ ವಿಸ್ತರಣೆಯ ಹಿನ್ನೆಲೆಯಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರವೇಶ ದ್ವಾರವನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಮಹತ್ವದ ಕಾಮಗಾರಿ ನಡೆಯುತ್ತಿರುವ…
ಮಧ್ಯ ಕೋರ್ದಬ್ಬು ದೈವಸ್ಥಾನದ ಪುನರ್ ನಿರ್ಮಾಣಕ್ಕಾಗಿ ಮುಷ್ಠಿ ಕಾಣಿಕೆ ಹಾಗೂ ಶಿಲಾನ್ಯಾಸ
ಸುರತ್ಕಲ್: ದೈವಸ್ಥಾನದ ಜೀರ್ಣೋದ್ಧಾರದಿಂದ ಗ್ರಾಮದ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ. ಗ್ರಾಮಸ್ಥರ ಸಹಮತ ಹಾಗೂ ಒಗ್ಗಟ್ಟಿನಿಂದ ದೈವದ ಸಾನಿಧ್ಯವೂ ವೃದ್ದಿಯಾಗಲಿದೆ ಎಂದು…
“ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾರ, ಲೆಕ್ಕಪತ್ರ ಕೇಳಿದರೆ ಕೈಕಾಲು ಕಡಿಯುವ ಬೆದರಿಕೆ!!“ -ಸಮಿತಿ ಸದಸ್ಯರ ಆರೋಪ
ಮಂಗಳೂರು: ಶ್ರೀ ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾರ ನಡೆದಿದ್ದು ಈ ಕುರಿತು ಸಹಕಾರಿ ನಿಬಂಧಕರಿಗೆ ದೂರು ನೀಡಲಾಗಿದೆ…
ಮಂಗಳೂರಲ್ಲಿ ಗಾಳಿ-ಮಳೆಗೆ ಅಪಾರ ಹಾನಿ
ಮಂಗಳೂರು: ನಗರದಲ್ಲಿ ಬುಧವಾರ ಮುಂಜಾನೆ ಸುರಿದ ಭಾರೀ ಗಾಳಿ-ಮಳೆಗೆ ಕೊಟ್ಟಾರ ಚೌಕಿ ಸಮೀಪ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬವೊಂದು…
ಪ್ರೊ|| ಬಿ.ಎ.ವಿವೇಕ ರೈ ಅವರಿಗೆ ನಿಸರ್ಗ ಗೌರವ ಪುರಸ್ಕಾರ-2026
ಮಂಗಳೂರು: ತುಳುನಾಡಿನಲ್ಲಿ ತುಳು ಸಂಘಟನೆ, ಸಾಹಿತ್ಯ ಪ್ರಕಟನೆ, ಸಾಹಿತ್ಯ ಸಮ್ಮೇಳನ, ತುಳು ಭಾಷೆ ಸಾಹಿತ್ಯಕ್ಕೆ ಸಂಬಂಧಿಸಿದ ಸಾವಿರಾರು ಕಾಯಕ್ರಮಗಳನ್ನು ಸಂಘಟಿಸಿ, ಜನಮ್ನಣೆ…
ಮಂಗಳೂರು: ಯುವತಿಯರಿಗೆ ಕಿರುಕುಳ, ಜೀವ ಬೆದರಿಕೆ; ಆರೋಪಿಯನ್ನು ಬಂಧಿಸುವಂತೆ ವಿಹೆಚ್ ಪಿ ಆಗ್ರಹ
ಮಂಗಳೂರು: ಇಬ್ಬರು ಯುವತಿಯರಿಗೆ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಜೀವ ಬೆದರಿಕೆ ನೀಡಿದ ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ…
PWD ಗುತ್ತಿಗೆದಾರ ಉದ್ಯಮಿ ಈ.ಟಿ.ಶೆಟ್ಟಿ ಪಂಜ ನಿಧನ
ಸುರತ್ಕಲ್: ಸಿವಿಲ್ ಕಂಟ್ರಾಕ್ಟರ್, ಉದ್ಯಮಿ ಸುರತ್ಕಲ್ ಬಂಟರ ಸಂಘದ ಮಾಜಿ ಉಪಾಧ್ಯಕ್ಷ ಈರಯ್ಯ ಟಿ ಶೆಟ್ಟಿ ( ಈ. ಟಿ ಶೆಟ್ಟಿ)…
ಮಂಗಳೂರಿನಲ್ಲಿ ಝೈಸ್ ವಿಷನ್ ಸೆಂಟರ್ ಶುಭಾರಂಭ!
ಮಂಗಳೂರು: ಪ್ರಿಮಿಯಂ ಲೈಫ್ಸ್ಟೈಲ್ ಐವೇರ್ ಬ್ರ್ಯಾಂಡ್ ಆಗಿರುವ ಕ್ಯಾವೋಲಿನ್, ನಗರದ ಫೋರಂ ಫಿಜಾ ಮಾಲ್ನಲ್ಲಿ ಮಂಗಳೂರಿನ ಮೊದಲ ಝೈಸ್ ವಿಷನ್ ಸೆಂಟರ್…