ಭಾರೀ ಮಳೆ ಸಾಧ್ಯತೆ, ನಾಳೆ (ಆ.1) ದ.ಕ. ಶಾಲೆ-ಕಾಲೇಜಿಗೆ ರಜೆ ಘೋಷಣೆ

ತಣ್ಣೀರುಬಾವಿ-ತೋಟಬೆಂಗ್ರೆ ಸಾಮೂಹಿಕ ಅ*ತ್ಯಾಚಾರ: ನಾಲ್ವರು ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ – 74,000 ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶ!!

ಮಂಗಳೂರು: ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ಪೀಠಾಧಿಕಾರಿ ಜಗದೀಶ ವಿ. ಎನ್. ಅತ್ಯಾಚಾರ ಹಾಗೂ ದೌರ್ಜನ್ಯ…

ಕುಂದಾಪುರ: ಗುಂಡಿಕ್ಕಿ ವ್ಯಕ್ತಿಯ ಹತ್ಯೆ! ಆರೋಪಿಗಾಗಿ ಪೊಲೀಸರ ಶೋಧ!!

ಕುಂದಾಪುರ: ನಸುಕಿನ ಜಾವ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಚರ್ಚ್ ರಸ್ತೆಯಲ್ಲಿ ನಡೆದಿದೆ. ಕಚ್ಚೂರು ನಿವಾಸಿ ಐವನ್…

“ಬಾಲಿಕಾ ಜಾಗೃತಿ ಅಭಿಯಾನ-2026″ ಸಮಾರೋಪ

ಮಂಗಳೂರು: ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಹಾಗೂ ಲೋಬೋ ಫೌಂಡೇಶನ್ (ರಿ) ಜಂಟಿ ಆಶ್ರಯದಲ್ಲಿ “ಬಾಲಿಕಾ ಜಾಗೃತಿ ಅಭಿಯಾನ-2026” ಸಮಾರೋಪ…

ಸರ್ಕಾರಿ ಆಸ್ಪತ್ರೆಗಳ ಡಿಜಿಟಲೀಕರಣಕ್ಕೆ ವೇಗ; ಆರೋಗ್ಯ ಸೇವೆಯಲ್ಲಿ ಮಹತ್ವದ ಬದಲಾವಣೆ: ಯು.ಟಿ.ಖಾದರ್

ಮಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿ ರೂಪಿಸುವ ಉದ್ದೇಶದಿಂದ ಆರೋಗ್ಯ ಇಲಾಖೆಯಲ್ಲಿ ವ್ಯಾಪಕ ಡಿಜಿಟಲೀಕರಣಕ್ಕೆ…

“ಯಶ್ ಪಾಲ್ ಸುವರ್ಣ ಒಬ್ಬ ನಾಲಾಯಕ್ ಶಾಸಕ, ಅವರನ್ನು ಬಿಜೆಪಿಯಿಂದ ಹೊರಗೆ ಹಾಕಬೇಕು!” -ಮಮತಾ ಗಟ್ಟಿ

ಮಂಗಳೂರು: ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕುರಿತು ಬಳಸಿರುವ ಭಾಷೆ ಮತ್ತು ಮಾಡಿರುವ…

“5 ಕೋಟಿ ಕೊಟ್ಟರೆ ಕಾಂಗ್ರೆಸ್ ಎಂ.ಎಲ್.ಸಿ. ಮಾಡ್ತೇನೆ!“ ಒಂದೂವರೆ ಕೋಟಿ ಕೊಟ್ಟ ಮಂಗಳೂರಿನ ಸಮಾಜಸೇವಕಿಗೆ ಕೊನೆಗೆ ಆಗಿದ್ದೇನು!?

ಮಂಗಳೂರು: ವಿಧಾನಪರಿಷತ್ ಸದಸ್ಯೆಯನ್ನಾಗಿ ಮಾಡಲು ಸ್ವಲ್ಪ ಖರ್ಚು ಮಾಡಬೇಕು ಎಂದು ನಂಬಿಸಿದ ಖತರ್ನಾಕ್ ಆಸಾಮಿಯೊಬ್ಬ ಮಂಗಳೂರು ಮೂಲದ ಮಹಿಳೆಯಿಂದ 1.50 ಕೋಟಿ…

“ಸಂಘಟನ್ ಸೃಜನ್” ಅಭಿಯಾನ: ತಳಮಟ್ಟದಿಂದ ಪಕ್ಷ ಬಲಪಡಿಸಲು ಕಾಂಗ್ರೆಸ್ ಹೆಜ್ಜೆ – ಎಐಸಿಸಿ ವೀಕ್ಷಕ ಜಯಂತ್

ಸುರತ್ಕಲ್: ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಪಾರದರ್ಶಕ ಹೆಜ್ಜೆ ಇಟ್ಟಿದೆ ಎಂದು ಎಐಸಿಸಿ ವೀಕ್ಷಕರು ಹಾಗೂ ಕೇರಳ ಶಾಸಕ…

ಮೂಡಬಿದ್ರೆಯ ಕಾಲೇಜ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ!

ಮೂಡಬಿದ್ರೆ: ಇಲ್ಲಿಯ ವೈಬ್ರಂಟ್ ಖಾಸಗಿ ಕಾಲೇಜಿನ ಹಾಸ್ಟೆಲ್ ಶೌಚಾಲಯದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿ, ಮೈಸೂರು ಮೂಲದ ಜೀವಿತ್ ನೇಣು ಬಿಗಿದ ಸ್ಥಿತಿಯಲ್ಲಿ…

ಪಕ್ಷಿಕೆರೆಯಲ್ಲಿ ಸಂಭ್ರಮದ `ಆಟಿಡೊಂಜಿ ಐತಾರ’: ಸಂಸ್ಕೃತಿ-ಸಂಸ್ಕಾರದ ಬದುಕಿಗೆ ಕರೆ

ಪಕ್ಷಿಕೆರೆ: ಇಲ್ಲಿನ ಮದರ್ ತೆರೇಜಾ ಲೇಔಟ್‌ನ ನಾಗರಿಕರ ವತಿಯಿಂದ ‘ಆಟಿಡೊಂಜಿ ಐತಾರ’ ಸಾಂಸ್ಕೃತಿಕ ಕಾರ್ಯಕ್ರಮವು ಇತ್ತೀಚಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ…

error: Content is protected !!