ಮಂಗಳೂರು: ಮೀನುಗಾರಿಕಾ ಬೋಟ್ಗೆ ಲಂಗರು ಹಾಕುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ನದಿಗೆ ಬಿದ್ದು ಮೀನುಗಾರನೊಬ್ಬ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಹಳೆ…
Blog
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಬಿಡಿಗಾಸು ಅನುದಾನ ಬಂದಿಲ್ಲ: ಶಾಸಕ ಕಾಮತ್
ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ಕಾರ್ಯಕಾರಿಣಿ ಸಭೆಯು ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು ರವರ ನೇತೃತ್ವದಲ್ಲಿ…
ಜ.9-11: ತಣ್ಣೀರುಬಾವಿ ಬೀಚ್ ನಲ್ಲಿ “ಅಲ್ ಕಾರ್ಗೋ ಮಂಗಳೂರು ಬೀಚ್ ಫೆಸ್ಟಿವಲ್“
ಮಂಗಳೂರು: “ದೇಶದ ಅತ್ಯಂತ ವೈವಿಧ್ಯಮಯ ಕ್ರೀಡಾ, ಅಥ್ಲೆಟಿಕ್ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲೊಂದಾದ 4ನೇ ಆವೃತ್ತಿಯ ಮಂಗಳೂರು ಟ್ರಯಾಥ್ಲಾನ್, ಮಂಗಳೂರು ಬೀಚ್ ಮ್ಯಾರಥಾನ್…
ಆಶಾ ಜ್ಯೋತಿ ಸಂಸ್ಥೆ ವತಿಯಿಂದ ಜ.11ರಂದು ವಿಶಿಷ್ಟರಿಗಾಗಿ ವಿಶಿಷ್ಟ ಮೇಳ
ಮಂಗಳೂರು: ಸೇವಾ ಭಾರತಿ (ರಿ) ಮಂಗಳೂರು ಘಟಕದ ಅಂಗ ಸಂಸ್ಥೆಯಾಗಿರುವ ಆಶಾ ಜ್ಯೋತಿ ವತಿಯಿಂದ ದಿವ್ಯಾಂಗರಿಗಾಗಿ ಆಯೋಜಿಸಲಾಗುವ ‘ವಿಶಿಷ್ಟರಿಗಾಗಿ ವಿಶಿಷ್ಟ ಮೇಳ–2026’…
ʻಪರ್ಯಾಯದಲ್ಲಿ ಶರಬತ್, ನೀರು ಹಂಚಿದ ಕೂಡಲೆ ಸೌಹಾರ್ದ ಬೆಳೆಯಲ್ಲʼ: ಜಾಲತಾಣದಲ್ಲಿ ಪೋಸ್ಟ್ ಹಾಕಿದ ಓರ್ವ ಬಂಧನ, ಇನ್ನೊಬ್ಬನಿಗಾಗಿ ಶೋಧ
ಕಾರ್ಕಳ: ‘ಹಿಂದೂ ಮುಸ್ಲಿಂ ಸೌಹಾರ್ದತೆಯಿಂದ ಇರಬೇಕಾದರೆ ಈ ಸೌಹಾರ್ದ ಸಮಿತಿಯವರಿಗೆ ಎಷ್ಟೋ ಕಾರ್ಯಗಳಿವೆ. ಅದನ್ನು ಬಿಟ್ಟು ಹಿಂದುಗಳ ಪರ್ಯಾಯ ಮೆರವಣಿಗೆಯಲ್ಲಿ ದಫ್ನಂತಹ…
ಕೋಳಿ ಅಂಕದಲ್ಲಿ ಜೂಜು: ಪೊಲೀಸ್ ದಾಳಿ; ಓರ್ವ ವಶ
ಉಪ್ಪಿನಂಗಡಿ: ಕಜೆಕ್ಕಾರ್ ಗುಡ್ಡ ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಸಲಾಗುತ್ತಿದ್ದ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿ ಮೂರು ಕೋಳಿ,…
ಆಟವಾಡುತ್ತಿದ್ದ ವೇಳೆ ವಿಷಪೂರಿತ ಹಣ್ಣು ಸೇವಿಸಿ ಮೂವರು ಮಕ್ಕಳು ಸಾವು
ವಾರಣಾಸಿ: ಆಟವಾಡುತ್ತಾ ಅರಿಯದೇ ವಿಷಕಾರಿ ಹಣ್ಣು ಸೇವಿಸಿದ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಭಾನುವಾರ(ಜ.4) ಉತ್ತರ ಪ್ರದೇಶದ ವಾರಣಾಸಿ ಸಮೀಪದ ಕರ್ಧನಾ…
ರಸ್ತೆ ಬದಿ ತಡೆಬೇಲಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು
ಸುಳ್ಯ: ಆಲೆಟ್ಟಿ ಗ್ರಾಮದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂಬೂರಿನಲ್ಲಿ ಬೈಕ್ ಅಪಘಾತವಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸುಳ್ಯದ…
“ಪ್ರೀತಿ ಸೋತರೆ ಸಾಯಬೇಕಾ?”: ಗುರುಪುರ ಸೇತುವೆಯಲ್ಲಿ ನವ್ಯಾ ಬಿಟ್ಟುಹೋದ ಅಂತಿಮ ಸಂದೇಶವೇನು?
ಗುರುಪುರ ಸೇತುವೆ ದಿನವೂ ಸಾವಿರಾರು ಜನರನ್ನು ದಾಟಿಸುತ್ತದೆ. ಕೆಲವರು ಕೆಲಸಕ್ಕೆ, ಕೆಲವರು ಮನೆಗೆ, ಕೆಲವರು ಕನಸುಗಳೊಂದಿಗೆ, ಕೆಲವರು ಸೋಲಿನ ಮೌನದೊಂದಿಗೆ. ಕೆಲವರಿಗದು…
ಡಾ. ಅಣ್ಣಯ್ಯ ಕುಲಾಲ್ರಿಗೆ ರಾಜ್ಯಸಭಾ ಸ್ಥಾನ ನೀಡಬೇಕು: ಅಖಿಲ ಭಾರತ ಕುಂಬಾರರ ಮಹಾಸಭೆಯ ಆಗ್ರಹ
ಮಂಗಳೂರು: ಮಂಗಳೂರಿನಲ್ಲಿ ನಡೆದ ಕುಲಾಲ–ಕುಂಬಾರ ಯುವಜನ ಮತ್ತು ಮಹಿಳಾ ಸಮಾವೇಶದಲ್ಲಿ, ಕುಂಬಾರರ ಸಾಂಪ್ರದಾಯಿಕ ಕಸುಬು ಹಾಗೂ ಸಮುದಾಯದ ಆರ್ಥಿಕಾಭಿವೃದ್ಧಿಗೆ ಪೂರಕವಾಗಿದ್ದ ‘ಕುಂಭ…