2,000 ಹಡಗುಗಳ ಮೇಲೆ ಮೃತ್ಯುವಿನ ಕರಿನೆರಳು: ಹೊರ್ಮುಜ್ ಜಲಸಂಧಿಯಲ್ಲಿ 20,000 ನಾವಿಕರ ನರಕಯಾತನೆ

ನವದೆಹಲಿ/ದುಬೈ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಐದನೇ ವಾರಕ್ಕೆ ಕಾಲಿಡುತ್ತಿದೆ. ಇತ್ತ ಭೂಮಿಯ ಮೇಲೆ ಬಾಂಬ್‌ಗಳು ಮಳೆಯಂತೆ ಸುರಿಯುತ್ತಿದ್ದರೆ, ಅತ್ತ ಸಮುದ್ರದ ನಡುವೆ…

ಬಿ.ಸಿ.ರೋಡ್ ಕೈಕಂಬ: ಸೈಕಲ್‌ಗೆ ಪಿಕಪ್ ಢಿಕ್ಕಿ- ಸವಾರ ಸ್ಪಾಟ್‌ಡೆತ್

ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್ ಕೈಕಂಬ ಜಂಕ್ಷನ್ ಬಳಿ ಬುಧವಾರ ಬೆಳ್ಳಂಬೆಳಿಗ್ಗೆ ಸೈಕಲ್‌ಗೆ ಪಿಕಪ್‌ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.…

ಏಪ್ರಿಲ್ 2ನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

ಮಂಗಳೂರು: ಮಾರ್ಚ್ 31ರಂದು ಪ್ರಥಮ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಇದೀಗ ಏಪ್ರಿಲ್ ಎರಡನೇ ವಾರದಲ್ಲಿ (ಏಪ್ರಿಲ್ 7 ಅಥವಾ 8) 2026ರ…

ಕಾಸರಗೋಡು ರಾಜಕೀಯ ಸಂಘರ್ಷ: ಪ್ರಚಾರ ತಂಡದ ಮೇಲೆ ದಾಳಿ- ಭುಗಿಲೆದ್ದ ಪ್ರತಿಭಟನೆ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಚೆರುವತ್ತೂರು ಬಸ್ ನಿಲ್ದಾಣದ ಸಮೀಪ ಬುಧವಾರ ಬೆಳಿಗ್ಗೆ ಯುಡಿಎಫ್ ಪ್ರಚಾರ ತಂಡದ ಮೇಲೆ ಸಿಪಿಎಂ ಮತ್ತು ಸಿಐಟಿಯು…

ಎರಡನೇ ಬಾರಿಗೆ ರಸ್ತೆಗೆ ಇಳಿದ ರಿಕ್ಷಾ ಪಡೆ; ತಲಪಾಡಿ ಗ್ಯಾಸ್ ಪಂಪ್ ಮುಂದೆ ಹೈಡ್ರಾಮಾ!

ಬಂಟ್ವಾಳ: ಕರಾವಳಿಯ ಬಿಸಿಲಿಗೆ ಬಿ.ಸಿ.ರೋಡ್ ತಲಪಾಡಿ ಈಗ ಮತ್ತಷ್ಟು ಕಾವೇರಿದೆ! ಅಲ್ಲಿನ ಆಟೋ ಗ್ಯಾಸ್ ಪಂಪ್‌ವೊಂದರಲ್ಲಿ ನಡೆಯುತ್ತಿರುವ ದರ ಸಮರ ಈಗ…

ಆಭರಣ ಪ್ರಿಯರಿಗೆ ಶಾಕ್: ದಿನೇ-ದಿನೇ ಚಿನ್ನ, ಬೆಳ್ಳಿ ದರದಲ್ಲಿ ಏರಿಕೆ!

ಮಂಗಳೂರು: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಸತತವಾಗಿ ಏರಿಕೆ ಕಾಣುತ್ತಿದ್ದು, ಇದೀಗ ಇಂದು ಮತ್ತೆ 200 ರೂ. ಏರಿಕೆಯಾಗಿದೆ. ಮಂಗಳವಾರ(ಮಾ.31) ಗ್ರಾಂ…

ಚಾ ತೋಟಕ್ಕಿಳಿದು ಎಲೆ ಕಿತ್ತ ಮೋದಿ: ಅಸ್ಸಾಂ ಮಹಿಳೆಯರ ಜೊತೆ ʻಗ್ರೀನ್’ ಪೇ ಚರ್ಚಾ!

ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಯ ಬಿಸಿ ಏರುತ್ತಿರುವ ಹೊತ್ತಲ್ಲೇ ಮೋದಿ ಅವರು ಮನೋಹರಿ ಟೀ ಎಸ್ಟೇಟ್‌ನೊಳಗೆ ಎಂಟ್ರಿ ಕೊಟ್ಟಿದ್ದಾರೆ. ಬಂದವರೇ ಸುಮ್ಮನೆ…

ದಾವಣಗೆರೆ ದಕ್ಷಿಣ ಉಪಚುನಾವಣೆ: ಯುವ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಭಂಡಾರಿ ಸಭೆ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ವಿಧಾನ ಪರಿಷತ್‌ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿಯವರು…

ಕಾರು ಡಿಕ್ಕಿ; ಮಹಿಳೆ ಗಂಭೀರ ಗಾಯ

ಬಂಟ್ವಾಳ: ಕಾರು ಡಿಕ್ಕಿಯಾಗಿ ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ಸಜಿಪಮುನ್ನೂರು ಗ್ರಾಮದ ದಾಸರಗುಡ್ಡೆ ಎಂಬಲ್ಲಿನ ಗುಳಿಗಜ್ಜ ಕಟ್ಟೆ ಬಳಿ ನಡೆದಿದೆ. ಉಳ್ಳಾಲ…

ವಿಶ್ವದ ಅತ್ಯಂತ ಹಳೆಯ ಚಿನ್ನದ ನಿಧಿ ಪತ್ತೆ: 6,000 ವರ್ಷಗಳ ಹಿಂದಿನ ಬಂಗಾರದ ರಹಸ್ಯ ಬಯಲು!

ಬಲ್ಗೇರಿಯಾ: ಅದು 1972ರ ಶರತ್ಕಾಲದ ಒಂದು ಸಾಯಂಕಾಲ. ಬಲ್ಗೇರಿಯಾದ ವರ್ನಾ ಎನ್ನುವ ಕರಾವಳಿ ನಗರದಲ್ಲಿ ಕೆಲವರು ಕೆಲಸಕ್ಕೆ ಅಂತ ಮಣ್ಣು ಅಗೆಯುತ್ತಿದ್ದರು.…

error: Content is protected !!