27ರ ಹರೆಯದ ಯುವತಿ ನಿಗೂಢ ನಾಪತ್ತೆ

ಉಡುಪಿ: ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಬರ್ಲಾಡಿ ನಿವಾಸಿಯಾಗಿರುವ ಜಯಶ್ರೀ (27) ಎಂಬ ಯುವತಿ ಕಳೆದ ಏಪ್ರಿಲ್ 7 ರಿಂದ ನಾಪತ್ತೆಯಾಗಿದ್ದಾರೆ…

ಮಂಜೇಶ್ವರ: ಸಮುದ್ರದ ಬಳಿ ಆಟವಾಡುತ್ತಿದ್ದ ಆಟಿಸಂ ಪೀಡಿತ ಯುವಕ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆ

ಕಾಸರಗೋಡು: ವಿಷು ಹಬ್ಬದ ಸಂಭ್ರಮದ ನಡುವೆಯೇ ಮಂಜೇಶ್ವರದ ಕಂಡುಕ್ಕೊಳಕೆ ಬೀಚ್‌ನಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ. ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಿದ್ದ ಆಟಿಸಂ (Autism)…

ಕಾರು ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಸಾವು

ಕುಂದಾಪುರ: ಕೊಲ್ಲೂರು-ಕುಂದಾಪುರ ಮುಖ್ಯ ರಸ್ತೆಯ ವಂಡ್ಸೆ ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರು…

ಏಪ್ರಿಲ್ 17 ರಿಂದ ಎಮ್ಮೆಮಾಡು ಮಖಾಂ ಉರೂಸ್ ಸಂಭ್ರಮ 

ಮಂಗಳೂರು: ಕೊಡಗು ಜಿಲ್ಲೆಯ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಕಾಮ್ ಶರೀಫ್‌ನಲ್ಲಿ ಹಜ್ರತ್ ಸೂಫಿ ಶಹೀದ್ (ರ) ಮತ್ತು ಸಯ್ಯಿದ್ ಹಸನ್ ಸಖಾಫ್…

ಏಪ್ರಿಲ್ 18-19: ಮಂಗಳೂರಿನಲ್ಲಿ ಲಯನ್ಸ್ ಜಿಲ್ಲೆ 317D ಸಮ್ಮೇಳನ; ವಿವಿಧ ಜನಪರ ಸೇವಾ ಯೋಜನೆಗಳ ಅನಾವರಣ

ಮಂಗಳೂರು: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317D ವತಿಯಿಂದ ಸಮಗ್ರ ಜಿಲ್ಲಾ ಸಮ್ಮೇಳನವು (Convention) ಏಪ್ರಿಲ್ 18 ಮತ್ತು 19ರಂದು ಮಂಗಳೂರಿನ ಅಡ್ಯಾರ್…

ವೈಟ್ ಬೋರ್ಡ್ ವಾಹನಗಳಲ್ಲಿ ಶಾಲಾ ಮಕ್ಕಳ ಸಾಗಾಟ: ಕಠಿಣ ಕ್ರಮಕ್ಕೆ ಆಗ್ರಹ

ಮಂಗಳೂರು: ಖಾಸಗಿ ವಾಹನಗಳಲ್ಲಿ (ವೈಟ್ ಬೋರ್ಡ್) ನಿಯಮಬಾಹಿರವಾಗಿ ಶಾಲಾ ಮಕ್ಕಳನ್ನು ಸಾಗಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಇಂತಹ ವಾಹನಗಳ ವಿರುದ್ಧ ಆರ್.ಟಿ.ಒ ಮತ್ತು…

ಮುಸ್ಲಿಂ ಬಂಧುಗಳಿಂದ ಪಾಕಶಾಲೆ, ಕ್ರೈಸ್ತ ಬಂಧುಗಳಿಂದ ಸಭಾಂಗಣ-ಪಾರ್ಕಿಂಗ್‌ ವ್ಯವಸ್ಥೆ: ಹಿಂದೂ ಯುವ ಸೇನೆಯ ನೇತೃತ್ವದಲ್ಲಿ ಕುಲಶೇಖರ ಶನೈಶ್ಚರ ದೇವರಿಗೆ ಬ್ರಹ್ಮಕಲಶೋತ್ಸವ

ಮಂಗಳೂರು: ನಗರದ ಪದವು ಕುಲಶೇಖರದಲ್ಲಿ ಹಿಂದೂ ಯುವಸೇನಾ ಸಂಚಾಲಿತ ಧಾರ್ಮಿಕ ಶ್ರದ್ಧಾಕೇಂದ್ರ ಶ್ರೀ ಶನೈಶ್ಚರ ದೇವಸ್ಥಾನದ ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ…

ಯೋಗೇಶ್ ಗೌಡ ಹತ್ಯೆ ಪ್ರಕರಣ: ಶಿಕ್ಷೆ ಪ್ರಮಾಣ ನಾಳೆಗೆ ಮುಂದೂಡಿಕೆ

ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ(ಏ.15) ಜನಪ್ರತಿನಿಧಿಗಳ ವಿಶೇಷ ಕೋರ್ಟ್ 17 ಜನರನ್ನು ಅಪರಾಧಿ ಎಂದು…

ರಸ್ತೆ ಕಾಮಗಾರಿಗಾಗಿ ನಿಲ್ಲಿಸಲಾಗಿದ್ದ ಕ್ರೇನ್‌ಗೆ ಶಾಲಾ ವ್ಯಾನ್ ಡಿಕ್ಕಿ; ಚಾಲಕ ಸಾ*ವು

ತಿರುವನಂತಪುರಂ: ರಸ್ತೆ ಕಾಮಗಾರಿಗಾಗಿ ನಿಲ್ಲಿಸಲಾಗಿದ್ದ ಕ್ರೇನ್‌ಗೆ ಶಾಲಾ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಶಿಕ್ಷಕಿಯರು…

ಗೂಡ್ಸ್ ರಿಕ್ಷಾ – ಬೈಕ್ ಡಿಕ್ಕಿ; ಸಹಸವಾರ ಸ್ಥಳದಲ್ಲೇ ಸಾ*ವು!!

ವಿಟ್ಲ: ಗೂಡ್ಸ್ ರಿಕ್ಷಾ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ, ಬೈಕ್ ನಲ್ಲಿ ಚಲಿಸುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಸವಾರ ಅಪಾಯದಿಂದ…

error: Content is protected !!