ಪೊಲೀಸ್ ಜೀಪ್-ಆಟೋ ಮುಖಾಮುಖಿ ಢಿಕ್ಕಿ; ಜನಪ್ರಿಯ ಗಾಯಕ, ರಿಕ್ಷಾ ಚಾಲಕ ರಾಜು ಸಾವು

ಕಾಸರಗೋಡು: ವೆಳ್ಳರಿಕುಂಡು ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಟೋ ರಿಕ್ಷಾ ಚಾಲಕ ಸಿ. ರಾಜು…

ಫರಂಗಿಪೇಟೆ: ಅರ್ಕುಳ ದ್ವಾರದ ಬಳಿ ಲಾರಿ-ಸ್ಕೂಟರ್ ನಡುವೆ ಭೀಕರ ಅಪಘಾತ; ಸವಾರನಿಗೆ ಗಂಭೀರ ಗಾಯ

ಫರಂಗಿಪೇಟೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಅರ್ಕುಳ ದ್ವಾರದ ಸಮೀಪ ಇಂದು ಮಧ್ಯಾಹ್ನ ಸರಕು ಸಾಗಾಟದ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ…

ಬ್ರಹ್ಮಸ್ಥಾನ ಗರೋಡಿ ಕೊಡಿಪಾಡಿ: ಭಕ್ತಿ ಪರಾಕಾಷ್ಠೆಯ ನಡುವೆ ಕೊಡಮಣಿತ್ತಾಯ, ಬ್ರಹ್ಮ ಬೈದರ್ಕಳ ಬ್ರಹ್ಮಕಲಶೋತ್ಸವ!- ಸಾವಿರಾರು ಮಂದಿ ಭಾಗಿ

ಸುರತ್ಕಲ್: ಕರಾವಳಿಯ ಆರಾಧ್ಯ ದೈವಗಳಾದ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳರ ಸನ್ನಿಧಿಯಾದ ಸುರತ್ಕಲ್‌ನ ಕೊಡಿಪಾಡಿ ಬ್ರಹ್ಮಸ್ಥಾನ ಗರೋಡಿಯಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಬ್ರಹ್ಮಕಲಶೋತ್ಸವ…

ತುಪ್ಪದ ಹೊಳೆ, ʻಗನ್ ಪೌಡರ್ʼ ಧಮಾಕಾ: ದೋಸೆ ಪ್ರೇಮಿಗಳ ಪಾಲಿನ ಹೊಸ ಸ್ವರ್ಗ ʻಮಂಜೇಶ್ವರಂ ಕೆಫೆʼಯ ಸಕ್ಸಸ್ ಕಥೆ!

ಮಂಗಳೂರು: ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದು, ಸಾವಿರಾರು ರೂಪಾಯಿ ಚೆಲ್ಲಿ ರಾಮೇಶ್ವರಂ ಕೆಫೆಯ ದೋಸೆಗೆ ಕ್ಯೂ ನಿಲ್ಲುವವರ ಕಥೆಯನ್ನು ನೀವು ಕೇಳಿದ್ದೀರಿ. ಆದರೆ…

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಸುಪ್ರಸಿದ್ಧ ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ 2026-27ನೇ ಸಾಲಿನ ಆಡಳಿತ ಸಮಿತಿಗೆ ಅಖಿಲ ಭಾರತ ಬಿಲ್ಲವರ ಯೂನಿಯನ್ (ರಿ.) ವತಿಯಿಂದ…

ಬಿಜೆಪಿ ಮುಖಂಡ ವೆಂಕಿ ಮರ್ಡರ್ ಕೇಸ್: ಆರು ಮಂದಿ ಕೊಲೆಗಡುಕರಿಗೆ ನೇಣಿನ ಶಿಕ್ಷೆ!

ಗಂಗಾವತಿ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬಿಜೆಪಿ ಯುವ ಮುಖಂಡ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್ಎನ್ ವೆಂಕಿ ಅವರ ಭೀಕರ ಕೊಲೆ…

ಮಂಗಳೂರು ಇಂಟರ್ ಕಾಲೇಜ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ 2026: ಮೇ 4ರಿಂದ ಕ್ರೀಡಾ ಹಬ್ಬ ಆರಂಭ

ಮಂಗಳೂರು: ಮಂಗಳೂರಿನ ಯುವಜನತೆಯ ಕ್ರೀಡಾ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ‘ಶ್ರೀ ಶಂಕರಾಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಕಿಲ್ಸ್’ ವತಿಯಿಂದ…

ಜಿಟಿಟಿಸಿ ಮಂಗಳೂರು: 2026-27ನೇ ಸಾಲಿನ ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಂಗಳೂರು: ಮಂಗಳೂರಿನ ಬೈಕಂಪಾಡಿಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (GTTC Mangaluru) 2026-27ನೇ ಸಾಲಿನ ಮೂರು ವರ್ಷಗಳ ಅವಧಿಯ ವಿವಿಧ…

ಇಂಡಿಯಾನಾ ಆಸ್ಪತ್ರೆಯಲ್ಲಿ ಮೇ 4ರಿಂದ ಉಚಿತ ಅಸ್ತಮಾ ತಪಾಸಣಾ ಸಪ್ತಾಹ

ಮಂಗಳೂರು: ವಿಶ್ವ ಅಸ್ತಮಾ ದಿನದ (ಮೇ 5, 2026) ಅಂಗವಾಗಿ ನಗರದ ಇಂಡಿಯಾನಾ ಹಾಸ್ಪಿಟಲ್ ಅಂಡ್ ಹಾರ್ಟ್ ಇನ್‌ಸ್ಟಿಟ್ಯೂಟ್ ವತಿಯಿಂದ ಮೇ…

ಬಂಟರ ಯಾನೆ ನಾಡವರ ಮಾತೃ ಸಂಘ: ಅಧ್ಯಕ್ಷರಾಗಿ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಪುನರಾಯ್ಕೆ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ವಿದೇಶಗಳಲ್ಲೂ ಸದಸ್ಯರನ್ನು ಹೊಂದಿರುವ ಪ್ರತಿಷ್ಠಿತ ‘ಬಂಟರ ಯಾನೆ ನಾಡವರ ಮಾತೃ ಸಂಘ’ದ 2026-29ರ…

error: Content is protected !!