ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿಧನ

  ಮಂಗಳೂರು: ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್(78) ಇಂದು (ಜೂ.23) ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.…

ಜೂ.28ರಂದು ವಿಶೇಷ ನಾಗರಿಕ ಸೇವಾ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮ

ಮಂಗಳೂರು IAS, ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹಾಗೂ ರಾಮಕೃಷ್ಣ ಮಿಷನ್, ಮಂಗಳೂರು ಇವರ ಸಹಯೋಗದಲ್ಲಿ “ಮಾರ್ಗದರ್ಶಿ –…

ವಿದ್ವತ್ ಕಾಲೇಜು ವಿದ್ಯಾರ್ಥಿಗಳಿಂದ ಯೋಗಾಚರಣೆ

ಬೆಳ್ತಂಗಡಿ: ಯೋಗವು ನಮ್ಮ ದೈಹಿಕ, ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವ ಮಹತ್ವದ ಸಾಧನವಾಗಿದೆ. ನಿಯಮಿತ ಯೋಗಾಭ್ಯಾಸದಿಂದ ದೇಹದ ಲವಲವಿಕೆ ಹೆಚ್ಚುತ್ತದೆ ಎಂದು ನ್ಯಾಚುರೋಪತಿ…

ಸೇಂಟ್ ಥೆರೆಸಾ ಶಾಲೆಯಿಂದ ಕಿಂಡರ್‌ಗಾರ್ಟನ್ ಪೋಷಕರಿಗಾಗಿ ದೃಷ್ಟಿಕೋನ ಕಾರ್ಯಕ್ರಮ

ಮಂಗಳೂರು: ಸೇಂಟ್ ಥೆರೆಸಾ ಶಾಲೆಯು ಕಿಂಡರ್‌ಗಾರ್ಟನ್ ವಿದ್ಯಾರ್ಥಿಗಳ ಪೋಷಕರಿಗಾಗಿ 2026ರ ಜೂನ್ 20ರಂದು ಬೆಳಿಗ್ಗೆ 9:00 ಗಂಟೆಗೆ ಶಾಲೆಯ ಮೊನ್ಸಿಜ್ಞೊರ್ ರೇಮಂಡ್…

ವಿದ್ವತ್ ಪಿಯು ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ

ಬೆಳ್ತಂಗಡಿ, ಜೂ.20: ನಮ್ಮ ಸಾಧನೆಯೇ ಪರಿಶ್ರಮವಾಗಿ ಪರಿವರ್ತನೆಯಾದಾಗ ನಾವು ಅಂದುಕೊಂಡ ಯೋಜನೆ ನಿಶ್ಚಲವಾಗಿ ಕಾರ್ಯಗತವಾಗಲು ಸಾಧ್ಯವಿದೆ. ಇದಕ್ಕೆ ಸಿಇಟಿ ಯಲ್ಲಿ ರಾಜ್ಯಕ್ಕೆ…

ದೇವಾಡಿಗ ಮಹಾಧಿವೇಶನದ ಪೂರ್ವಬಾವಿ ಸಭೆ

ಪಾವಂಜೆ: 20,ಡಿಸಂಬರ್ 2026ನೇ ಆದಿತ್ಯವಾರ ಉಡುಪಿಯಲ್ಲಿ ನಡೆಯಲಿರುವ ದೇವಾಡಿಗ ಮಹಾಧಿವೇಶನ 2026, ರ ಪೂರ್ವಬಾವಿ ಸಭೆಯು ದೇವಾಡಿಗ ಸಮಾಜ ಸೇವಾ ಸಂಘ…

“ಸಂಘಟನೆ ಬೆಳೆದಾಗ ಸಮಾಜದ ಬೆಳವಣಿಗೆಯಾಗುತ್ತದೆ“ -ಅಣ್ಣಪ್ಪ ದೇವಾಡಿಗ

ಪಾವಂಜೆ: ಸಂಘಟನೆ ಬೆಳೆದಾಗ ಸಮಾಜದ ಬೆಳವಣಿಗೆಯಾಗುತ್ತದೆ ದೇವಾಡಿಗರೆಲ್ಲ ಪ್ರೀತಿ ಅಭಿಮಾನದಿಂದ ಒಗ್ಗೂಡಿ ಸಂಘದ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸಬೇಕು ಎಂದು ಪಾವಂಜೆ ದೇವಾಡಿಗ…

ಗೆಳತಿ ಪ್ರೇಮಿಯ ಜೊತೆಗೆ ಪರಾರಿ! ಆರೋಪಕ್ಕೆ ನೊಂದು ಯುವಕ ಆತ್ಮಹತ್ಯೆ

ಚಿಕ್ಕಮಗಳೂರು: ಗೆಳತಿಯೊಬ್ಬಳು ತನ್ನ ಪ್ರಿಯಕರನ ಜೊತೆ ಓಡಿ ಹೋಗಿರುವ ಘಟನೆಗೆ ಸಂಬಂಧಿಸಿ ಆಕೆಯ ತಂದೆ ತನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು…

ನಾಡಿದ್ದು ಮಗಳ ಮದುವೆ, ಅಷ್ಟರಲ್ಲೇ ಮಗಳ ಸಮೇತ ಸಾವಿನ ದಾರಿ ಹಿಡಿದ ಹೆತ್ತವರು! ಯುವಕನ ಕಿರುಕುಳಕ್ಕೆ ಬಲಿಯಾಯ್ತು ಕುಟುಂಬ!!

ಮೈಸೂರು: ಮಗಳ ಹಿಂದೆ ಬಿದ್ದು ಯುವಕನೊಬ್ಬ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತ ಹೆತ್ತವರು ಮಗಳ ಸಮೇತ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ…

“ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿ ವಿಳಂಬ ಸಲ್ಲದು“ -ಶಾಸಕ ಕಾಮತ್

ಮಂಗಳೂರು: ನಗರದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಅವರ ಸಮಾಧಿ ಬಳಿ ಪ್ರವಾಸಿ ತಾಣ, ಸಮಗ್ರ ಅಭಿವೃದ್ಧಿ ಕಾಮಗಾರಿ ಅನಗತ್ಯವಾಗಿ ವಿಳಂಬವಾಗುತ್ತಿದ್ದು,…

error: Content is protected !!