ಸಿದ್ದರಾಮಯ್ಯ ಸಮರ್ಥನೆ, ಎಸ್‌ಡಿಪಿಐ ಸ್ವಾಗತ, ಶಾಸಕ ಯಶ್‌ಪಾಲ್‌ ಎಚ್ಚರಿಕೆ: ಹಿಜಾಬ್ ನಿರ್ಧಾರದಿಂದ ರಾಜ್ಯದಲ್ಲಿ ಮಗದೊಮ್ಮೆ ಸಮವಸ್ತ್ರ ಸಮರ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಆದೇಶವನ್ನು ಸಮರ್ಥಿಸಿಕೊಂಡಿದ್ದು, ನಾವು ಕೇವಲ ಹಿಜಾಬ್‌ಗೆ ಮಾತ್ರವಲ್ಲದೆ ಜನಿವಾರ, ಶಿವದಾರ, ರುದ್ರಾಕ್ಷಿ ಮತ್ತು ಪೇಟಗಳಿಗೂ…

ಕಾಂಗ್ರೆಸ್ ಸರ್ಕಾರದ ಹಿಜಾಬ್ ನಿಲುವು ಒಡೆದು ಆಳುವ ನೀತಿ: ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ಶೈಕ್ಷಣಿಕ ಕೇಂದ್ರಗಳಲ್ಲಿ ಸಮಾನತೆ ಮತ್ತು ಮಕ್ಕಳಲ್ಲಿ ಏಕತೆ ತರುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಶಿಸ್ತುಬದ್ಧ ಸಮವಸ್ತ್ರ ನಿಯಮವನ್ನು…

ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದು ಕಾರು ಸಮೇತ ಚಾಲಕ ಪರಾರಿ!!

ಶಿವಮೊಗ್ಗ: ರಸ್ತೆ ದಾಟುತ್ತಿದ್ದ ಮಹಿಳೆಯೋರ್ವರಿಗೆ ಕಾರು ಡಿಕ್ಕಿ ಹೊಡೆದ ಘಟನೆ ಇಂದು(ಮೇ.14) ಬೆಳಗ್ಗೆ ಆನಂದಪುರದಲ್ಲಿ ನಡೆದಿದೆ. ರತ್ನಮ್ಮ ಹೊಸಕೊಪ್ಪ ಗಾಯಗೊಂಡ ಮಹಿಳೆ.…

ಹಿಜಾಬ್ ಪ್ರೇಮಿ ಸರ್ಕಾರದ ವಿರುದ್ಧ ಯುವಶಕ್ತಿ ಬೀದಿಗಿಳಿಯಲು ವಿಶ್ವ ಹಿಂದೂ ಪರಿಷದ್ ಕರೆ

ಮಂಗಳೂರು: ಕರ್ನಾಟಕ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಮೇಲಿದ್ದ ನಿಷೇಧವನ್ನು ಹಿಂಪಡೆಯಲು ನೀಡಿರುವ ಆದೇಶವು ಅತ್ಯಂತ ಖಂಡನೀಯ ಎಂದು ವಿಶ್ವ ಹಿಂದೂ ಪರಿಷದ್…

MBA, MCA ಪ್ರವೇಶ ಪರೀಕ್ಷೆ ಜೂ.14ಕ್ಕೆ ಮುಂದೂಡಿದ KEA

ಬೆಂಗಳೂರು: ಮೇ 24ರಂದು ನಡೆಯಬೇಕಿದ್ದ ಎಂಬಿಎ, ಎಂಸಿಎ ಕೋರ್ಸ್‌ಗಳ ಪ್ರವೇಶ (PGCET) ಪರೀಕ್ಷೆಯನ್ನು ಜೂನ್ 14ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ…

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ: ಹತ್ತು ದಿನಗಳ ರಾಜಕೀಯ ಕುತೂಹಲಕ್ಕೆ ತೆರೆ

ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭರ್ಜರಿ ಜಯ ದಾಖಲಿಸಿದ ಹತ್ತು ದಿನಗಳ ನಂತರ, ನೂತನ ಮುಖ್ಯಮಂತ್ರಿಯಾಗಿ ವಿ.ಡಿ.…

ಸಿಟಿ ಸೆಂಟರ್‌ನಲ್ಲಿ ಮೇ 15ರಿಂದ ಮೂರು ದಿನಗಳ ʻವಿಂಟೇಜ್ ವೈಬ್ಸ್’ ವಸ್ತು ಪ್ರದರ್ಶನ

ಮಂಗಳೂರು: ಮಂಗಳೂರಿನ ಸಿಟಿ ಸೆಂಟರ್ ಮಾಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಫಿಲಾಟೆಲಿಕ್ಸ್ ಮತ್ತು ನುಮಿಸ್ಮ್ಯಾಟಿಕ್ಸ್ ಅಸೋಸಿಯೇಶನ್ ಸಹಯೋಗದಲ್ಲಿ “ವಿಂಟೇಜ್ ವೈಬ್ಸ್”…

ರೇಮಂಡ್ ತಾಕೋಡೆ ಅವರ ʻಚುನ್ಯಾಚೊ ಫೊಂಡ್’ ಕವನ ಸಂಕಲನ ಲೋಕಾರ್ಪಣೆ

ಮುಂದಿನ ಐದು ವರ್ಷಗಳಲ್ಲಿ 100 ಕೊಂಕಣಿ ಪುಸ್ತಕ ಪ್ರಕಟಿಸುವ ಗುರಿ: ಮೈಕಲ್ ಡಿಸೋಜಾ ಮಂಗಳೂರು: ಖ್ಯಾತ ಪತ್ರಕರ್ತ, ಸಾಹಿತಿ ರೇಮಂಡ್ ಡಿಕುನ್ಹಾ…

ನೆರೆ ಮನೆಯವನಿಂದಲೇ ತಾಯಿಯಿಲ್ಲದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ!!

ಬೀದರ್: ಅಮ್ಮನ ಕಳೆದುಕೊಂಡಿದ್ದ 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನೆರೆ ಮನೆಯವನೇ ಆತ್ಯಾಚಾರ ಎಸಗಿರುವ ಘಟನೆ ಬೀದರ್‌ ತಾಲೂಕಿನ ಗ್ರಾಮವೊಂದರಲ್ಲಿ…

ಮಠದಲ್ಲಿ ಶಿಕ್ಷಣ ಪಡೆಯುತ್ತಿದ್ದ ಬಾಲಕನ ಮೇಲೆ ದೌರ್ಜನ್ಯ; ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೊ ಪ್ರಕರಣ

ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಶಿಕ್ಷಣ ಪಡೆಯುತ್ತಿದ್ದ ಬಾಲಕನ ಮೇಲೆ‌ ದೌರ್ಜನ್ಯ ನಡೆಸಿದ ಆರೋಪದಡಿ ಪದಚ್ಯುತ ಪೀಠಾಧ್ಯಕ್ಷ ವಚನಾನಂದ…

error: Content is protected !!