ಮಂಗಳೂರು: ಕೊಡಿಯಾಲಬೈಲ್ನ ಕೆನರಾ ಶಾಲೆಯಲ್ಲಿ 2025–26ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ 20 ವಿದ್ಯಾರ್ಥಿಗಳಿಗೆ 12.07.2026 ರಂದು ಸಂಜೆ 4.30ಕ್ಕೆ…
Blog
“ಅಕ್ರಮ ವಲಸಿಗರನ್ನು ತಡೆಯಲು ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ“ -ಭರತ್ ರಾಜ್ ಕೃಷ್ಣಾಪುರ
ಸುರತ್ಕಲ್ ಬಳಿಯ ಮುಕ್ಕದಲ್ಲಿ ಇತ್ತೀಚಿಗೆ ಎಂಟು ಮಂದಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಪತ್ತೆ ಹಚ್ಚಲಾಗಿದೆ. ಇದೀಗ ಕೋಡಿಕಲ್ ಪ್ರದೇಶದಲ್ಲಿಯೂ 11 ಮಂದಿ…
ಪಂಜ ಕೊಯಿಕುಡೆ : ಶ್ರೀವಿಠೋಬ ಭಜನಾ ಮಂದಿರದಲ್ಲಿ “ಶ್ರೀ ವಿಠೋಬ ಕ್ಷೇಮ ನಿಧಿ” ಸ್ಥಾಪನೆ- ಹಾರ್ಮೋನಿಯಂ ತರಗತಿಗಳಿಗೆ ಚಾಲನೆ
ಪಂಜ ಕೊಯಿಕುಡೆ ಇಲ್ಲಿನ ಪ್ರಸಿದ್ಧ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಯಾದ ಶ್ರೀ ವಿಠೋಬ ಭಜನಾ ಮಂಡಳಿ ಪಂಜ ಕೊಯಿಕುಡೆ ಇದರ ಸದಸ್ಯರ…
ಬ್ಯಾಂಕಾಕ್: ಹೊತ್ತಿ ಉರಿದ ಪಬ್! 27ಕ್ಕೂ ಅಧಿಕ ಮಂದಿ ಸಜೀವ ದಹನ
ಬ್ಯಾಂಕಾಕ್: ಬ್ಯಾಂಕಾಕ್ನ ಉತ್ತರ ಭಾಗದಲ್ಲಿರುವ ನಾ ಲಾಡ್ ಪ್ರಾವೋ ಪಬ್ನಲ್ಲಿ ಇಂದು ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 27ಕ್ಕೂ ಹೆಚ್ಚು…
ಲವ್ ಮ್ಯಾರೇಜ್: ಯುವತಿ ವಿಷ ಕುಡಿದು ಆತ್ಮಹತ್ಯೆ!
ನೆಲಮಂಗಲ: ಇಲ್ಲಿನ ಬಸವನಹಳ್ಳಿಯಲ್ಲಿ ಘಟನೆ ನಡೆದಿದ್ದು ತನುಜ(31) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರವೀಂದ್ರ ಜೊತೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದ ತನುಜಾಳನ್ನು ಸಲ್ಪ…
ಜು.16: ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ: “ಸಮೃದ್ಧಿ ಕೆರಿಯರ್ ನೆಕ್ಸ್-2026”
ಮಂಗಳೂರು: ಕರಾವಳಿಯ ಯುವ ಸಮುದಾಯಕ್ಕೆ ಉದ್ಯೋಗಾವಕಾಶಗಳ ಹೆಬ್ಬಾಗಿಲನ್ನು ತೆರೆಯುವ ನಿಟ್ಟಿನಲ್ಲಿ, ಮಂಗಳೂರಿನ ಗಾಂಧಿನಗರದಲ್ಲಿರುವ ಪ್ರಸಿದ್ಧ ಶ್ರೀ ಗೋಕರ್ಣನಾಥೇಶ್ವರ ಕಾಲೇಜು (ಶ್ರೀ ವೆಂಕಟೇಶ…
ಜು.16ರಂದು ಮಂಗಳೂರಿನಲ್ಲಿ ಜಗನ್ನಾಥ ರಥಯಾತ್ರೆ
ಮಂಗಳೂರು: ಶ್ರೀ ಜಗನ್ನಾಥ ರಥಯಾತ್ರೆಯು ಪ್ರಪಂಚದಾದ್ಯಂತ ಪ್ರಸಿದ್ಧವಾದ ಕಾರ್ಯಕ್ರಮವಾಗಿದ್ದು, ಇದು ಮುಖ್ಯವಾಗಿ ಶ್ರೀ ಜಗನ್ನಾಥ ಪುರಿಯಲ್ಲಿ ನಡೆಯುತ್ತದೆ ಮತ್ತು ಲಕ್ಷಾಂತರ ಜನರು…
ಹಿರಿಯ ರಂಗಕರ್ಮಿ ಪರಮಾನಂದ ಸಾಲಿಯಾನ್ ಇನ್ನಿಲ್ಲ!
ಸುರತ್ಕಲ್: ಹಿರಿಯ ರಂಗಕರ್ಮಿ, ಪತ್ರಕರ್ತ, ಸಾಹಿತಿ ಪರಮಾನಂದ ಸಾಲಿಯಾನ್ ಸಸಿಹಿತ್ಲು ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಸುಕಿನ ಜಾವ ನಿಧನರಾದರು. ಪರಮಾನಂದ…
ಕಾಪು ಮಾರಿಗುಡಿ ಎದುರು ಭೀಕರ ಅಪಘಾತ: ಸ್ಕೂಟರ್ ಸವಾರ ಮೃತ್ಯು
ಉಡುಪಿ: ಕಾಪು ಹಳೇ ಮಾರಿಗುಡಿ ಎದುರು ಹೆದ್ದಾರಿಯಲ್ಲಿ ಸ್ಕೂಟರ್ ಹಾಗೂ ಕಾರ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಸ್ಥಳದಲ್ಲೇ…
ಗಾನಕೋಗಿಲೆ ಎಸ್.ಜಾನಕಿ ವಿಧಿವಶ!
ಮೈಸೂರು: ಗಾನಕೋಗಿಲೆ ಹಿರಿಯ ಗಾಯಕಿ ಎಸ್.ಜಾನಕಿ ಇಂದು ಸಂಜೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಎಸ್.ಜಾನಕಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.…