ರಿಯಾದ್/ಅಬುಧಾಬಿ: ಮಧ್ಯಪ್ರಾಚ್ಯದ ಯುದ್ಧ ಈಗ ಹೊಸ ತಿರುವು ಪಡೆದುಕೊಂಡಿದೆ. ಇರಾನ್ ಕೇವಲ ಇಸ್ರೇಲ್ ಮತ್ತು ಅಮೆರಿಕವನ್ನು ಮಾತ್ರವಲ್ಲದೆ, ತನ್ನ ನೆರೆಯ ಮುಸ್ಲಿಂ…
Blog
ಇಸ್ರೇಲ್- ಅಮೆರಿಕದ ಜಂಟಿ ದಾಳಿಗೆ ಇರಾನ್ ಸೇನಾ ಮಹಾದಂಡನಾಯಕ ಬಲಿ? ಟ್ರಂಪ್ ʻಬಿಗ್ ವಾರ್ನಿಂಗ್’!
ಟೆಹ್ರಾನ್/ಜೆರುಸಲೆಮ್: ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಸಂಭವಿಸಿರುವ ಅತಿದೊಡ್ಡ ಬೆಳವಣಿಗೆಯೊಂದರಲ್ಲಿ, ಇರಾನ್ನ ರಕ್ಷಣಾ ಸಚಿವ ಹಾಗೂ ಸೇನಾ ಮಹಾದಂಡನಾಯಕ ಮೇಜರ್ ಜನರಲ್ ಅಮೀರ್ ಹತಾಮಿ…
‘ಢಂ… ಢಂ… ಢಂ…!’ : ಕಾಕಿನಾಡದಲ್ಲಿ ಪಟಾಕಿ ಅಗ್ನಿಕುಂಡಕ್ಕೆ 18 ಬಲಿ; ಗದ್ದೆಗಳಿಗೆ ಹಾರಿಬಿದ್ದವು ಕಾರ್ಮಿಕರ ಮೃತದೇಹಗಳು!
ಕಾಕಿನಾಡ: ಇಂದು ಮಧ್ಯಾಹ್ನ ಸುಮಾರು 1.30ರ ಸಮಯ. ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ದೈನಂದಿನ ಕೆಲಸದಲ್ಲಿ ಮಗ್ನರಾಗಿದ್ದರು. ಅಷ್ಟರಲ್ಲೇ ಶಾಂತವಾಗಿದ್ದ ಪರಿಸರವನ್ನು ಸೀಳಿಕೊಂಡು…
ಇಸ್ರೇಲ್ನ ‘ರೋರಿಂಗ್ ಲಯನ್’, ಅಮೆರಿಕದ ʻಎಪಿಕ್ ಫ್ಯೂರಿ’ ಆರ್ಭಟಕ್ಕೆ ಬೆಚ್ಚಿಬಿದ್ದ ಇರಾನ್! ಕತಾರ್-ಬಹ್ರೇನ್ ಮೇಲೆ ಕ್ಷಿಪಣಿ ದಾಳಿ!
ಟೆಹ್ರಾನ್/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಮುಗಿಲು ಮುಟ್ಟಿದ್ದು, ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಹೂಡಿರುವ ವ್ಯೂಹಾತ್ಮಕ ಯುದ್ಧವು ಈಗ…
ಟೆಹ್ರಾನ್ ಮೇಲೆ ಅಗ್ನಿವರ್ಷ: ಇಸ್ರೇಲ್ನ ʻಶೀಲ್ಡ್ ಆಫ್ ಜುದಾ’ ಅಬ್ಬರಕ್ಕೆ ನಡುಗಿದ ಇರಾನ್! ಮಹಾಯುದ್ಧದ ಆರಂಭ!
ಟೆಹ್ರಾನ್/ಜೆರುಸಲೆಮ್: ಮುಂಜಾನೆಯ ಶಾಂತ ಪರಿಸರ, ಇರಾನ್ ಇಡೀ ನಗರವಿನ್ನೂ ಗಾಢ ನಿದ್ರೆಯಲ್ಲಿದೆ. ಅಷ್ಟರಲ್ಲೇ ಆಕಾಶದಿಂದ ಕೇಳಿಬಂದ ಭಯಾನಕ ಶಬ್ದವೊಂದು ಕಿವಿಗಡಚಿಕ್ಕುತ್ತದೆ. ಮರುಕ್ಷಣವೇ…
ಮಾ.8-ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ: ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗಂಗಾರತಿ!
ಸುರತ್ಕಲ್: ಇಲ್ಲಿನ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುವ ಬ್ರಹ್ಮಕಲಶೋತ್ಸವವು ದಿನಾಂಕ ಮಾರ್ಚ್ 8ರಂದು ಬೆಳಿಗ್ಗೆ 11.15 ರ…
ಮಾ.2-5: ಭಾರತ ಗಡಿ ಬಂದ್!
ಲಕ್ನೋ: ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆಯು ಮಾ.5ರಂದು ನಡೆಯಲಿದ್ದು, ಈ ವೇಳೆ ಭಾರತ-ನೇಪಾಳ ಗಡಿಯನ್ನು ಮಾ.2ರ ಮಧ್ಯರಾತ್ರಿಯಿಂದ ಮಾ.5ರ ಮಧ್ಯರಾತ್ರಿಯವರೆಗೆ ಮುಚ್ಚಲಾಗುತ್ತಿದೆ. ಗಡಿ…
ಆಸ್ತಿ ವಿಚಾರಕ್ಕೆ ತಂದೆಯನ್ನೇ ಕೊಂದ ಮಗ!!
ಗದಗ: ಆಸ್ತಿ ವಿಚಾರಕ್ಕೆ ತಂದೆ ಮಗನ ನಡುವೆ ಕಲಹ ಏರ್ಪಟ್ಟಿದ್ದು, ತಂದೆಯನ್ನು ಕೊಂದು ಮಗ ಪೊಲೀಸ್ ಠಾಣೆಗೆ ಶರಣಾದ ಪ್ರಕರಣ ಜಿಲ್ಲೆಯ…
ಹಿರಿಯ ಪತ್ರಕರ್ತ ಶೇಷಗಿರಿ ಭಟ್ ಆತ್ಮಹತ್ಯೆಗೆ ಶರಣು!
ಉಡುಪಿ: ಬ್ರಹ್ಮಾವರ ತಾಲೂಕಿನ ಹಿರಿಯ ಪತ್ರಕರ್ತ, ಖಾಸಗಿ ಕಾಲೇಜಿನ ಉಪಪ್ರಾಂಶುಪಾಲ ಶೇಷಗಿರಿ ಭಟ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ರಹ್ಮಾವರ ಕ್ರಾಸ್ ಲ್ಯಾಂಡ್…
ಭೀಕರ ರಸ್ತೆ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು, ಓರ್ವ ಗಂಭೀರ
ಹಾಸನ: ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಸಕಲೇಶಪುರ ಸಮೀಪದ ಗುಲಗಳಲೆ ಸಮೀಪ ಇಂದು(ಫೆ.28) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ…