ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 21) ಉದ್ಘಾಟಿಸಬೇಕಿದ್ದ ರಾಜಸ್ಥಾನದ ಬಲೋತ್ರಾದಲ್ಲಿರುವ ಅತ್ಯಾಧುನಿಕ ತೈಲ ಶುದ್ಧೀಕರಣ ಘಟಕದಲ್ಲಿ ಭಾನುವಾರ…
Blog
ಕೃಷಿ ಇಲಾಖೆಯಲ್ಲಿ 890 ಹುದ್ದೆಗಳಿಗೆ ನೇಮಕಾತಿ; ಮೇ 10 ರವರೆಗೆ ಆನ್ಲೈನ್ ನೋಂದಣಿಗೆ ಅವಕಾಶ
ಬೆಂಗಳೂರು: ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ಒಟ್ಟು 890 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ…
ಬಿಜೆಪಿ ಮಂಗಳೂರು ಉತ್ತರ ಮಂಡಲದ ‘ಪ್ರಶಿಕ್ಷಣ ಮಹಾ ಅಭಿಯಾನ’ಕ್ಕೆ ಒಡ್ಡೂರು ಫಾರ್ಮ್ಸ್ನಲ್ಲಿ ಚಾಲನೆ
ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ಉತ್ತರ ಮಂಡಲದ ವತಿಯಿಂದ ಹಮ್ಮಿಕೊಳ್ಳಲಾದ 2026ರ ‘ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ…
ಇಸ್ಲಾಮಾಬಾದ್ ಶಾಂತಿ ಮಾತುಕತೆಯಿಂದ ಇರಾನ್ ಹಿಂದಕ್ಕೆ: ಅಮೆರಿಕಾ ವಿರುದ್ಧ ಟೆಹ್ರಾನ್ ಕೆಂಡಾಮಂಡಲ
ಇಸ್ಲಾಮಾಬಾದ್: ಅಮೆರಿಕಾ ಮತ್ತು ಇರಾನ್ ನಡುವಿನ ಸಂಬಂಧ ಸುಧಾರಣೆಗಾಗಿ ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿ ಆಯೋಜಿಸಲಾಗಿದ್ದ ಎರಡನೇ ಸುತ್ತಿನ ಶಾಂತಿ ಮಾತುಕತೆಗಳು ಆರಂಭಕ್ಕೂ ಮುನ್ನವೇ…
ಮರಕ್ಕೆ ಡಿಕ್ಕಿಯಾಗಿ ಖಾಸಗಿ ವಿಮಾನ ಪತನ!
ಛತ್ತೀಸ್ಗಢ: ನೆಲದಿಂದ ಕೇವಲ 30 ಅಡಿ ಎತ್ತರದಲ್ಲಿ ಹಾರುತ್ತಿದ್ದಂತಹ ಖಾಸಗಿ ವಿಮಾನವೊಂದು ಮರಕ್ಕೆ ಡಿಕ್ಕಿಯಾಗಿ ಪತನಗೊಂಡ ಘಟನೆ ಛತ್ತೀಸ್ಗಢದ ಜಶ್ಪುರ ಜಿಲ್ಲೆಯ…
ದೇವತೆಗಳ ನಿಂದನೆ, ಸೀರೆ ಎಳೆದ ವಿಕೃತಿ; ಆಸಿಫ್ ಅನ್ಸಾರಿಯ ʻಕಾರ್ಪೊರೇಟ್ ಜಿಹಾದ್’ ರಹಸ್ಯ ತನಿಖೆಯಲ್ಲಿ ಬಯಲು
ನಾಸಿಕ್: ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಶಾಖೆಯಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣವು ಈಗ ಧಾರ್ಮಿಕ ಮತಾಂತರದ ಕುತಂತ್ರದ…
ಚಿಕನ್ ಕರಿ ವಿಚಾರಕ್ಕೆ ಮಾವನನ್ನೇ ಹತ್ಯೆ ಮಾಡಿದ ಸೋದರಳಿಯ!
ಕೇರಳ: ಚಿಕನ್ ಕರಿ ವಿಚಾರಕ್ಕೆ ನಡೆದ ಜಗಳದಲ್ಲಿ ಸೋದರಳಿಯನೇ ಮಾವನನ್ನು ಹತ್ಯೆಗೈದಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೌಂದನೂರ್ನಲ್ಲಿ ಇಂದು(ಏ.20) ನಡೆದಿದೆ.…
ಬಿಜೆಪಿಗರೇ, ದೇಶಕ್ಕೆ ಪ್ರಥಮ ಮಹಿಳಾ ರಾಷ್ಟ್ರಪತಿ, ಪ್ರಧಾನಿ ಕೊಟ್ಟ ಪಕ್ಷ ಯಾವುದು!?: ಬಿಜೆಪಿ ವಿರುದ್ಧ ರಮಾನಾಥ್ ರೈ ಕಿಡಿ
ಮಂಗಳೂರು: ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುವ ಬಿಜೆಪಿಗರೇ, ಈ ದೇಶಕ್ಕೆ ಮೊದಲ ಮಹಿಳಾ ರಾಷ್ಟ್ರಪತಿ, ಪ್ರಧಾನಿ, ಮತ್ತು ಮುಖ್ಯಮಂತ್ರಿಯನ್ನು ನೀಡಿದ ಪಕ್ಷ…
ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವುಗೈದ ಕಳ್ಳ !
ಕಾರ್ಕಳ: ಮನೆಯ ಬಾಗಿಲು ಒಡೆದು ಒಳನುಗ್ಗಿ, ಬಳಿಕ ಮನೆಯ ಬಳಿ ನಿಲ್ಲಿಸಿದ್ದ ಸ್ಕೂಟರ್ ಅನ್ನು ಕಳವು ಮಾಡಿರುವ ಘಟನೆ ಕಾರ್ಕಳದ ಕಸಬಾ…
ತಿಂಗಳಿಗೆ ಕೇವಲ ₹1,000 ಉಳಿಸಿ, ಮನೆ-ಕಾರು ಗೆಲ್ಲಿ: ‘ಅಕ್ಷಯ ಪಾತ್ರ’ ಯೋಜನೆಯಡಿ ನಿಮ್ಮ ಕನಸು ನನಸಾಗಿಸಿಕೊಳ್ಳಿ!
ಮಂಗಳೂರು: ಇಂದಿನ ವೇಗದ ಜೀವನದಲ್ಲಿ ಪ್ರತಿಯೊಬ್ಬರೂ ಆರ್ಥಿಕ ಭದ್ರತೆಯನ್ನು ಬಯಸುತ್ತಾರೆ. ಆದರೆ ಸಣ್ಣ ಉಳಿತಾಯದಿಂದ ದೊಡ್ಡ ಆಸ್ತಿ ಮಾಡುವುದು ಕಷ್ಟ ಎಂಬ…