ಪ್ರಯಾಗ್ ರಾಜ್: ರಾಮನವಮಿಯ ದಿನವಾದ ರವಿವಾರ ಜಿಲ್ಲೆಯ ಮಸೀದಿಯೊಂದರ ತುದಿಗೆ ಏರಿದ ಸಂಘ ಪರಿವಾರದ ಕಾರ್ಯಕರ್ತರು ಕೇಸರಿ ಧ್ವಜಗಳನ್ನು ಬೀಸಿರುವ ಘಟನೆ ನಡೆದಿದೆ. ಸೈಯ್ಯದ್ ಸಲಾರ್ ಗಾಝಿ ದರ್ಗಾದ ತುದಿಗೆ ಏರಿದ ಸಂಘ ಪರಿವಾರದ ಕಾರ್ಯಕರ್ತರು ಅಲ್ಲಿಂದ ಕೇಸರಿ ಧ್ವಜಗಳನ್ನು ಬೀಸಿ, ದೊಡ್ಡ ದನಿಯಲ್ಲಿ ಜೈಶ್ರೀರಾಂ ಘೋಷಣೆ ಕೂಗುತ್ತಿರುವ ದೃಶ್ಯಾವಳಿಗಳು ಜಾಲತಾಣ ತುಣುಕಿನಲ್ಲಿ ಹರಿದಾಡುತ್ತಿದೆ.