ಕದ್ರಿಯಲ್ಲಿ ದ್ರಾವಿಡ ಬ್ರಾಹ್ಮಣ ಮಕ್ಕಳ 56ನೇ ಸಾಮೂಹಿಕ ಉಪನಯನ

ಮಂಗಳೂರು: ಕದ್ರಿ ಶ್ರೀ ಕೃಷ್ಣ ಕಲ್ಯಾಣ ಮಂದಿರದ ಶ್ರೀ ಕೃಷ್ಣ ಧರ್ಮೋಪನಯನ ಸಮಿತಿಯವರು ಸಂಯೋಜಿಸಿದ ದ್ರಾವಿಡ ಬ್ರಾಹ್ಮಣ ಮಕ್ಕಳ 56 ನೇ ಸಾಮೂಹಿಕ ಉಪನಯನವು ಪರಮಪೂಜ್ಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣೆಯೊಂದಿಗೆ, ಪೂಜ್ಯ ಶ್ರೀ ವಿಶ್ವಪ್ರಸಿದ್ಧ ತೀರ್ಥ ಶ್ರೀಪಾದರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ಶಾಸ್ತ್ರೋಕ್ತ ವಾಗಿ ಮಠದ ವಿದ್ವಾಂಸರಾದ ವೇದಮೂರ್ತಿ ಜಯಂತಿ ಭಟ್ ಹಳೆಯಂಗಡಿಯವರ ನೇತೃತ್ವದಲ್ಲಿ ಜರಗಿತು.
ಪ್ರಧಾನ ಸಂಚಾಲಕರಾದ ಸುಧಾಕರ ರಾವ್ ಪೇಜಾವರ ಗತ ವರ್ಷದ ವರದಿಯೊಂದಿಗೆ ಪ್ರಸ್ತಾವನೆ ಮತ್ತು ಸ್ವಾಗತಿಸಿದರು. ಶೋಭಾ ರಾವ್ ಪೇಜಾವರ ವಂದಿಸಿದರು. ವೇದಿಕೆಯಲ್ಲಿ ಡಾಕ್ಟರೇಟ್ ಯಂ ಬಿ ಪುರಾಣಿಕ, ವಾಸುದೇವ ರಾವ್, ಅನುಸೂಯ ಪಾತೂರ, ರಾಧಾ ರಾವ್, ವಸಂತಿ ಕೊಟ್ಟಾರ, ನಾರಾಯಣ ಯು, ವಾಸುದೇವ ಕೆದಿಲಾಯ, ರಾಧಾಕೃಷ್ಣ ಐತಾಳ್, ಕೌಶಿಕ್ ಕಲ್ಲು ರಾಯ್, ಜಯಚಂದ್ರ ವರ್ಮ, ಡಾಕ್ಟರೇಟ್ ಲೀಲಾ ಉಪಾಧ್ಯಾಯ, ಎಚ್ ಕೃಷ್ಣ ಭಟ್, ಸದಾನಂದ ಪೇಜಾವರ, ಸಾವಿತ್ರಿ ಮುಳಿಯ, ಡಾಕ್ಟರ್ ಐ ಜಿ ಭಟ್, ವಾಣಿ ಜಯರಾಮ್, ಸಿ ಎ ಸತೀಶ್ ಚಂದ್ರ, ಸರಸ್ವತಿ ಸರಳಾಯ, ರೋಹಿತ್ ಸರಳಾಯ, ಶ್ಯಾಮ ಭಟ್, ಶಿವಾನಂದ ಭಟ್, ಕುಳಾಯಿ ಸದಾಶಿವ ಶಾಸ್ತ್ರಿ, ಶೋಭಾ ರವೀಂದ್ರ, ಪಿ ರವೀಂದ್ರ ರಾವ್, ಮಧುಸೂದನ ಕಣ್ವ ತೀರ್ಥ,ಗುರು ಚರಣ್, ರಮೇಶ್ ಕಣ್ವ ತೀರ್ಥ, ಭಾರತಿ ರಾಮದಾಸ್ ಭಟ್, ರಾಘವೇಂದ್ರ ಆಚಾರ್ಯ , ಲೀಲಾವತಿ ಆಚಾರ್ಯ, ವಿನೋದ್ ರಾವ್ ,ಸುಮಾ ಪ್ರಸಾದ್, ಕುಸುಮ ಖಂಡಿಗೆ, ರಮೇಶ್ ರಾವ್ ಮೈರ್ಪಾಡಿ, ಶ್ರೀ ನಿವಾಸ ಕುಳಾಯಿ, ಬಾಲಚಂದ್ರ ಕೆದಿಲಾಯ, ಅಶ್ವತ್ಥಾಮ ಬಿ ರಾವ್, ಎಂ ಸುಜನ್ ಚಂದ್ರ ರಾವ್, ಸುಧಾಕರ ಭಟ್ ಆರೂರು, ಉಷಾ ಮನೋಹರ, ಆರೂರು ಪ್ರಭಾಕರ ರಾವ್, ಪೂರ್ಣಿಮಾ ಪೇಜಾವರ, ಪ್ರಭಾಕರ ಪೇಜಾವರ, ಕಾತ್ಯಾಯಿನಿ ಭೀಡೆ, ಪ್ರಸನ್ನ ಕೆ, ಡಾಕ್ಟರ್ ಶೋಧನ್ ಪೇಜಾವರ, ಡಾಕ್ಟರ್ ರಶ್ಮಿ ಪೇಜಾವರ, ಶುಭಾ ಜಯರಾಮ್ ಭಟ್, ಜಯಂತ್ ಭಟ್, ಶ್ರೀ ಶ ಭಟ್, ಶ್ರೀನಿವಾಸ ಮೂರ್ತೀ , ಡಾಕ್ಟರೇಟ್ ಶುಭಾ ನಂದ ರಾವ್, ವಾಸುದೇವ ಕುಡುಪು, ಉಪಸ್ಥಿತರಿದ್ದರು. ರಾಘವೇಂದ್ರ ಕಿಗ್ಗ ಬಳಗ ಭಕ್ತಿ ಗೀತೆಗಳನ್ನು ಹಾಡಿದರು. ಅಶಕ್ತ ಮಕ್ಕಳಿಗೆ ವೇತನ, ಪುಸ್ತಕ, ವಿದ್ಯಾ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.

error: Content is protected !!