ಮಂಗಳೂರು: ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲ್, ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ 36 ಮಂದಿಗೆ ಗಡಿಪಾರು ನೋಟೀಸ್ ಜಾರಿಗೊಳಿಸಲಾಗಿದೆ.
ವಿವಿಧ ಪೊಲೀಸ್ ಠಾಣೆ ಪ್ರಸ್ತಾವನೆ ಸಲ್ಲಿಸಲಾದ ಆಸಾಮಿಯ ಹೆಸರು ಮತ್ತು ವಿಳಾಸ:
ಬಂಟ್ವಾಳ ನಗರ ಹಸೈನಾರ್, ಪ್ರಾ : ೪೬ ವರ್ಷ, ಬಂಟ್ವಾಳ ಗ್ರಾಮಾಂತರ ಪವನ್ ಕುಮಾರ್, ಪ್ರಾಯ: ೩೩ ವರ್ಷ, ಬಂಟ್ವಾಳ ಗ್ರಾಮಾಂತರ ಚರಣ್ @ ಚರಣ್ ರಾಜ್, ಪ್ರಾಯ : ೨೮ ವರ್ಷ, ವಿಟ್ಲ ಪೊಲೀಸ್ ಠಾಣೆ ಗಣೇ @ ಗಣೇಶ್ ಪೂಜಾರಿ, ಪ್ರಾಯ: ೩೫ ವರ್ಷ, ವಿಟ್ಲ ಪೊಲೀಸ್ ಠಾಣೆ ಅಬ್ದುಲ್ ಖಾದರ್ @ ಸೌಕತ್, ಪ್ರಾಯ: ೩೪ ವರ್ಷ, ವಿಟ್ಲ ಪೊಲೀಸ್ ಠಾಣೆ ಚಂದ್ರಹಾಸ ಪ್ರಾಯ ೨೩ ವರ್ಷ, ಬಂಟ್ವಾಳ ಗ್ರಾಮಾಂತರ ಅಬ್ದುಲ್ ಲತೀಫ್, ಪ್ರಾಯ ೪೦ ವರ್ಷ, ಬಂಟ್ವಾಳ ಗ್ರಾಮಾಂತರ ಮಹಮ್ಮದ್ ಅಶ್ರಫ್, ಪ್ರಾಯ ೪೪ ವರ್ಷ, ಬಂಟ್ವಾಳ ಗ್ರಾಮಾಂತರ ಮೊಯ್ದಿನ್ ಅದ್ನಾನ್ @ ಅದ್ದು, ಪ್ರಾಯ ೨೪ ವರ್ಷ, ಬಂಟ್ವಾಳ ಗ್ರಾಮಾಂತರ ಭರತ್ ರಾಜ್ ಬಿ. @ ಭರತ್ ಕುಮ್ಡೇಲ್ ಪ್ರಾಯ ೩೮ ವರ್ಷ, ಬಂಟ್ವಾಳ ನಗರ ಮಹಮ್ಮದ್ ಸಫ್ವಾನ್, ಪ್ರಾಯ: ೨೬ ವರ್ಷ, ಬಂಟ್ವಾಳ ನಗರ ರಾಜು ಯಾನೆ ರಾಜೇಶ್, ಪ್ರಾಯ : ೩೫ ವರ್ಷ, ಬಂಟ್ವಾಳ ನಗರ ಭುವಿ ಯಾನೆ ಭುವಿತ್ ಶೆಟ್ಟಿ ಪ್ರಾಯ: ೩೫ ವರ್ಷ, ಪೂಂಜಾಲಕಟ್ಟೆ ಅಶ್ರಫ್ ಬಿ @ ಗರಗಸ ಅಶ್ರಫ್ ಪ್ರಾಯ ೪೩ ವರ್ಷ, ಬೆಳ್ತಂಗಡಿ ಮನೋಜ್ ಕುಮಾರ್, ಪ್ರಾಯ ೩೭ ವರ್ಷ ೧೬. ಬೆಳ್ತಂಗಡಿ ಮಹೇಶ ಶೆಟ್ಟಿ ತಿಮರೋಡಿ, ಪ್ರಾಯ ೫೩ ವರ್ಷ, ಪುತ್ತೂರು ನಗರ ಹಕೀಂ ಕೂರ್ನಡ್ಕ @ ಅಬ್ದುಲ್ ಹಕೀಂ, ಪ್ರಾಯ ೩೮ ವರ್ಷ, ಪುತ್ತೂರು ನಗರ ಅಜಿತ್ ರೈ, ಪ್ರಾಯ ೩೯ ವರ್ಷ, ಪುತ್ತೂರು ನಗರ ಅರುಣ್ ಕುಮಾರ್ ಪುತ್ತಿಲ, ಪ್ರಾಯ ೫೪ ವರ್ಷ, ಪುತ್ತೂರು ನಗರ ಮನೀಶ್ ಎಸ್, ಪ್ರಾಯ ೩೪ ವರ್ಷ, ಪುತ್ತೂರು ನಗರ ಅಬ್ದುಲ್ ರಹಿಮಾನ್, ಪ್ರಾಯ ೩೮ ವರ್ಷ, ಪುತ್ತೂರು ನಗರ ಕೆ. ಅಝೀಜ್, ಪ್ರಾಯ ೪೮ ವರ್ಷ, ಪುತ್ತೂರು ಗ್ರಾಮಾಂತರ ಕಿಶೋರ್, ಪ್ರಾಯ ೩೪ ವರ್ಷ, ಪುತ್ತೂರು ಗ್ರಾಮಾಂತರ ರಾಕೇಶ್ ಕೆ, ಪ್ರಾಯ ೩೦ ವರ್ಷ, ಪುತ್ತೂರು ಗ್ರಾಮಾಂತರ ನಿಶಾಂತ್ ಕುಮಾರ್, ಪ್ರಾಯ ೨೨ ವರ್ಷ, ಕಡಬ ಮಹಮ್ಮದ್ ನವಾಝ್, ಪ್ರಾಯ ೩೨ ವರ್ಷ, ಉಪ್ಪಿನಂಗಡಿ ಠಾಣೆ ಸಂತೋಷ್ ಕುಮಾರ್ ರೈ @ ಸಂತು ಅಡೆಕ್ಕಲ್, ಪ್ರಾಯ ೩೫ ವರ್ಷ, ಉಪ್ಪಿನಂಗಡಿ ಠಾಣೆ , ಪ್ರಾಯ ೨೫ ವರ್ಷ, ಉಪ್ಪಿನಂಗಡಿ ಠಾಣೆ ಸಂಶುದ್ದೀನ್, ಪ್ರಾಯ ೩೬ ವರ್ಷ, ಉಪ್ಪಿನಂಗಡಿ ಠಾಣೆ ಸಂದೀಪ್ ಪ್ರಾಯ ೨೪ ವರ್ಷ, ಉಪ್ಪಿನಂಗಡಿ ಠಾಣೆ ಮಹಮ್ಮದ್ ಶಾಕಿರ್, ಪ್ರಾಯ ೩೫ ವರ್ಷ ಲ್, ಉಪ್ಪಿನಂಗಡಿ ಠಾಣೆ ಅಬ್ದುಲ್ ಅಝೀಝ್ , ಪ್ರಾಯ ೩೬ ವರ್ಷ, ಸುಳ್ಯ ಠಾಣೆ ಲತೀಶ್ ಗುಂಡ್ಯ, ಪ್ರಾಯ ೩೨ ವರ್ಷ, ಸುಳ್ಯ ಠಾಣೆ ಮನೋಹರ @ ಮನು, ಪ್ರಾಯ ೪೦ ವರ್ಷ, ಬೆಳ್ಳಾರೆ ಠಾಣೆ ಪ್ರಸಾದ್, ಪ್ರಾಯ ೩೫ ವರ್ಷ, ಬೆಳ್ಳಾರೆ ಠಾಣೆ ಶಮೀರ್ ಕೆ, ಪ್ರಾಯ ೩೮ ವ ಇವರನ್ನು ಗಡಿಪಾರು ಮಾಡಲು ನೋಟೀಸ್ ಜಾರಿಗೊಳಿಸಲಾಗಿದೆ.