ಯುವಕ ಸಂಘ(ರಿ.) ತೋಕೂರಿಗೆ ವಾಮನ್ ಎಸ್. ದೇವಾಡಿಗ ಅಧ್ಯಕ್ಷ

ತೋಕೂರು : ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಯುವಕ ಸಂಘ(ರಿ.) ತೋಕೂರು ಇದರ ವಾರ್ಷಿಕ ಮಹಾಸಭೆಯು ರಮೇಶ್ ದೇವಾಡಿಗರವರ ಅಧ್ಯಕ್ಷತೆಯಲ್ಲಿ ಜರಗಿತು. 2025-26ರ ಸಾಲಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.


ಪದಾಧಿಕಾರಿಗಳ ವಿವರ
ಅಧ್ಯಕ್ಷ : ವಾಮನ್ ಎಸ್. ದೇವಾಡಿಗ
ಉಪಾಧ್ಯಕ್ಷ : ಹರಿದಾಸ್ ಭಟ್

ಕಾರ್ಯದರ್ಶಿ : ಭುವನ್ ಡಿ. ಶೆಟ್ಟಿ
ಜೊತೆ ಕಾರ್ಯದರ್ಶಿ : ಷಣ್
ಕೋಶಾಧಿಕಾರಿ : ರಕ್ಷಿತ್ ಕುಮಾರ್
ಜೊತೆ ಕೋಶಾಧಿಕಾರಿ : ದುರ್ಗಾಪ್ರಸಾದ್ ಶೆಟ್ಟಿ

ಭಜನಾ ಕಾರ್ಯದರ್ಶಿಗಳು: ನಿಖಿಲ್ ಶೆಟ್ಟಿಗಾರ್, ರಿತೇಶ್ ಶೆಟ್ಟಿಗಾರ್, ಬಿ.ದಾಮೋದರ ಶೆಟ್ಟಿ, ಉದಯಕುಮಾರ್

ಕ್ರೀಡಾ ಕಾರ್ಯದರ್ಶಿಗಳು: ಮಯೂರ್ ಎಚ್. ಅಮೀನ್, ನಿಹಾಲ್ ಟಿ. ಅಮೀನ್

ಸಮಿತಿ ಸದಸ್ಯರುಗಳು: ರಮೇಶ್ ದೇವಾಡಿಗ, ಶೇಖರ್ ಶೆಟ್ಟಿಗಾರ್, ಈಶ್ವರ ಭಂಡಾರಿ, ನಾಗಶಯನ ಶೆಟ್ಟಿಗಾರ್, ಸದಾನಂದ ಶೆಟ್ಟಿಗಾರ್, ಗಣೇಶ್ ಶೆಟ್ಟಿಗಾರ್, ಐ ಜಿ ಸತೀಶ್ ಭಟ್, ರಮೇಶ್ವರ ಶೆಟ್ಟಿಗಾರ್, ಹೇಮಾನಾಥ ಅಮೀನ್, ಉದಯ.ಜಿ

ಗೌರವ ಲೆಕ್ಕಪರಿಶೋಧಕರು: ಆರ್. ಎನ್. ಶೆಟ್ಟಿಗಾರ್

ಸಲಹೆಗರಾರು: ಪಿ. ಸಿ. ಕೋಟ್ಯಾನ್, ಎಲ್. ಕೆ. ಸಾಲಿಯಾನ್, ಗೋಪಾಲ ಮೂಲ್ಯ, ನರೇಂದ್ರ ಕಿರೋಡಿಯನ್, ಸುಂದರ ಸಾಲಿಯಾನ್, ನಾರಾಯಣ ಕೋಟ್ಯಾನ್, ಎಮ್. ಎ. ವಾಹಿದ್, ರಾಮಣ್ಣ ದೇವಾಡಿಗ ಮುಂಬೈ, ರಮೇಶ ಅಮೀನ್ ಮುಂಬೈ

error: Content is protected !!