‘ದೇವಿ ಚಾಮುಂಡಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ’: ದಸರಾ ಉದ್ಘಾಟಿಸಿದ ಬಾನು ಮುಸ್ತಾಕ್
ಮೈಸೂರು: ಅಘೋಷಿತ ನಿಷೇಧಾಜ್ಞೆಯಂತೆಯೇ ಕಟ್ಟುನಿಟ್ಟಿನ ಪೊಲೀಸರ ಭದ್ರತೆಯ ನಡುವೆ ಸೋಮವಾರ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾ ಉತ್ಸವದ ಘನ ಉದ್ಘಾಟನೆ ನಡೆಯಿತು. ಈ ಬಾರಿ ಉತ್ಸವವು ಕೋಮು ಸೌಹಾರ್ದ, ಧಾರ್ಮಿಕ ಸಹಿಷ್ಣತೆ ಮತ್ತು ಭಾಷಾ ಸಾಮರಸ್ಯದ ಸಂದೇಶವನ್ನು ಮತ್ತೊಮ್ಮೆ ಒತ್ತಿ ಹೇಳಿತು. … Continue reading ‘ದೇವಿ ಚಾಮುಂಡಿಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ’: ದಸರಾ ಉದ್ಘಾಟಿಸಿದ ಬಾನು ಮುಸ್ತಾಕ್
Copy and paste this URL into your WordPress site to embed
Copy and paste this code into your site to embed