ನಿರ್ದೇಶಕ ಎಸ್.ನಾರಾಯಣ್ ದಂಪತಿ, ಮಗನ ವಿರುದ್ಧ ವರದಕ್ಷಿಣೆ ಕೇಸ್: ಸೊಸೆ ಪವಿತ್ರಾ ದೂರು !!
ಬೆಂಗಳೂರು: ಕನ್ನಡ ಚಲನಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಹಾಗೂ ಇವರ ಧರ್ಮಪತ್ನಿ ವಿರುದ್ಧ ಮಗನ ಹೆಂಡತಿ (ಸೊಸೆ) ಪವಿತ್ರಾ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಲ್ಲದೆ, ನಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. … Continue reading ನಿರ್ದೇಶಕ ಎಸ್.ನಾರಾಯಣ್ ದಂಪತಿ, ಮಗನ ವಿರುದ್ಧ ವರದಕ್ಷಿಣೆ ಕೇಸ್: ಸೊಸೆ ಪವಿತ್ರಾ ದೂರು !!
Copy and paste this URL into your WordPress site to embed
Copy and paste this code into your site to embed