ರೋಚಕ ಕಾರ್ಯಾಚರಣೆ! ರಹಸ್ಯ ಅಡಗುತಾಣದಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದ ಕೋಟಿ ವಂಚಕನ ಕೋಟೆಗೆ ಲಗ್ಗೆ ಇಟ್ಟ ಪೊಲೀಸರು!

ಮಂಗಳೂರು: ಶ್ರೀಮಂತರನ್ನೇ ಟಾರ್ಗೆಟ್‌ ಮಾಡಿ, ಅವರನ್ನು ಮಾತಿನಲ್ಲೇ ಮರಳು ಮಾಡಿ, ಕೋಟಿ ಕೋಟಿ ಸಾಲ ನೀಡುವುದಾಗಿ ನಂಬಿಸಿ ಕೋಟಿಯಲ್ಲಿಯೇ ಕಮೀಷನ್‌ ಪೀಕಿಸಿ ಪರಾರಿಯಾಗಿ ಟೋಪಿ ಹಾಕುತ್ತಿದ್ದ ಖದೀಮ ನಗರದ ಜಪ್ಪಿನಮೊಗರು ಬಳಿಯ ಅರಮನೆಯಂತಹಾ ಮನೆಯ ಅಡಗುತಾಣದಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದ ರಹಸ್ಯವನ್ನು ಮಂಗಳೂರು ಪೊಲೀಸರು … Continue reading ರೋಚಕ ಕಾರ್ಯಾಚರಣೆ! ರಹಸ್ಯ ಅಡಗುತಾಣದಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದ ಕೋಟಿ ವಂಚಕನ ಕೋಟೆಗೆ ಲಗ್ಗೆ ಇಟ್ಟ ಪೊಲೀಸರು!